ನವೆಂಬರ್ ತಿಂಗಳಿನಲ್ಲಿ ಈ ನಾಲ್ಕು ಗ್ರಹಗಳ ಸಂಚಾರದಿಂದ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ..

ನಮ್ಮ ಹಿಂದೂ ಶಾಸ್ತ್ರದ ಪ್ರಕಾರ ಗ್ರಹಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಗ್ರಹಗಳು ಬೇರೆ ರಾಶಿಗೆ ಸಂಚರಿಸಿದಾಗ ಪ್ರತಿಯೊಂದು ರಾಶಿಯಲ್ಲಿಯೂ ಕೂಡ ಬದಲಾವಣೆ ಉಂಟಾಗುತ್ತದೆ. ಹಾಗಾದರೆ ನವೆಂಬರ್ ತಿಂಗಳಿನಲ್ಲಿ ನಡೆಯುವ ನಾಲ್ಕು ಗ್ರಹಗಳ ಬದಲಾವಣೆಯಿಂದ ಯಾವ ಯಾವ ರಾಶಿಗಳಿಗೆ ಅದೃಷ್ಟ ಎಂಬುದನ್ನ ತಿಳಿದುಕೊಳ್ಳೋಣ. ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಅದೃಷ್ಟದ ರಾಶಿಗಳಿವು: ನವೆಂಬರ್ ಮೂರನೇ ತಾರೀಕು 4:58 ನಿಮಿಷಕ್ಕೆ ಶುಕ್ರನು ಕನ್ಯಾ ರಾಶಿಗೆ ಸಂಚಾರ…

Read More

2024ರಲ್ಲಿ ಶನಿದೇವನ ಕೃಪೆಯಿಂದಾಗಿ ಈ ಮೂರು ರಾಶಿಗಳಿಗೆ ಅದೃಷ್ಟ, ರಾಜಯೋಗವನ್ನು ಪಡೆಯುವಂತಹ ಆ ಮೂರು ರಾಶಿಗಳು ಯಾವವು?

ಹೊಸ ವರ್ಷ ಬರುತ್ತಿದ್ದಂತೆ ಪ್ರತಿಯೊಬ್ಬರಿಗೂ ಕೂಡ ಬರುವ ವರ್ಷ ನಮಗೆ ಹೇಗಿದೆ ಎಷ್ಟು ಅದೃಷ್ಟವನ್ನು ತಂದುಕೊಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಅದರಂತೆ 2024 ಕೂಡ ಶನಿಯ ಹಿಮ್ಮುಖ ಚಲನೆಯಿಂದಾಗಿ ಈ ಮೂರು ರಾಶಿಗೆ ಬಹಳ ಅದೃಷ್ಟವನ್ನು ಒದಗಿಸುತ್ತಿವೆ ಹಾಗಾದರೆ ಆ ಮೂರು ರಾಶಿಗಳು ಯಾವವು ಯಾವ ರೀತಿಯ ಅದೃಷ್ಟವನ್ನು ಒದಗಿಸುತ್ತವೆ ಎಂಬುದರ ಬಗ್ಗೆ ಕುತೂಹಲಕಾರಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಶನಿಯು ಕರ್ಮಕಾರಕ ಮಾಡಿದ ಕರ್ಮಗಳಿಗೆ ತಕ್ಕ ಫಲವನ್ನು ಕೊಡುತ್ತಾನೆ. ಜೀವನದ ಪಾಠವನ್ನು ಕಲಿಸುವಲ್ಲಿ ಶನಿಯ ಪಾತ್ರ…

Read More

ವಿಜಯದಶಮಿ ದಿನ ಇದೊಂದು ಸಣ್ಣ ಕೆಲಸವನ್ನು ಮಾಡಿ, ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ಸಂಪತ್ತು ಧನ ತನಕ ಮಳೆಯ ಹಾಗೆ ಸುರಿಯುತ್ತೆ.

