ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ತುಕಾಲಿ ಸಂತು ಪತ್ನಿ ಮಾನಸ..

ಬಿಗ್ ಬಾಸ್ ಸೀಸನ್ 10 ಶುರುವಾಗಿದ್ದೆ ಆಗಿದ್ದು ವೀಕ್ಷಕರಿಗೆ ಮನರಂಜನೆಯ ರಸದೌತಣ ಶುರುವಾಯ್ತು ಅಂತ ಹೇಳಬಹುದು. ಆದ್ರೆ ಮೊದಲ ವಾರವೇ ತುಕಾಲಿ ಸಂತು ಅವ್ರ ತುಕಾಲಿ ಕಾಮಿಡಿ, ಪ್ರತಾಪ್ ಗೆ ಮಾಡಿದ ಅವಮಾನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ ವಿರುದ್ಧ ಟೀಕೆಗಳು ಶುರುವಾದ್ವು, ಆದ್ರೂ ತುಕಾಲಿ ಸಂತು 2ನೇ ವಾರ ಮನೆಯಿಂದ ಹೊರ ಹೋಗದೆ ಅತೀ ಹೆಚ್ಚು ಓಟ್ ಪಡೆದು ಸೇಫ್ ಆದ್ರು. ಅವರನ್ನ ಇಷ್ಟ ಪಡದವರ ಮಧ್ಯೆ ಅವ್ರನ್ನ ಮತ್ತಷ್ಟು ಇಷ್ಟ ಪಡುವ ಜನ ಹೆಚ್ಚು…

Read More

ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋದು ಯಾರು? 6ಜನರಲ್ಲಿ ಯಾರಿಗೆ ಮುಗಿಯಲಿದೆ ಬಿಗ್ ಬಾಸ್ ಪ್ರಯಾಣ…

ಕಿರುತೆರೆಯಲ್ಲಿ ಸಕತ್ ಮಜಾ ಕೊಡೊ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಹೌದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ 2 ವಾರ ಕಳೆಯುತ್ತಿದೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಇನ್ನು ಆಟದ ಮಧ್ಯೆ 2ನೇ ವಾರದ ಮುಕ್ತಾಯ ಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದ್ದಂತೆ ನಾಮಿನೆಟ್ ಆಗಿರೋರ ಎದೆಯಲ್ಲಿ ಢವ ಢವ ಶುರುವಾಗ್ತಿದೆ. ಹೌದು ಈ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಶುರುವಾಗಿದೆ….

Read More

Big Boss Kannada Season 10 Contestants: ಬಿಗ್ ಬಾಸ್ ಮನೆಗೆ ಕಾಲಿಟ್ಟ 17 ಸ್ಪರ್ಧಿಗಳು ಇವರೇ ನೋಡಿ

ಬಿಗ್ ಬಾಸ್ ಸೀಸನ್ 10 ಪ್ರೀಮಿಯರ್ ನಿನ್ನೆ ಶುರುವಾಗಿ ಎಲ್ಲಾ ಸ್ಪರ್ಧಿಗಳನ್ನು ಕಿಚ್ಚ ಬರಮಾಡಿಕೊಂಡರು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈ ಸಲ ಟ್ವಿಸ್ಟ್ ಇತ್ತು ಅದೇನೆಂದರೆ ಸ್ಪರ್ಧಿಗಳನ್ನು ಜನರೇ ವೋಟ್ ಮಾಡಿ ಬಿಗ್ ಬಾಸ್ ಮನೆ ಒಳಗೆ ಕಳುಹಿಸಬೇಕಿತ್ತು. 80% ಗಿಂತ ಜಾಸ್ತಿ ವೋಟ್ ಬಂದರೆ ಮಾತ್ರ ಬಿಗ್ ಬಾಸ್ ಮನೆಗೆ ಡೈರೆಕ್ಟ್ ಆಗಿ ಹೋಗಬಹುದಿತ್ತು. 40% ಯಿಂದ 80% ಬಂದರೆ ಆ ಸ್ಪರ್ಧಿಗಳನ್ನು ಹೋಲ್ಡ್(Hold) ನಲ್ಲಿ ಇಟ್ಟಿದ್ದರು. 40% ಗಿಂತ ಕಡಿಮೆ ಬಂದರೆ ಅಂತ ಸ್ಪರ್ಧಿಗಳು…

Read More

ಬಿಗ್ ಬಾಸ್ ಗೆ ಶುರುವಾಯ್ತು ಕ್ಷಣಗಣನೆ, 10ನೇ ಸೀಸನ್ ಗೆ ಸಮಯ ನಿಗಧಿಯಾಯ್ತು? ಪ್ರಮುಖ 2 ಧಾರಾವಾಹಿಗಳು ಮುಕ್ತಾಯವಾಯಿತು?

ಕಲರ್ಸ್ ಕನ್ನಡ ವಾಹಿನಿಯ ವೀಕ್ಷಕರಿಗೆ ರಸದೌತಣ ಉಣಬಡಿಸಲು ಶುರುವಾಗ್ತಿದೆ ಬಿಗ್ ಬಾಸ್. ಹೌದು ಇನ್ನೇನು ಕೆಲ ದಿನಗಳಲ್ಲೇ ಬಿಗ್ ಬಾಸ್ ಕನ್ನಡ 10’(Big Boss Kannada season 10) ಕಾರ್ಯಕ್ರಮ ಆರಂಭವಾಗ್ತಿದೆ. ಈ ಬಾರಿ ದೊಡ್ಮನೆಯಲ್ಲಿ ಲಾಕ್ ಆಗುವ ಸ್ಪರ್ಧಿಗಳು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಅಕ್ಟೋಬರ್ 8 ರಿಂದ ‘ಬಿಗ್ ಬಾಸ್ ಕನ್ನಡ 10’ ಆರಂಭವಾಗಲಿದ್ದು, ದಿನಾಂಕ ಘೋಷಣೆ ಆಗ್ತಿದ್ದಂತೆ, ಸ್ಪರ್ಧಿಗಳು ಯಾರು ಅನ್ನೋ ಕೂತುಹಲದ ಜೊತೆಗೆ ಬಿಗ್ ಬಾಸ್ ಪ್ರಾರಂಭ…

Read More

Vaisshnavi gowda: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಹಿಂದೆ ನಡೆದ ಘಟನೆ ನೆನೆದು ಪಾಸಿಟಿವ್ ರಿಯಾಕ್ಷನ್ ಕೊಟ್ಟ ನಟಿ

Vaisshnavi gowda: ಕನ್ನಡ ಕಿರುತೆರೆದಲ್ಲಿ ಗೂಳಿ ಕೆನ್ನೆ ಮೂಲಕವೇ ಹೆಚ್ಚು ಗುರುತಿಸಿಕೊಂಡ ನಟಿ, ಹಾಗೂ ಅಗ್ನಿಸಾಕ್ಷಿ ಸನ್ನಿಧಿ ಅಂತಲೇ ಈಗಲೂ ಖ್ಯಾತಿ ಗಳಿಸಿರುವ ವೈಷ್ಣವಿ, ಸಿಕ್ಕಾಪಟ್ಟೆ ಫೇಮಸ್. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ನಂತರ ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಿ ಮನೆಯಲ್ಲಿ ಅದ್ಭುತ ಆಟವಾಡುವ…

Read More