Bharat brand rice Online

ಕೆಲವೇ ದಿನಗಳಲ್ಲಿ ಎಲ್ಲಾ ಆನ್ಲೈನ್ ಮಳಿಗೆಗಳಲ್ಲಿ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ.

ಕೇಂದ್ರ ಸರ್ಕಾರ ಜನರಿಗೆ ಆರ್ಥಿಕ ಹೊರೆ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ , ಬೆಳೆ, ಹಾಗೂ ಭಾರತ್ ಅಟ್ಟಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಸೀಮಿತವಾಗಿದ್ದ ಭಾರತ್ ಬ್ರಾಂಡ್ ದಿನಸಿ ವಸ್ತುಗಳು ಈಗ ಎಲ್ಲ ರಾಜ್ಯದ ಚಿಕ್ಕ ಚಿಕ್ಕ ತಾಲೂಕಿಗೆ ಸಹ ಬರುತ್ತಿದೆ. ಆದರೆ ಈಗ ಕೆಲವು ಏಜೆನ್ಸಿ ಗಳು ಮಾತ್ರ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಮಾಡುತ್ತಿವೆ….

Read More
Bharat Brand Products price

ದೇಶದ ಜನರಿಗೆ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ನೀಡುತ್ತಿದೆ ಭಾರತ್ ದಾಲ್ ಮತ್ತು ಭಾರತ್ ಅಟ್ಟಾ.

ಈಗಾಗಲೇ ಭಾರತ್ ಬ್ರಾಂಡ್ ಬಗ್ಗೆ ನೀವು ಕೇಳಿರಬಹುದು. ಸರ್ಕಾರ ಕಡಿಮೆ ದರದಲ್ಲಿ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ, ಬಡ ಮತ್ತು ಮಧ್ಯಮ ವರ್ಗಗಳಿಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ. ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಜನರಿಗೆ ಕಡಿಮೆ ದರದಲ್ಲಿ ದಿನಸಿ ವಸ್ತುಗಳನ್ನು ನೀಡುತ್ತಿದೆ. ಈಗಾಗಲೇ ಭಾರತ್ ಬ್ರಾಂಡ್ ನ ಅಕ್ಕಿ ಬೇಳೆ ಮತ್ತು ಗೋಧಿ ಹಿಟ್ಟನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಇಷ್ಟು ದಿನ ಕೇವಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ಭಾರತ್ ಬ್ರಾಂಡ್ ಈಗ ಸಣ್ಣ ನಗರಗಳಲ್ಲಿ…

Read More
Government Good News to People Rice Is Now Being Sold at Rs 29 Per Kg

ಜನಸಾಮಾನ್ಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಇನ್ನು ಮುಂದೆ ಅಕ್ಕಿ ಮತ್ತು ಗೋಧಿಯನ್ನು ಬಹಳ ರಿಯಾಯಿತಿಯಲ್ಲಿ ಪಡೆಯಬಹುದು

ಪ್ರಸ್ತುತ, ಭಾರತ್ ಬ್ರಾಂಡ್ ಅಡಿಯಲ್ಲಿ ಗೋಧಿ ಹಿಟ್ಟು ಮತ್ತು ಕಡಲೆಕಾಯಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೋಧಿ ಹಿಟ್ಟು ಕೆಜಿಗೆ 27.50 ರೂ.ಗೆ ಮಾರಾಟವಾಗುತ್ತಿದ್ದು, ಶೇಂಗಾ ಕೆಜಿಗೆ 60 ರೂ.ಗೆ ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ, ಅಕ್ಕಿ ಬೆಲೆಯಲ್ಲಿ ಗಮನ ಹರಿಸುವಂತಹ ಇಳಿಕೆ ಕಂಡುಬಂದಿದೆ. ಪ್ರತಿ ಕುಟುಂಬದ ದೈನಂದಿನ ಊಟಕ್ಕೆ ಅತ್ಯಗತ್ಯವಾಗಿರುವ ಅಕ್ಕಿಯ ಬೆಲೆಯಲ್ಲಿನ ನಿರಂತರ ಏರಿಕೆಯಿಂದ ಅನೇಕ ಮಧ್ಯಮ ವರ್ಗದ ವ್ಯಕ್ತಿಗಳು ಹೆಚ್ಚು ನಿರಾಶೆಗೊಂಡಿದ್ದಾರೆ. ಬೆಲೆಗಳಲ್ಲಿನ ಈ ಮೇಲ್ಮುಖ ಪ್ರವೃತ್ತಿಯು ಜನಸಾಮಾನ್ಯರಿಗೆ ಚಿಂತಿಸುವ ವಿಷಯವಾಗಿದೆ. ಏಕೆಂದರೆ ಇದು…

Read More

ಒಂದು ಕೆಜಿಗೆ ಕೇವಲ 27 ರೂಪಾಯಿಗಳಂತೆ ಮಾರಾಟ ಮಾಡಲು ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದ ಕೇಂದ್ರ ಸರ್ಕಾರ.

Bharat Atta: ಕೇಂದ್ರ ಸರ್ಕಾರವು ಭಾರತ ಬ್ರಾಂಡ್ ನಲ್ಲಿ ಒಂದು ಕೆಜಿಗೆ 27 ರೂಪಾಯಿಗಳಂತೆ ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದೆ. ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ಕಂಡು ತತ್ತರಿಸಿದ ಜನಗಳಿಗೆ ಭಾರತ ಬ್ರಾಂಡ್ ನ ಯೋಜನೆ ಬಹಳ ಅನುಕೂಲವಾಗಲಿದೆ. ಈ ಯೋಜನೆಗೆ ಅನುಗುಣವಾಗಿ ಭಾರತದ ಅತ್ಯಂತ ಇಷ್ಟು ಕಡಿಮೆ ಬೆಲೆಯಲ್ಲಿ ಗೋಧಿ ಹಿಟ್ಟನ್ನು ಮಾರಟ ಮಾಡಲಾಗುವುದು. ಬೆಲೆ ಏರಿಕೆಯ ಬಿಸಿಯನ್ನು ಉಂಡವರಿಗೆ ಈ ಯೋಜನೆಯು ನೆರಳಾಗುತ್ತದೆ. ಈ ಯೋಜನೆಯ ಪ್ರಕಾರ ಜನರು ತಮ್ಮ ತಮ್ಮ ಕುಟುಂಬಗಳನ್ನು ಆರಾಮಾಗಿ…

Read More