Drone Prathap Electric Scooter

ಮಾತು ಕೊಟ್ಟಂತೆ ಬಿಗ್ ಬಾಸ್ ನಲ್ಲಿ ಬಹುಮಾನವಾಗಿ ನೀಡಿದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ನೀಡಿದ ಡ್ರೋನ್ ಪ್ರತಾಪ್

ಬಿಗ್ ಬಾಸ್ ಬಹುದೊಡ್ಡ ರಿಯಾಲಿಟಿ ಶೋ. ಲಕ್ಷಾಂತರ ಮಂದಿ ಬಿಗ್ ಬಾಸ್ ಶೋ ಫಾಲೋ ಮಾಡುತ್ತಾರೆ. ತಮ್ಮ ನೆಚ್ಚಿನ ಆಟಗಾರನಿಗೆ ಹೆಚ್ಚಿನ ಸಂಖ್ಯೆಯ ವೋಟ್ ಮಾಡಿ ಗೆಲ್ಲಿಸುತ್ತಾರೆ. ಬಿಗ್ ಬಾಸ್ ಆರಂಭ ಆಗುವ ಮೊದಲೇ ಯಾರು ಯಾರು ಸ್ಪರ್ಧಿಗಳು ಎಂಬ ಚರ್ಚೆ ಎಲ್ಲೆಡೆ ಕೇಳಿ ಬರುತ್ತದೆ. ಇನ್ನು ಬಿಗ್ ಬಾಸ್ ಶುರುವಾದ ಮೇಲೆ ದಿನವೂ ಪ್ರತಿಯೊಬ್ಬ ಸ್ಪರ್ಧಿಯ ಮೇಲೆ ಆರೋಪ ಪ್ರತ್ಯಾರೋಪಗಳು ನೆಚ್ಚಿನ ಸ್ಪರ್ಧಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಸಾಮಾನ್ಯವಾಗಿ ಇರುತ್ತದೆ. ಹಾಗೆಯೇ ಬಿಗ್ ಬಾಸ್ ಶೋ…

Read More
BigBoss Kannada Winner

ಬಿಗ್ ಬಾಸ್ 10 ರನ್ನರ್ ಅಪ್ ಹಾಗೂ ವಿನ್ನರ್ ಗೆ ಸಿಕ್ಕಿದೆ ಭಾರಿ ಬಹುಮಾನ..

ಬಿಗ್ ಬಾಸ್ ಶೋ ಲಕ್ಷಾಂತರ ಜನರ ಫೇವರೇಟ್ ಶೋ ದಿನವೂ ಬಿಗ್ ಬಾಸ್ ನಲ್ಲಿ ಏನೇನು ಆಗಿದೆ ಎಂಬುದರ ಅಪ್ಡೇಟ್ ಸೋಶಿಯಲ್ ಮೀಡಿಯಾ ದಲ್ಲಿ ಹಾಕಲು ತುದಿಗಾಲಿನಲ್ಲಿ ಇರುತ್ತಾರೆ. Troll pages ಅಂತು ದಿನಕ್ಕೆ ಒಬ್ಬೊಬ್ಬರ ಬಗ್ಗೆ ಟೀಕೆ ಮಾಡುವುದು, ಹೊಗಳುವುದು, ಇದ್ದೆ ಇರುತ್ತದೆ. ಬಿಗ್ ಬಾಸ್ ನೋಡಲು ಇಷ್ಟ ಇಲ್ಲದೆ ಇದ್ದವರು ಸಹಾ ಕಿಚ್ಚ ಸುದೀಪ್ ಅವರ ಮಾತು ಕೇಳಲು ಶನಿವಾರ ಮತ್ತು ಭಾನುವಾರ ಮಾತ್ರ ಬಿಗ್ ಬಾಸ್ ನೋಡುವವರು ಸಹ ಇದ್ದಾರೆ. ಜನವರಿ 27…

Read More
kannada serial TRP

ಗಟ್ಟಿಮೇಳ ಅಂತಿಮ ಸಂಚಿಕೆಯಲ್ಲಿ ಪಡೆದ ಟಿ.ಆರ್.ಪಿ ಎಷ್ಟು? ಹೊಸ ವರ್ಷದ ಮೊದಲ ವಾರದ TRP ಲಿಸ್ಟ್ ಇಲ್ಲಿದೆ

