ಧೋನಿಗೆ ಧನಸಹಾಯ ನೀಡಿದ್ದ ಕಲಿಯುಗದ ಕರ್ಣ ಅಂಬರೀಶ್! ಹಳೆ ಫೋಟೋ ಹಂಚಿಕೊಂಡು ಸುಮಲತಾ ಹೇಳಿದ್ದೇನು?

ನಟ ದಿವಗಂತ ಅಂಬರೀಶ್ ಅವರು ಇಂದು ನಮ್ಮ ಕಣ್ಣ ಮುಂದೆ ಇಲ್ಲದಿರಬಹುದು ಆದ್ರೆ ಅವ್ರು ಕೆಲವೊಂದು ವಿಚಾರಗಳೊಂದಿಗೆ ಸದಾ ನಮ್ಮೊಂದಿಗೆ ಇರುತ್ತಾರೆ ಅನ್ನೋದು ಪದೇ ಪದೇ ಸಾಬೀತಾಗುತಿದೆ. ನಟನಾಗಿ ರಾಜಕಾರಣಿಯಾಗಿ ಸಾಕಷ್ಟು ಜನಪ್ರಿಯ ಆಗಿಯೇ ಹೆಸರು ಮಾಡಿದ್ದವರು. ಹೌದು ಮಂಡ್ಯದವರ ಗತ್ತೇನು ಅನ್ನೊದು ಇಡೀ ಇಂಡಿಯಾದವರಿಗೇ ಗೊತ್ತು ಅಂತಾರೆ ಅದು ನಿಜಕ್ಕೂ ಅಂಬಿ ವಿಚಾರದಲ್ಲಿ ನಿಜ ಯಾಕಂದ್ರೆ ಕಷ್ಟ ಎಂದು ಕೇಳಿಕೊಂಡವರಿಗೆ ಸದಾ ಸಹಾಯ ಮಾಡ್ತಿದ್ರು.. ಕಷ್ಟ ಇದೇ ಅಂತ ಗೊತ್ತಾಗುತ್ತಿದ್ದಂತೆ ಅಂಬಿಯ ಹೃದಯ ಕರಗಿ ಹೋಗುತ್ತಿತ್ತು….

Read More