![ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ.](https://newsgurukannada.com/wp-content/uploads/2024/01/Untitled-design-2024-01-26T085915.562.jpg)
ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ.
ಮಕರ ಸಂಕ್ರಾಂತಿಯ ಸಂಭ್ರಮ ಎಲ್ಲೆಡೆ ಮುಗಿದು ಕೆಲವೇ ದಿನಗಳು ಆಗಿವೆ. ಮಕರ ಸಂಕ್ರಮಣದ ದಿನ ಸೂರ್ಯ ದೇವಾ ತನ್ನ ಪಥವನ್ನು ಬದಲಾಯಿಸುತ್ತಾರೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಆದರೆ ಇನ್ನೂ ಕೆಲವು ರಾಶಿಗಳಿಗೆ ಕಷ್ಟದ ದಿನವೂ ಆರಂಭವಾಗಬಹುದು. ಆದರೆ ಈಗ ನಾವು ಹೇಳುತ್ತಾ ಇರುವುದು ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಮೂರು ರಾಶಿಯ ವ್ಯಕ್ತಿಗಳಿಗೆ ಅದೃಷ್ಟಕರವಾಗುತ್ತದೆ. ಸೂರ್ಯ ದೇವನ ಪ್ರಭಾವದ ಜೊತೆಗೆ ಮಂಗಳ ಗ್ರಹ ಮತ್ತು ಗುರು ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಾಯಿಸಿವೆ. ಇದು ಸಹ…