ನೀನೇ ಮೊದಲು ಎರಡನೆಯವನಲ್ಲ ಅಂದ್ರು ಅಭಿಷೇಕ್ ಪತ್ನಿ; ಫೋಟೋಗಳನ್ನ ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳು ಎಂದ ಅವಿವಾ

ಚಂದವನದ ಕನ್ವರ್ ಲಾಲ್, ಜಲೀಲಾ ದಿವಗಂತ ಅಂಬರೀಶ್ ಅವ್ರ ಪುತ್ರ ಅಭಿಷೇಕ್ ಗೆ ಇಂದು ಜನುಮದಿನದ ಸಂಭ್ರಮ. ಹೌದು ಕನ್ನಡ ಚಿತ್ರರಂಗದ ಹೆಸರಾಂತ ನಟ ರೆಬಲ್​ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಅವರ ಪುತ್ರ, ನಟ ಅಭಿಷೇಕ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ನು 2019 ರಲ್ಲಿ ಬಿಡುಗಡೆಯಾದ ‘ಅಮರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ದೇ ದುನಿಯಾ ಸೂರಿ ನಿರ್ದೇಶನದ…

Read More

Gattimela: ಗಟ್ಟಿಮೇಳ ವಿಕ್ಕಿ ಪಾತ್ರ ಅಂತ್ಯ! ಕೊನೆಯ ದಿನದ ಶೂಟಿಂಗ್ ಸೆಟ್ ನಲ್ಲಿ ಕಣ್ಣೀರಿಟ್ಟ ವಿಕ್ರಾಂತ್ ಪಾತ್ರಧಾರಿ

Gattimela: ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಶುರುವಾಗುತ್ತೆ ಕೆಲವೊಂದು ಧಾರವಾಹಿಗಳು ಕೊನೆಯಗುತ್ತೆ. ಆದ್ರೆ ಧಾರವಾಹಿಯಲ್ಲಿರೋ ಪಾತ್ರಧಾರಿಗಳು ಅದ್ರಲ್ಲೂ ಸಾವಿರಕ್ಕೂ ಹೆಚ್ಚು ಎಪಿಸೋಡ್ ನಲ್ಲಿ ಕಾಣಿಸಿಕೊಂಡ ಪಾತ್ರಧಾರಿಯನ್ನ ಪಾತ್ರದ ಮೂಲಕ ಅಂತ್ಯ ಮಾಡೋದು ತುಂಬಾ ಕಡಿಮೆ ಆದ್ರೆ ಅಂತದ್ದೇ ಒಂದು ನಿರ್ಧಾರವನ್ನ ಗಟ್ಟಿಮೇಳ ನಿರ್ದೇಶಕರು ಮಾಡಿದ್ದು, ವಿಕ್ರಾಂತ್ ಪಾತ್ರಕ್ಕೆ ತಿಲಾಂಜಲಿ ಆಡಿದ್ದಾರೆ. ಹೌದು ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಪ್ರತಿ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರವಾಹಿ ಸಾಕಷ್ಟು ವಿಷಯಗಳಿಂದ…

Read More