ವಿಜಯದಶಮಿ ಅಂದರೆ ಹೆಸರು ಹೇಳುವಂತೆ ವಿಜಯವನ್ನು ಸಾಧಿಸಿದ ದಿನ. ಆದರೆ ನವರಾತ್ರಿಯ ಕೊನೆಯ ದಿನ. ಪಾಂಡವರು ಯುದ್ಧ ಮಾಡಿ ವಿಜಯ ಪತಾಕೆಯನ್ನು ಹಾರಿಸಿದ ದಿನ. ಶಕ್ತಿ ಪೂಜೆಯ ಒಂಬತ್ತು ದಿನದ ಶರನ್ನವರಾತ್ರಿಯ ವಿಜಯದ ದಿನ. ಈ ದಿನ ತುಂಬಾ ವಿಶೇಷವಾದದ್ದು ತುಂಬಾ ಮಹತ್ವವಾದದ್ದು ಈ ದಿನದಲ್ಲಿ ಯಾವುದಾದರೂ ಒಳ್ಳೆಯ ಕೆಲಸವನ್ನು ನೀವು ಮಾಡಿದರೆ ವರ್ಷ ಪೂರ್ತಿ ಒಳ್ಳೆಯ ಫಲವನ್ನು ಅನುಭವಿಸಬಹುದು. ಹಾಗೆ ಯಾವುದೇ ಹೊಸ ಕೆಲಸವನ್ನ ಪ್ರಾರಂಭಿಸುವುದಕ್ಕೂ ಇದು ಅತ್ಯುತ್ತಮವಾದ ದಿನವಾಗಿದೆ. ಹಾಗೆ ಈ ದಿನದಂದು ವಿಶೇಷವಾಗಿ…

Read More

ನವರಾತ್ರಿಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಕಷ್ಟ ಬೆನ್ನಟ್ಟಿ ಬರುವುದು ಗ್ಯಾರಂಟಿ. ಎಂದಿಗೂ ಕೂಡ ಈ ತಪ್ಪುಗಳನ್ನ ಮಾಡಬೇಡಿ.

ಮನುಷ್ಯ ಅಂದಮೇಲೆ ತಪ್ಪು ಮಾಡುವುದು ಸಹಜ. ಆದರೆ ಪ್ರತಿ ಬಾರಿ ತಪ್ಪು ಮಾಡುವುದು ಒಳ್ಳೆಯದಲ್ಲ. ಸಮಯ ಸಂದರ್ಭ ಅಂತ ನೋಡಿಕೊಳ್ಳಬೇಕು. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವೊಂದು ತಪ್ಪುಗಳು ಜೀವನದಲ್ಲಿ ನಡೆದು ಹೋಗುತ್ತದೆ ಕಾಕತಾಳಿಯ ಎನ್ನುವಂತೆ ನಮಗೆ ಅರಿವಿಲ್ಲದಂತೆ ಭಗವಂತ ನಮ್ಮ ಕೈಯಿಂದ ತಪ್ಪನ್ನು ಮಾಡಿಸುತ್ತಾನೆ. ಆದರೆ ನವರಾತ್ರಿಯಂದು ಈ ತಪ್ಪುಗಳನ್ನ ಖಂಡಿತವಾಗಲೂ ಮಾಡಬೇಡಿ. ನವರಾತ್ರಿ(Navratri) ಎಂದರೆ ಶ್ರೀ ಶಕ್ತಿಯಾದ ದುರ್ಗಾದೇವಿಯ 9 ಅವತಾರಗಳು. ಇಂತಹ ವಿಶೇಷವಾದ ದಿನಗಳಂದು ಈ ತಪ್ಪುಗಳನ್ನು ಮಾಡಬೇಡಿ. ಹಾಗಾದರೆ ಯಾವ ತಪ್ಪುಗಳನ್ನು ಮಾಡಬಾರದು…

Read More

ಪೊರಕೆಯ ಕೆಳಗಡೆ ಇದನ್ನ ಬಚ್ಚಿಡಿ ಪವಾಡ ನೋಡಿ; ಮನೆಗೆ ಅಪಾರ ಹಣ ಹರಿದು ಬರುತ್ತೆ..

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರು ಮನೆಯನ್ನ ಸ್ವಚ್ಛವಾಗಿಡಬೇಕು ಅನ್ನೋ ಮನಸ್ಥಿತಿಯಲ್ಲಿರುತ್ತಾರೆ ಹೀಗಾಗಿ ನಮ್ಮೆಲ್ಲರ ಮನೆಯಲ್ಲಿ ಮನೆ ಕ್ಲೀನರ್ ಇದ್ದೇ ಇರುತ್ತೆ. ಹೌದು ಎಲ್ಲರ ಮನೆಗೂ ಪೊರಕೆ ಅತ್ಯಂತ ಅವಶ್ಯಕ. ಇನ್ನು ಕಸ ತೆಗೆಯಲು ಯಾವ ವಸ್ತುವನ್ನೇ ಬಳಸಿದರೂ ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಪೊರಕೆಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಂತಹ ಪೊರಕೆಯನ್ನು ಮನೆಗಳಲ್ಲಿ ಇರಿಸಿದಾಗ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಪೊರಕೆಯನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ವಿವಿಧ ಸಮಸ್ಯೆಗಳು ಉಂಟಾಗಬಹುದು….

