ಬಡವರ ಕಲ್ಯಾಣ ಆಗದೆ ಶ್ರೀರಾಮನ ಚರಿತ್ರೆ ಆಗಲೂ ಸಾಧ್ಯವಿಲ್ಲ. – ನರೇಂದ್ರ ಮೋದಿ

ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠೆ ನೆರವೇರಲಿದೆ. ಅದನ್ನು ನರೇಂದ್ರ ಮೋದಿ ನೆರವೇರಿಸುತ್ತಾರೆ. ಬಡವರ ಕಲ್ಯಾಣಕ್ಕೆ ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಈಗ ಇನ್ನಷ್ಟು ಬಡವರ ಜೀವನವನ್ನು ಸಬಳಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈಗಾಗಲೇ 10 ಕೋಟಿ ನಿರಾಶ್ರಿತರಿಗೆ ಮನೆಯನ್ನು ಕಲ್ಪಿಸಲಾಗಿದೆ ಎಂದು ಸೋಮವಾರ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸೋಮವಾರ ನಡೆದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ (PM-JANMAN) ಪ್ರಧಾನ ಮಂತ್ರಿ ಆವಾಸ್ ಯೋಜನೆ…

Read More
PM Janman Scheme

ಪಿಎಂ ಜನ್ ಮನ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆ; 1 ಲಕ್ಷ ಫಲಾನುಭವಿಗಳಿಗೆ ಹಣ ಜಮಾ

ಪ್ರಧಾನಮಂತ್ರಿಗಳ ಹತ್ತು ಹಲವು ಯೋಜನೆಗಳಲ್ಲಿ ಇದು ಸಹ ಒಂದು . ದೇಶದ ಆದಿವಾಸಿ ಬುಡಗಟ್ಟು ಜನಾಂಗದವರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅವರನ್ನು ಮುಂದೆ ತರಬೇಕು ಎಂಬ ನಿಟ್ಟಿನಲ್ಲಿ ಶುರುವಾದ ಯೋಜನೆ ಇದು. ಮೂಲ ಸೌಕರ್ಯ ಇಲ್ಲದೆ ಇರುವ ಜನರ ಬದುಕಿನ ಬದಲಾವಣೆಗೆ ಈ ಸ್ಕೀಮ್ ಕೇಂದ್ರ ಸರಕಾರವು 24,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಈ ಜನಾಂಗವು ಎಲ್ಲರಂತೆ ಬಾಳ್ವೆ ಮಾಡಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುತ್ತಿದೆ. ಪ್ರಧಾನಮಂತ್ರಿ…

Read More