ಗಣೇಶ ಹಬ್ಬವನ್ನ ಯಾವ ಸಮಯದಲ್ಲಿ ಆಚರಿಸಬೇಕು; ಪಾಲಿಸಬೇಕಾದ ನಿಯಮಗಳೇನು? ಯಾವ ತಪ್ಪುಗಳನ್ನ ಮಾಡಬಾರದು?

ಯುವಕರಲ್ಲಿ, ಪುಟ್ಟ ಪುಟ್ಟ ಮಕ್ಕಳಲ್ಲೂ ಉತ್ಸಾಹದ ಚಿಲುಮೆ ಹುಟ್ಟಿಕೊಳ್ಳುವ ಹಬ್ಬ ಅಂದ್ರೆ ಗಣೇಶ ಹಬ್ಬ. ಗಣಪತಿ ಬಪ್ಪಾ ಮೊರಿಯಾ ಅಂತ ಜೈಕಾರಗಳನ್ನ ಕೂಗುತ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗಣೇಶನಿಗೆ ಭರ್ಜರಿ ಎಂಟ್ರಿ ಕೊಟ್ಟು, ಇಷ್ಟಾನುಸಾರ ಒಂದಷ್ಟು ದಿನಗಳ ಕಾಲ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಗಣೇಶನಿಗೆ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗ ಮಾಡಿ ಊರಿನವರೆಲ್ಲ ಒಗ್ಗಟ್ಟಾಗಿ ಕೂಡಿ ಹಬ್ಬವನ್ನ ಮಾಡ್ತಾರೆ. ಇನ್ನು ಗಣೇಶ ಚತುರ್ಥಿಯು ಮಹಾರಾಷ್ಟ್ರದಲ್ಲಿ 12 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ ಎನ್ನುವ ನಂಬಿಕೆಯಿದೆ. ಈ ಹಬ್ಬವನ್ನು…

Read More

ವರಮಹಾಲಕ್ಷ್ಮೀ ಹಬ್ಬಕ್ಕೆ ತರಲೇಬೇಕಾದ ವಸ್ತುಗಳು; 5 ವಸ್ತುಗಳನ್ನ ತಂದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟೋಗಲ್ಲ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಹೌದು ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ…

Read More

ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು

ಎಲ್ಲರಿಗೂ ಬಹಳ ಖುಷಿ ನೀಡುವ ಸಮಯ ಅಂದ್ರೆ ಆ ಒಂದು ಮನೆಗೆ ಪುಟ್ಟ ಕಂದನ ಆಗಮನವಾಗುವ ದಿನ. ಹೌದು ಒಂದು ಕುಟುಂಬದಲ್ಲಿ ಮಗುವಿನ ಆಗಮನವಾಗ್ತಿದೆ ಅಂದ್ರೆ ಸಾಕು ಅದು ಸಂತೋಷದ ಹೊನಲು ಹರಿಯುವಂತಹ ಸಮಯ. ಎಲ್ಲರೂ ಈ ಸಮಯಕ್ಕೆ ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡು ಕಾತುರರಾಗಿ ಕಾಯುತ್ತಿರುತ್ತಾರೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ ಕ್ರಮವೂ ಇದೆ. ಅಶುಭ ಘಳಿಗೆಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ….

Read More

ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ! ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ..

ಜೀವನವನ್ನ ನೀರಿನ ಮೇಲಿನ ಗುಳ್ಳೆ ಎನ್ನುತ್ತಾರೆ. ಇರುವಷ್ಟು ಸಮಯ ನಮಗೆ ಬೇಕಾದ ರೀತಿಯಲ್ಲಿ ಬದುಕಿಬಿಡೋಣ ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಅಂತ ಭಗವಾನ್ ಶ್ರೀಕೃಷ್ಣನೆ ಸಮಯದ ಕುರಿತು ಈ ರೀತಿಯಾಗಿ ಹೇಳಿದ್ದಾನೆ. ಹಾಗಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ…

Read More

ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ..

ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ. ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ…

Read More

ಸಂಜೆ ವೇಳೆ ಅಪ್ಪಿ ತಪ್ಪಿಯು ಮನೆಯಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ! ಲಕ್ಷ್ಮೀ ಶಾಶ್ವತವಾಗಿ ಹೊರಟು ಹೋಗುತ್ತಾಳೆ..

ಸಂಜೆಯ ಸಮಯದಲ್ಲಿ ಕೆಲವೊಂದು ಕೆಲಸಗಳನ್ನ ಮಾಡಬಾರದು ಮಾಡಿದರೆ ಮನೆಗೆ(home) ದರಿದ್ರ ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳಷ್ಟು ವಿಚಾರಗಳಿಗೆ ಆಗಾಗ ಚರ್ಚೆಗಳು ಆಗ್ತಾನೆ ಇರುತ್ತೆ. ಇನ್ನು ಸೂರ್ಯಾಸ್ತದ ನಂತರ ಇದು ಮಾಡಬೇಡ, ಅದು ಮಾಡಬೇಡ ಅಂತ ಮನೆಯ ಹಿರಿಯರು ಅನೇಕ ಬಾರಿ ಹೇಳುವುದನ್ನ ಕೇಳಿರುತ್ತೇವೆ. ಆಗ ಸಾಮಾನ್ಯವಾಗಿ ನಾವು ಅವುಗಳನ್ನ ಮೂಢನಂಬಿಕೆಗಳು ಸುಮ್ನೆ ಹೇಳ್ತಾರೆ ಬಿಡು ಅಂತ ನಿರ್ಲಕ್ಷ ಮಾಡ್ತೀವಿ ಆದರೆ ವಾಸ್ತವದಲ್ಲಿ, ಆ ವಿಷಯಗಳ ಹಿಂದೆ ಆಳವಾದ ಅರ್ಥವಿದೆ ಅನ್ನೋದನ್ನ ಮರೆಯುತ್ತೇವೆ. ಅಲ್ದೇ ಅದನ್ನು ಉಲ್ಲಂಘನೆ…

Read More

ನೀವು ಮಂಗಳವಾರ ಜನಿಸಿದ್ರೆ ಇದನ್ನ ನೀವು ತಿಳಿದುಕೊಳ್ಳಲೇಬೇಕು! ಇಂಥವರನ್ನ ಎದುರು ಹಾಕಿಕೊಂಡ್ರೆ ಆಗೋದೇ ಬೇರೆ..

ಸ್ನೇಹಿತರೆ ಮನುಷ್ಯ ಅಂದಮೇಲೆ ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾಭಿಪ್ರಾಯ ಹಾಗೂ ವಿಭಿನ್ನವಾಗಿರುತ್ತಾರೆ. ಕೆಲವೊಂದು ಹೋಲಿಕೆಗಳನ್ನ ಬಿಟ್ರೆ ಎಲ್ಲ ಮನುಷ್ಯರು ಕೂಡ ತಮ್ಮದೇ ಅದು ಗುಣ ಲಕ್ಷಣಗಳನ್ನ ಹೊಂದಿರುತ್ತಾರೆ. ಇದು ಅವ್ರು ಹುಟ್ಟಿದ ದಿನದಿಂದ ಪ್ರಭಾವಿತವಾಗಿರುತ್ತದೆ ಅನ್ನೋದು ಧಾರ್ಮಿಕ ಶಾಸ್ತ್ರಗಳಲ್ಲಿನ ನಂಬಿಕೆ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ. ವಾರದ ಪ್ರತಿಯೊಂದು ದಿನವನ್ನೂ ಬೇರೆ ಬೇರೆ ಗ್ರಹಗಳು ಆಳುತ್ತವೆ. ಅಂದ್ರೆ ಸೋಮವಾರ ಚಂದ್ರ ಗ್ರಹ ಮತ್ತು ಮಂಗಳವಾರ(Tuesday) ಮಂಗಳ ಗ್ರಹ….

Read More