ಪ್ರತಿ ಗುರುವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. 2024 ವರ್ಷದ ಮೊದಲ ವಾರ ಯಾವ ಧಾರಾವಾಹಿಗೆ ಎಷ್ಟು ಟಿ.ಆರ್.ಪಿ ಬಂದಿದ್ದೆ. ಗಟ್ಟಿಮೇಳ ಅಂತಿಮ ಸಂಚಿಕೆಗಳು ಕಳೆದ ವಾರ ಪ್ರಸಾರವಾಯಿತು ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಕಳೆದ ವಾರ ಉತ್ತಮ TRP ಪಡೆದು ಟಾಪ್ 5 ಸ್ಥಾನದಲ್ಲಿ ಇತ್ತು. ಕರ್ನಾಟಕದ ನಂಬರ್ ಒನ್ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕೂಡ ತುಂಬಾ ಕೂತುಹಲದಿಂದ ಕೊನೆಯ ವಾರಗಳ ಎಪಿಸೋಡ್ ಗಳು ಬರುತ್ತಿದ್ದು ಅದಕ್ಕೆ ಎಷ್ಟು TRP ಪಡೆದು ಕೊಂಡಿದೆ ಎಲ್ಲಾವನ್ನು ನೋಡ್ತಾ…

Read More
Week52 Kannada serial TRP

ಬಿಗ್ ಬಾಸ್ ನ ಹಿಂದಿಕ್ಕಿ ಟಿ.ಆರ್.ಪಿ ಹೆಚ್ಚಿಸಿಕೊಂಡ ಸೀತಾರಾಮ ಧಾರಾವಾಹಿ; ಬಿಗ್ ಬಾಸ್ ಗೆ ಸಿಕ್ಕ ಟಿ.ಆರ್.ಪಿ ಎಷ್ಟು?

ಪ್ರತಿ ವಾರ ಟಿ.ಆರ್.ಪಿ ಬಿಡುಗಡೆಯಾಗುತ್ತದೆ. ಟಿ.ಆರ್.ಪಿ ಯು ಎಲ್ಲಾ ಧಾರಾವಾಹಿಗಳು ಹಾಗೂ ಶೋಗಳಿಗೆ ತುಂಬಾ ಮುಖ್ಯ. ಕೆಲವು ಧಾರಾವಾಹಿಗಳು ಕಡಿಮೆ ಟಿ.ಆರ್.ಪಿ ಪಡೆದು ಕೆಲ ತಿಂಗಳುಗಳಲ್ಲೇ ಮುಕ್ತಾಯವಾಗಿದೆ. ಇನ್ನೂ ಟಿ.ಆರ್.ಪಿ ಅನ್ನುವುದು ಪ್ರತಿವಾರ ಕೂಡ ಬದಲಾವಣೆ ಆಗುತ್ತಿರುತ್ತದೆ ಒಂದು ವಾರ ಟಾಪ್ ನಲ್ಲಿ ಇದ್ದಂತ ಧಾರಾವಾಹಿಗಳು ಮುಂದಿನ ವಾರ ಕೆಳಗೆ ಕುಸಿಯಬಹುದು ಹಾಗೆ ಕೆಳಗೆ ಇದ್ದಂತ ಧಾರಾವಾಹಿಗಳು ಟಾಪ್ ಸ್ಥಾನವನ್ನು ಪಡೆಯಬಹುದು. ಇನ್ನೂ ಕೆಲ ತಿಂಗಳುಗಳಿಂದ ನಂಬರ್ ಒನ್ ಕನ್ನಡ ಧಾರಾವಾಹಿ ಆಗಿರುವ ಪುಟ್ಟಕ್ಕನ ಮಕ್ಕಳು ಈ…

Read More
Drone Prathap Health Update

ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದು ನಿಜಾನಾ? ಡಾಕ್ಟರ್ ಹೇಳಿದ್ದೇನು?

ಡ್ರೋನ್ ಪ್ರತಾಪ್ ಅವರ ಅನಾರೋಗ್ಯದ ಬಗ್ಗೆ, ಅವರು ತಮ್ಮ ಪ್ರಾಣವನ್ನು ತೆಗೆಯಲು ಪ್ರಯತ್ನಿಸಿದ್ದಾರೆ ಎಂದು ಸಾಕಷ್ಟು ವದಂತಿಗಳು ಹರಡಿದ್ದವು, ಆದರೆ ಅದು ನಿಜವಲ್ಲ. ಸದ್ಯಕ್ಕೆ ಡ್ರೋನ್ ಪ್ರತಾಪ್ ಚೆನ್ನಾಗಿಯೇ ಇದ್ದಾರೆ. ಇಡೀ ಬಿಗ್ ಬಾಸ್ ಸ್ಪರ್ಧಿಗಳಿಂದ ಆತ್ಮಹತ್ಯೆಯ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣ ಸಿಕ್ಕಿದೆ. ನಮಗೆ ಕಲರ್ಸ್ ಕನ್ನಡ ವಾಹಿನಿಯಿಂದಲೂ ಕೂಡ ಸ್ಪಷ್ಟನೆ ಸಿಕ್ಕಿದೆ. ಡ್ರೋನ್ ಪ್ರತಾಪ್ ಅವರದು ಆತ್ಮಹತ್ಯೆ ಪ್ರಯತ್ನವಲ್ಲ. ಇವರು 2 ದಿನಗಳಿಂದ ಏನನ್ನೂ ತಿಂದಿರಲಿಲ್ಲ. ಅವರು ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಿದ್ದರು. ಆ…

