ಒಳ್ಳೆ ಕೆಲಸಕ್ಕೆ ಹೋಗ್ತಿದ್ರೆ ಮರೆಯದೆ ಈ ಕೆಲಸ ಮಾಡಿ; ಇದನ್ನ ತಿಂದು ಮನೆಯಿಂದ ಹೊರಬಂದ್ರೆ ಅದೃಷ್ಟ..

ಜೀವನದಲ್ಲಿ ನಾವು ಏನಾದರೂ ಮುಖ್ಯವಾದ ಕೆಲಸವನ್ನು ಮಾಡಲು ಮನೆಯಿಂದ ಹೊರಟಾಗ, ಹೋದ ಕೆಲಸ ಆದರೆ ಸಾಕಪ್ಪಾ ಅಂದುಕೊಂಡು ಹೊರಡುತ್ತೇವೆ. ಆದ್ರೆ ಆ ದಿನ ಅಂದುಕೊಂಡ ಕೆಲಸ ಆಗಲಿಲ್ಲವೆಂದರೆ ಅದು ದೈನಂದಿನ ಬದುಕಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಕಿರಿಕಿರಿ ಉಂಟಾಗುತ್ತದೆ, ಇವತ್ತಿನ ದಿನ ಹಾಳಾಯ್ತಲ್ಲ ಅಂತ ಬೇಸರದಲ್ಲೇ ಇರ್ತೀವಿ, ಇದರಿಂದ ನಷ್ಟ ಹೆಚ್ಚಾಗುತ್ತದೆ. ಜೊತೆಗೆ ನಮ್ಮ ಸಮಯ ಕೂಡ ಪೋಲಾಗುತ್ತದೆ. ಹೌದು ಪ್ರತಿ ದಿನ ನಾವಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಿ ಆಗಬೇಕೆಂದರೆ ಅದಕ್ಕೆ ಕಠಿಣ ಪರಿಶ್ರಮವಷ್ಟೇ ಅಲ್ಲ, ಅದೃಷ್ಟವೂ…

Read More

ಸಂಜೆ ವೇಳೆ ಅಪ್ಪಿ ತಪ್ಪಿಯು ಮನೆಯಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ! ಲಕ್ಷ್ಮೀ ಶಾಶ್ವತವಾಗಿ ಹೊರಟು ಹೋಗುತ್ತಾಳೆ..

ಸಂಜೆಯ ಸಮಯದಲ್ಲಿ ಕೆಲವೊಂದು ಕೆಲಸಗಳನ್ನ ಮಾಡಬಾರದು ಮಾಡಿದರೆ ಮನೆಗೆ(home) ದರಿದ್ರ ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳಷ್ಟು ವಿಚಾರಗಳಿಗೆ ಆಗಾಗ ಚರ್ಚೆಗಳು ಆಗ್ತಾನೆ ಇರುತ್ತೆ. ಇನ್ನು ಸೂರ್ಯಾಸ್ತದ ನಂತರ ಇದು ಮಾಡಬೇಡ, ಅದು ಮಾಡಬೇಡ ಅಂತ ಮನೆಯ ಹಿರಿಯರು ಅನೇಕ ಬಾರಿ ಹೇಳುವುದನ್ನ ಕೇಳಿರುತ್ತೇವೆ. ಆಗ ಸಾಮಾನ್ಯವಾಗಿ ನಾವು ಅವುಗಳನ್ನ ಮೂಢನಂಬಿಕೆಗಳು ಸುಮ್ನೆ ಹೇಳ್ತಾರೆ ಬಿಡು ಅಂತ ನಿರ್ಲಕ್ಷ ಮಾಡ್ತೀವಿ ಆದರೆ ವಾಸ್ತವದಲ್ಲಿ, ಆ ವಿಷಯಗಳ ಹಿಂದೆ ಆಳವಾದ ಅರ್ಥವಿದೆ ಅನ್ನೋದನ್ನ ಮರೆಯುತ್ತೇವೆ. ಅಲ್ದೇ ಅದನ್ನು ಉಲ್ಲಂಘನೆ…

Read More

ನೀವು ಮಂಗಳವಾರ ಜನಿಸಿದ್ರೆ ಇದನ್ನ ನೀವು ತಿಳಿದುಕೊಳ್ಳಲೇಬೇಕು! ಇಂಥವರನ್ನ ಎದುರು ಹಾಕಿಕೊಂಡ್ರೆ ಆಗೋದೇ ಬೇರೆ..

