Vaisshnavi gowda: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಹಿಂದೆ ನಡೆದ ಘಟನೆ ನೆನೆದು ಪಾಸಿಟಿವ್ ರಿಯಾಕ್ಷನ್ ಕೊಟ್ಟ ನಟಿ

Vaisshnavi gowda: ಕನ್ನಡ ಕಿರುತೆರೆದಲ್ಲಿ ಗೂಳಿ ಕೆನ್ನೆ ಮೂಲಕವೇ ಹೆಚ್ಚು ಗುರುತಿಸಿಕೊಂಡ ನಟಿ, ಹಾಗೂ ಅಗ್ನಿಸಾಕ್ಷಿ ಸನ್ನಿಧಿ ಅಂತಲೇ ಈಗಲೂ ಖ್ಯಾತಿ ಗಳಿಸಿರುವ ವೈಷ್ಣವಿ, ಸಿಕ್ಕಾಪಟ್ಟೆ ಫೇಮಸ್. ಹೌದು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದರು ವೈಷ್ಣವಿ ಗೌಡ. ಈ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ನಂತರ ಧಾರಾವಾಹಿ ಬಳಿಕ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಬಿಗ್ ಬಿ ಮನೆಯಲ್ಲಿ ಅದ್ಭುತ ಆಟವಾಡುವ…

Read More