Read More
Kannada Serial TRP

Kannada Serial TRP: ಅಮೃತಧಾರೆ ಹಾಗೂ ಸೀತಾರಾಮ ಟಿಆರ್ ಪಿ ಏರಿಕೆ! ಬಿಗ್ ಬಾಸ್ ಟಿಆರ್ ಪಿ ಎಷ್ಟು ಗೊತ್ತಾ?

Kannada Serial TRP: ಪ್ರತಿ ಗುರುವಾರ ಟಿ ಆರ್ ಪಿ ಬಿಡುಗಡೆಯಾಗಲಿದೆ. ಆದರೆ ಈ ವಾರ ಕ್ರಿಸ್ಮಸ್ ಪ್ರಯುಕ್ತ ರಜೆ ಇದ್ದ ಕಾರಣ ಇಂದು ಟಿ.ಆರ್. ಪಿ ಹೊರಬಂದಿದ್ದೆ. ಒಂದು ವಾರ ಟಾಪ್ ನಲ್ಲಿ ಇದ್ದ ಧಾರವಾಹಿ ಮುಂದಿನ ವಾರ ಕೆಳಗೆ ಕೂಡ ಹೋಗಬಹುದು ಹಾಗೆ ಪ್ರತಿ ವಾರ ಕೂಡ ಕಥೆಗಳಲ್ಲಿ ಟ್ವಿಸ್ಟ್ ಗಳು ನೀಡುವ ಮೂಲಕ ಧಾರಾವಾಹಿಗಳ ಟಿ ಆರ್ ಪಿ ಕೂಡ ಹೆಚ್ಚಾಗುತ್ತದೆ. ಹೌದು ಕಳೆದ ವಾರ ಭಾಗ್ಯಲಕ್ಷ್ಮಿ ಸೀರಿಯಲ್ ಉತ್ತಮ ಟಿ ಆರ್…

Read More
Big Boss Kannada Elimination

ಬಿಗ್ ಬಾಸ್ ಅಂಗಳದಿಂದ ಯಾರಿಗೆ ಸಿಗಲಿದೆ ಗೇಟ್ ಪಾಸ್; ಮೈಕಲ್, ಸಿರಿ, ಪವಿ ಮೂವರಲ್ಲಿ ಯಾರು ಔಟ್ ಆಗ್ತಾರೆ

ಬಿಗ್‌ ಬಾಸ್‌ ಸೀಸನ್ 10, 10 ವಾರ ಮುಗಿಸಿದ್ದು, ಮನೆಯಲ್ಲಿ ಈ ವಾರ ಒಟ್ಟು ಆರು ಮಂದಿ ನಾಮಿನೇಟ್‌ ಆಗಿದ್ದಾರೆ. ಪ್ರತಾಪ್, ಸಿರಿ, ಪವಿ, ಸಂಗೀತಾ, ವಿನಯ್, ಮೈಕಲ್ ಮೇಲೆ ಎಲಿಮಿನೇಷನ್‌ ತೂಗುಗತ್ತಿ ಇದೆ. ಈ ಪೈಕಿ ಒಬ್ಬರು ಎಲಿಮಿನೇಟ್​ ಆಗಿ ಮನೆಯಿಂದ ಹೊರ ನಡೆಯುತ್ತಾರೆ, ಹೋಗಲೇಬೇಕು. ಇನ್ನು ಪವಿ, ಸಿರಿ ಹಾಗೂ ಮೈಕಲ್ ಹೆಚ್ಚು ಡೇಂಜರ್‌ ಝೋನ್‌ನಲ್ಲಿರುವಂತೆ ತೋರುತ್ತಿದೆ. ಸಿರಿ ಅವರ ಸೈಲೆಂಟ್‌ ಆಟ ಅವರು ಎಲಿಮಿನೇಟ್‌ ಆಗಲು ಕಾರಣವಾಗಬಹುದು ಎಂದು ಹಲವರು ಹೇಳುತ್ತಿದ್ದಾರೆ. ಇನ್ನೊಂದೆಡೆ…

