ವಿದೇಶಕ್ಕೆ ಹೋಗಿ ದುಡಿಯಬೇಕು ಅನ್ನೋ ಮೊದಲು ಯೋಚಿಸಿ; ವಿದೇಶದಿಂದ ವಾಪಸ್ ಬಂದ ಯುವಕರು ಹೇಳಿದ್ದೇನು ಗೊತ್ತಾ?

ವಿದೇಶಕ್ಕೆ ಹೋಗಬೇಕು ದುಡಿಯಬೇಕು, ಜೀವನ ಬದಲಾವಣೆ ಆಗಬೇಕು, ಕೆಲವೊಂದಷ್ಟು ಆಸೆ ಕನಸ್ಸುಗಳನ್ನ ಕಟ್ಟಿಕೊಂಡು ವಿದೇಶಕ್ಕೆ ಹೋಗುವ ಯುವಕರು ಅಲ್ಲಿಗೆ ಹೋಗುವ ಮುನ್ನ ತಾವು ತೆಗೆದುಕೊಂಡ ನಿರ್ಧಾರ ಎಷ್ಟು ಸರಿ, ಅದರಲ್ಲೂ ಏಜೇಂಟ್ ಮೂಲಕ ವಿದೇಶಕ್ಕೆ ಹೋಗಿ ದುಡಿಯುತ್ತೇನೆ ಅಂದುಕೊಳ್ಳೋರು ಮಾತ್ರ ಸಾವಿರ ಸಾಲ ಯೋಚಿಸಿದ್ರೂ ಕೂಡ ಅದು ಕಡಿಮೇನೆ. ಹೌದು ಹೀಗೆ ಹೋಗಿ ಮೋಸ ಹೋಗಿ ಹಣದ ಜೊತೆಗೆ ಕೆಲವೊಮ್ಮೆ ಸಾಯೋವರೆಗೂ ವನವಾಸ ಅನುಭವಿಸುವ ಸ್ಥಿತಿಗೆ ತಲುಪುವ ಸನ್ನಿವೇಶ ಬಂದ್ರು ಆಶ್ಚರ್ಯ ಪಡುವಂತಿಲ್ಲ. ಈಗ ಇಂತದ್ದೇ ಒಂದು…

Read More

Vanshika: ಮಾಸ್ಟರ್ ಆನಂದ್ ಮಗಳು ವಂಶಿಕಾ ಹೆಸರಲ್ಲಿ ಮೋಸ! ಫೋಟೋಶೂಟ್, ಟ್ಯಾಲೆಂಟ್ ಶೋ ಹೆಸರಲ್ಲಿ ಲಕ್ಷ ಲಕ್ಷ ಪಿಕಿರೋ ಐನಾತಿ.. ಪೊಲೀಸ್ ಸ್ಟೇಷನ್ ಎದುರೆ ಲೈವ್ ಬಂದ ಯಶಸ್ವಿನಿ ಆನಂದ್

Vanshika: ವಂಶಿಕಾ ಅಂಜನಿ ಕಶ್ಯಪ, ಮಾಸ್ಟರ್ ಆನಂದ್ ಅವ್ರ ಮುದ್ದಿನ ಮಗಳು. ಸದ್ಯ ಕಿರುತೆರೆಯಲ್ಲಿ ಒಂದು ರೀತಿಯ ಅಲೆ ಸೃಷ್ಟಿ ಮಾಡಿರೋ ಪುಟ್ಟ ಪೋರಿ ಅಂತಲೇ ಹೇಳಬಹುದು. ಹೌದು ಸದ್ಯಕ್ಕೆ ಕಾಲ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಎಲ್ಲರ ಮನ ಗೆದ್ದ ಮುಗ್ದ ಪ್ರತಿಭೆ ಅಂತ ಹೇಳಬಹುದು. ಅಪ್ಪಂನಂತೆ ಮಗಳು ಕೂಡ ಒಳ್ಳೆಯ ಪ್ರತಿಭೆ. ಹೌದು ನಟ ಮಾಸ್ಟರ್‌ ಆನಂದ್‌ರಂತೆ ಅರಳು ಹುರಿದಂತೆ ಪಟ ಪಟ ಅಂತ ಮಾತನಾಡುವ ವಂಶಿಕಾ ಸೋಶಿಯಲ್‌ ಮೀಡಿಯಾದಲ್ಲೂ ಹೆಚ್ಚು ಸದ್ದು…

Read More

ಪತ್ನಿಯನ್ನ ಓದಿಸಿ ಸರ್ಕಾರಿ ನೌಕರಿ ಕೊಡಿಸಿದ ಪತಿ, ನೌಕರಿ ಸಿಕ್ಕ ಮೇಲೆ ಪತ್ನಿ ಶುರು ಮಾಡುದ್ಲು ನವರಂಗಿ ಆಟ..

ಒಂದಷ್ಟು ಜನರ ಜೀವನ ಹೇಗಪ್ಪಾ ಅಂದ್ರೆ ಸಾವಿರಾರು ಆಸೆ ಕನಸುಗಳನ್ನ ಇಟ್ಟುಕೊಂಡು ಜೀವನದಲ್ಲಿ ಆಗಿರಬೇಕು ಈಗಿರಬೇಕು ಅಂತೆಲ್ಲಾ ಆಸೆಪಟ್ಟು ಅದಕ್ಕಾಗಿ ತಾವು ಮಾಡೋ ತ್ಯಾಗ, ಪಡೋ ಕಷ್ಟ ಅಷ್ಟಿಸ್ಟಲ್ಲ ಕಾರಣ ಮುಂದೊಂದು ದಿನ ತಾವು ಚೆನ್ನಾಗಿರಬಹುದಲ್ಲ ಅನ್ನೋ ಕುರುಡು ನಂಬಿಕೆ ಮೇಲೆ ಇರೋ ಜೀವನನ ಬಹಳ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಸಿಗೋ ಸಮಯದಲ್ಲಿ ಆಸೆ, ಕನಸುಗಳನ್ನ ಬದಿಗೊತ್ತಿ ಮುಂದಿನ ಜೀವನಕ್ಕಾಗಿ ಬದುಕು ನಡೆಸ್ತಾರೆ. ಆದರೆ ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಅಂದುಕೊಂಡಿದ್ದಲ್ಲ ಉಲ್ಟಾ ಆದ್ರೆ, ಅಷ್ಟು ದಿನದ…

Read More