Puneeth Rajkumar: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು..

Puneeth Rajkumar: ಕರ್ನಾಟಕ ರಾಜರತ್ನ ಅಪ್ಪು ಅವರು ಅಕ್ಟೋಬರ್ 29 2021 ನೇ ಇಸ್ವಿಯಲ್ಲಿ ನಮ್ಮನ್ನೆಲ್ಲ ಬಿಟ್ಟು ದೂರ ಅಗಲಿದ್ದಾರೆ. ಅವರು ಹೋಗಿ ಇಂದಿಗೆ ಎರಡು ವರ್ಷ ಆಗುತ್ತಾ ಬಂತು ಆದರೆ ಅವರ ನೆನಪು ಮಾತ್ರ ಇನ್ನೂ ಕೂಡ ಮಾಡಿಸುತ್ತಿಲ್ಲ. ಇಲ್ಲಿ ಒಂದು ಅಚ್ಚರಿಯ ಅಂದರೆ ರಾಯಚೂರಿನ ಅಪ್ಪು ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಅಪ್ಪುವಿನ ಪುಣ್ಯಸ್ಮರಣೆಯನ್ನ ಮಾಡಿದ್ದಾರೆ. ಕೇಳಿದರೆ ನೀವು ಅಚ್ಚರಿಯಾಗುತ್ತೀರಾ. ಅದೇನೆಂದರೆ ತಮ್ಮ ಎರಡು ಎಕರೆ ಭತ್ತದ ಭೂಮಿಯ ಬೆಳೆಯಲ್ಲಿಯೇ ಅಪ್ಪುವಿನ ಚಿತ್ರವನ್ನ ಮೂಡಿಸಿದ್ದಾರೆ. ಎಂತಹ…

Read More