Karnataka To Ayodhya train route

ಕರ್ನಾಟಕದಿಂದ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲು ಸಂಚಾರ

ಅಯೋಧ್ಯೆ ಭಾರತದ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿದೆ. ರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ರೈಲು, ಬಸ್ ಎಲ್ಲವೂ ಈಗಾಗಲೇ ಬುಕ್ ಆಗುವೆ. ಎಲ್ಲರಿಗೂ ಅಯೋಧ್ಯೆಯ ರಾಮನ ದರ್ಶನ ಮಾಡಬೇಕು ಎಂಬ ಮಹಾದಾಸೆ. 500 ವರ್ಷಗಳ ಹೋರಾಟದ ಜಯವನ್ನು ಸಂಭ್ರಮಿಸಿ ಅಯೋಧ್ಯೆಯ ರಾಮನ ಕಣ್ತುಂಬಿಕೊಂಡು ಬರಲು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಬರುತ್ತಾ ಇದ್ದಾರೆ. ಕರ್ನಾಟಕದಲ್ಲಿ ಸಹ ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಯೋಧ್ಯೆಗೆ ಎಂದೇ ಹಲವಾರು ಜಿಲ್ಲೆಗಳಿಂದ ಸ್ಪೆಷಲ್ ಬಸ್, ರೈಲು ಸಂಪರ್ಕ…

Read More