ಸ್ನೇಹಿತರೆ ಮನುಷ್ಯ ಅಂದಮೇಲೆ ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾಭಿಪ್ರಾಯ ಹಾಗೂ ವಿಭಿನ್ನವಾಗಿರುತ್ತಾರೆ. ಕೆಲವೊಂದು ಹೋಲಿಕೆಗಳನ್ನ ಬಿಟ್ರೆ ಎಲ್ಲ ಮನುಷ್ಯರು ಕೂಡ ತಮ್ಮದೇ ಅದು ಗುಣ ಲಕ್ಷಣಗಳನ್ನ ಹೊಂದಿರುತ್ತಾರೆ. ಇದು ಅವ್ರು ಹುಟ್ಟಿದ ದಿನದಿಂದ ಪ್ರಭಾವಿತವಾಗಿರುತ್ತದೆ ಅನ್ನೋದು ಧಾರ್ಮಿಕ ಶಾಸ್ತ್ರಗಳಲ್ಲಿನ ನಂಬಿಕೆ. ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ ಏಳು ದಿನಗಳು ತಮ್ಮದೇ ಆದ ಪ್ರತ್ಯೇಕ ಗ್ರಹವನ್ನು ಹೊಂದಿವೆ. ವಾರದ ಪ್ರತಿಯೊಂದು ದಿನವನ್ನೂ ಬೇರೆ ಬೇರೆ ಗ್ರಹಗಳು ಆಳುತ್ತವೆ. ಅಂದ್ರೆ ಸೋಮವಾರ ಚಂದ್ರ ಗ್ರಹ ಮತ್ತು ಮಂಗಳವಾರ(Tuesday) ಮಂಗಳ ಗ್ರಹ….

Read More

ಅಮಾವಾಸ್ಯೆಯ ದಿನ ಈ 3 ವಸ್ತುಗಳನ್ನು ಮನೆಗೆ ತರಬಾರದು! ಲಕ್ಷ್ಮೀ ದೇವಿ ನಿಮ್ಮ ಮನೆಯಿಂದ ಶಾಶ್ವತವಾಗಿ ಹೊರಹೋಗಿ ಬಿಡ್ತಾಳೆ!

ನಮ್ಮ ಹಿಂದೂ ಧರ್ಮದ ಸನಾತನ ಸಂಸ್ಕೃತಿಯಲ್ಲಿ ಅನೇಕ ಬಗೆಯ ಆಚರಣೆಗಳಿವೆ. ಪ್ರತಿಯೊಂದು ಆಚರಣೆಗು ಅದರದ್ದೇ ಆದ ಮಹತ್ವವಿದೆ. ಇನ್ನು ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಅಂದ್ರೆ ಆ ಒಂದು ಕೆಲಸಗಳನ್ನು ಅವತ್ತಿನ ದಿನ ಮಾಡಲೆಬಾರದು ಅಂತ ಹಿರಿಯರು ಹಾಗೂ ತಿಳಿದವರು ಹೇಳ್ತಾರೆ. ಹೌದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟಿದ ವಾರ ಕ್ಷೌರ ಮಾಡಿಸಿಕೊಳ್ಳುವುದು, ಉಗುರು ಕತ್ತರಿಸುವುದು ಮಾಡಬಾರದು ಎಂಬ ನಿಯಮವಿದೆ. ಹಾಗೆಯೇ ತಿಥಿಯ ಪ್ರಕಾರ ಏಕಾದಶಿಯಂದು ಕೆಲವರು ಉಪವಾಸ…

Read More