Read More

ನನ್ನ ಗಂಡನನ್ನ ವಿಲನ್ ಮಾಡ್ತಿದ್ದಾರೆ! ವಿನಯ್ ಒಳ್ಳೆತನ ಹೈಲೆಟ್ ಆಗ್ತಾಯಿಲ್ಲ; ವಾಹಿನಿಯವರ ಮೇಲೆ ನೇರವಾಗಿ ಆರೋಪ ಮಾಡಿದ್ರ ವಿನಯ್ ಪತ್ನಿ

ಬಿಗ್‌ ಬಾಸ್‌ ಕನ್ನಡ ಸೀಸನ್ 10ರಲ್ಲಿ(Big boss kannada season10) ಈ ಬಾರಿ ಸದ್ದು ಮಾಡುತ್ತಿರುವ ಸ್ಪರ್ಧಿ ವಿನಯ್ ಗೌಡ. ತಮ್ಮ ಕೋಪ, ಬೈಗುಳ, ಕಿರುಚಾಟ ಮತ್ತು ಹೆಣ್ಣು ಮಕ್ಕಳ ಜೊತೆಗೆ ನಡೆದುಕೊಳ್ಳುತ್ತಿರುವ ರೀತಿಗೆ ಬಿಗ್ ಬಾಸ್ ವೀಕ್ಷಕರು ಕಿಡಿಕಾರುತ್ತಿದ್ದಾರೆ. ಇದರ ಜೊತೆಗೆ ಮನೆಯಲ್ಲಿರುವ ಇತರ ಸ್ಪರ್ಧಿಗಳು ಕೂಡ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೌದು ಇಷ್ಟು ದಿನ ಸಂಗೀತಾ ಶೃಂಗೇರಿ ಅವರನ್ನು ಟಾರ್ಗೆಟ್ ಮಾಡಿದ್ದ ವಿನಯ್, ಈ ವಾರದ ಆರಂಭದಲ್ಲಿ ಭಾಗ್ಯಶ್ರೀ ಅವರಿಗೆ ಕಣ್ಣೀರು ಹಾಕಿಸಿದ್ದರು,…

Read More

ಬಿಗ್ ಬಾಸ್ ಮನೆಗೆ ಮರಳಿ ಬಂದ್ರು ವರ್ತೂರ್ ಸಂತೋಷ್! ಸದಸ್ಯರಿಗೆ ಶಾಕ್ ಜೊತೆ ಖುಷಿ ಕೊಟ್ಟ ರೈತ ಸಂತೋಷ್

ಸ್ನೇಹಿತರೆ ಬಿಗ್ ಬಾಸ್ ಸ್ಪರ್ಧೆಯಾಗಿ ರೈತ ವರ್ತೂರು ಸಂತೋಷ್(Varthur Santhosh) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇನ್ನು ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಈ ಸಂಬಂಧ ಅರಣ್ಯ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವನ್ಯ ಜೀವಿ ಕಾಯ್ದೆ ಅಡಿ ಬಂಧಿಸಿದ್ರು. ಆ ಬಳಿಕ ಮನೆಯ ಹೊರಗೆ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಹೌದು ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ಎನಿಸುತ್ತಿದೆ. ಅದಕ್ಕೆ ಕಾರಣ…

Read More

ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ರೈತ ಸಂತೋಷ್; ಜೈಲಿನಿಂದ ಡೈರೆಕ್ಟ ಆಗಿ ಬಿಗ್ ಬಿ ಮನೆಗೆ ವರ್ತೂರ್ ಸಂತೋಷ್

ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪ್ರಕರಣ ಹೆಚ್ಚು ಸದ್ದು ಮಾಡಿದ್ದು, ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರ್‌ ಸಂತೋಷ್‌ಗೆ ಶುಕ್ರವಾರ ಜಾಮೀನು ಸಿಕ್ಕಿದೆ. ಹೌದು ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ಬಿಗ್ ಬಾಸ್(Bg boss) ಕಾರ್ಯಕ್ರಮದ ಮನೆಯಿಂದಲೇ ವರ್ತೂರ್ ಸಂತೋಷ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇನ್ನು ಗುರುವಾರ ವರ್ತೂರ್ ಸಂತೋಷ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಬೆಂಗಳೂರಿನ…

Read More