ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದ ಪತ್ನಿಗೆ ಕಾನೂನಿನ ಪ್ರಕಾರ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು

ಹೌದು ಸ್ನೇಹಿತರೆ, ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದರೆ, ಆ ಎರಡನೇ ಹೆಂಡತಿಗೆ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಕಾರಣಕ್ಕೂ ಎರಡನೇ ಹೆಂಡತಿಗೆ ಗಂಡನ ಕುಟುಂಬದ ಪಿಂಚಣಿಯಲ್ಲಿ ಕಿಂಚಿತ್ತು ಸಹ ಅಧಿಕಾರವಿರುವುದಿಲ್ಲ ಅದೇನಿದ್ದರೂ ಸಹ ಮೊದಲನೇ ಹೆಂಡತಿಗೆ ಮಾತ್ರ ದೊರೆಯುತ್ತದೆ ಎಂದು ಹೈ ಕೋರ್ಟ್ ಕಟ್ಟುನಿಟ್ಟಾಗಿ ತೀರ್ಪನ್ನು ನೀಡಿದೆ. ಹೌದು ಇತ್ತೀಚಿಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ ಹಾಗೆ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾಗುವುದು ಕೂಡ ಹೆಚ್ಚಾಗಿ…

Read More

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣವೇನು? ಆ ಹೆಸರಿನ ಹಿಂದಿನ ಶ್ರಮ ಎಷ್ಟು ಅಂತ ಕೇಳುದ್ರೆ ಅಚ್ಚರಿ ಪಡ್ತಿರಾ!

M Chinnaswamy Stadium: ಎಮ್. ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭(1977)ರಿಂದ ೧೯೮೦(1980)ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ…

Read More

ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ಹಲ್ಲೆ! ಆರೋಪಿ ಅರೆಸ್ಟ್. ಹಲ್ಲೆ ಮಾಡಿದ ಪೂರ್ತಿ ವಿಡಿಯೋ ಇಲ್ಲಿದೆ ನೋಡಿ?

ನಮ್ಮ ಕನ್ನಡದ ಯೂಟ್ಯೂಬರ್ ಗಗನ್ ನಮ್ಮ ಕರ್ನಾಟಕದ ಕಂಪನ್ನ ಇಡೀ ವಿಶ್ವದಾದ್ಯಂತ ಹರಡಿಸುವ ಜೊತೆಗೆ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯ ಬಗ್ಗೆ ಇಡೀ ವಿಶ್ವವೇ ಭಾರತ ಮತ್ತು ಭಾರತೀಯರತ್ತ ತಿರುಗಿ ನೋಡುವಂತೆ ಮಾಡ್ತಿದ್ದಾರೆ. ಈ ಮಧ್ಯೆ ಕೆಲ ವಿದೇಶಿ ಯೂಟ್ಯೂಬರ್ ಗಳು ಕೂಡ ಭಾರತದ ಕಳೆ ಸಂಸ್ಕೃತಿ ಆಚಾರ ವಿಚಾರ ಜನ ಜೀವನ ಎಲ್ಲವನ್ನ ತಮ್ಮ ದೇಶದ ಜನರಿಗೆ ತೋರಿಸುವ ಪ್ರಯತ್ನದಲ್ಲಿ ಭಾರತಕ್ಕೆ ಬಂದು ತಮ್ಮದೇ ಶೈಲಿಯಲ್ಲಿ, ತಮ್ಮದೇ ಭಾಷೆಯಲ್ಲಿ ವಿಡಿಯೋಗಳನ್ನ ಮಾಡ್ತಿದ್ದಾರೆ. ಆದರೆ ಇದೀಗ ಅಂತ ಒಬ್ಬ…

Read More