Read More

ನಿಮಗೆ ಒಳ್ಳೆ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ 5 ದೊಡ್ಡ ಸೂಚನೆಗಳನ್ನು ಕೊಡುತ್ತೆ

ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿಗಿಡ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮೀದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ವವನ್ನು ತುಳಸಿಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಭಗವಾನ್ ಶ್ರೀಕೃಷ್ಣನಿಗೆ ತುಳಸಿ…

Read More

ವಿನಾಯಕ ಚತುರ್ಥಿ ಸಮಯದಲ್ಲಿ ಈ ತಪ್ಪನ್ನ ಮಾಡಬೇಡಿ; ಅಪ್ಪಿ ತಪ್ಪಿಯು ಈ ತಪ್ಪನ್ನ ಮಾಡಿದ್ದೆ ಆದಲ್ಲಿ ಅಪಾಯ!

ಗೌರಿ-ಗಣೇಶ ಹಬ್ಬಕ್ಕೆ ನಮ್ಮ ಸಂಪ್ರದಾಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಗಣೇಶನ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಅನ್ನೊ ನಂಬಿಕೆಯಿಂದ ಗಣೇಶನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತೆ. ಹೌದು ಈಗಾಗೆಲೆ ಗಣೇಶ ಹಬ್ಬದ ಆಚರಣೆಗೆ ಭಕ್ತರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ, ಈಗಾಗಲೇ ಮಾರುಕಟ್ಟೆಯಲ್ಲಿ ಗಣೇಶ ಗೌರಿ ಮೂರ್ತಿ ಖರೀದಿ ಭರದಿಂದ ಸಾಗಿದೆ. ವಿವಿಧ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಜಗಮಗಿಸುತ್ತಿದೆ. ಜನರು ಸಹ ಇತರ ವಸ್ತುಗಳ ಖರೀದಿಯನ್ನ ಆರಂಭಿಸಿದ್ದಾರೆ. ಸದ್ಯ ಇಡೀ ದೇಶವೇ ಹಬ್ಬದ…

Read More

ವರಮಹಾಲಕ್ಷ್ಮೀ ಹಬ್ಬಕ್ಕೆ ತರಲೇಬೇಕಾದ ವಸ್ತುಗಳು; 5 ವಸ್ತುಗಳನ್ನ ತಂದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟೋಗಲ್ಲ

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. ಹೌದು ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ ಒಲಿದಿರುತ್ತಾಳೋ ಅಂತಹವರ ಬಾಳು ಹಸನಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಇಂದಿನ…

Read More

ಮಕ್ಕಳು ಯಾವ ದಿನ ಯಾವ ತಿಂಗಳು ಜನಿಸಿದ್ರೆ ಅದೃಷ್ಟ; ಯಾವ ದಿನ ಮಕ್ಕಳ ಜನನ ಆಗದಿದ್ರೆ ಒಳ್ಳೆಯದು

ಎಲ್ಲರಿಗೂ ಬಹಳ ಖುಷಿ ನೀಡುವ ಸಮಯ ಅಂದ್ರೆ ಆ ಒಂದು ಮನೆಗೆ ಪುಟ್ಟ ಕಂದನ ಆಗಮನವಾಗುವ ದಿನ. ಹೌದು ಒಂದು ಕುಟುಂಬದಲ್ಲಿ ಮಗುವಿನ ಆಗಮನವಾಗ್ತಿದೆ ಅಂದ್ರೆ ಸಾಕು ಅದು ಸಂತೋಷದ ಹೊನಲು ಹರಿಯುವಂತಹ ಸಮಯ. ಎಲ್ಲರೂ ಈ ಸಮಯಕ್ಕೆ ಬಹಳಷ್ಟು ನಿರೀಕ್ಷೆಯನ್ನ ಇಟ್ಟುಕೊಂಡು ಕಾತುರರಾಗಿ ಕಾಯುತ್ತಿರುತ್ತಾರೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ ಕ್ರಮವೂ ಇದೆ. ಅಶುಭ ಘಳಿಗೆಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ….

Read More

ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ! ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ..

ಜೀವನವನ್ನ ನೀರಿನ ಮೇಲಿನ ಗುಳ್ಳೆ ಎನ್ನುತ್ತಾರೆ. ಇರುವಷ್ಟು ಸಮಯ ನಮಗೆ ಬೇಕಾದ ರೀತಿಯಲ್ಲಿ ಬದುಕಿಬಿಡೋಣ ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಅಂತ ಭಗವಾನ್ ಶ್ರೀಕೃಷ್ಣನೆ ಸಮಯದ ಕುರಿತು ಈ ರೀತಿಯಾಗಿ ಹೇಳಿದ್ದಾನೆ. ಹಾಗಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ…

Read More