ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ಸ್ಯಾಂಡಲ್ವುಡ್ ನ ರಾಮ ಲಕ್ಷ್ಮಣ ಯಾರು ಅಂದ್ರೆ ಎಲ್ರು ಚಿರು ಮತ್ತೆ ಧ್ರುವ ಅಂತಿದ್ರು. ಒಬ್ಬರನೊಬ್ಬರು ಪ್ರಾಣಕ್ಕಿಂತ ಹಚ್ಚಿಕೊಂಡಿದ್ರು, ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ, ಆದ್ರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಚಿರು ಇನ್ನಿಲ್ಲವಾಗಿ ಹೋದ್ರು. ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja ) ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ,…

Read More

Meghana Raj: ಸರ್ಜಾ ಫ್ಯಾಮಿಲಿ ಮತ್ತೆ ನಿಮಗೆ ಮನಸ್ತಾಪ ಇರೋದು ನಿಜಾನಾ? ಕುಟುಂಬದ ನಡುವಿನ ವಿಚಾರಗಳ ಬಗ್ಗೆ ಮೇಘನಾ ಹೇಳಿದ್ದೇನು?

Meghana Raj: ಸ್ನೇಹಿತರೆ ಚಂದನವನದ ಭರವಸೆಯ ನಟ ಚಿರಂಜೀವಿ ಅವ್ರ ಸಾವು ಎಲ್ಲರಿಗೂ ಒಂದುರೀತಿಯ ಅಘಾತ ಅಂತನೇ ಹೇಳಬಹುದು ಯಾರು ಊಹಿಸದ ರೀತಿಯಲ್ಲಿ ನಟ ಚಿರಂಜೀವಿ ಸರ್ಜಾ ಇಹಲೋಕವನ್ನ ತ್ಯಜಿಸಿಬಿಟ್ರು. ಗರ್ಭಿಣಿ ಆಗಿದ್ದ ಮೇಘನಾಗೆ ಒಂದು ಕ್ಷಣ ನಿಂತ ನೆಲವೇ ಕುಸಿದಂತೆ ಆಗಿತ್ತು, ಬದುಕೇ ಬೇಡ ಅಂದುಕೊಂಡವರಿಗೆ ಹೊಟ್ಟೆಯಲ್ಲಿದ್ದ ಮಗು ನಿರ್ಧಾರ ಬದಲಿಸಿಕೋ ಅಮ್ಮ ನನಗೆ ಬದುಕು ಅಂತ ಸಾರಿ ಸಾರಿ ಹೇಳಿತ್ತಿತ್ತು. ಹೌದು ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ರು ಆದ್ರೆ ಚಿರು ಪ್ರತಿ…

Read More

ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ..ನಿಜಕ್ಕೂ ಮನಕಲಕುವ ವಿಡಿಯೋ

2020ರ ಜೂನ್7 ರಂದು ಇಡಿ ಚಂದನವನಕ್ಕೆ ಶಾಕಿಂಗ್ ಸುದ್ದಿಯೊಂದು ಸಿಡಿಲಿನಂತೆ ಬಂದೇರಗಿತ್ತು. ಹೌದು ಸ್ಯಾಂಡಲ್ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಇನ್ನಿಲ್ಲ ಅನ್ನುವ ಸುದ್ದಿ ಎಲ್ಲರಿಗೂ ಎಷ್ಟು ನೋವುಂಟು ಮಾಡಿತ್ತೊ ಅಷ್ಟೇ ಆಘಾತವಾಗುವಂತೆ ಮಾಡ್ತು. ಕೇವಲ 36ವರ್ಷಕ್ಕೆ ಚಿರುಗೆ ಹೃದಯಾಘಾತವಾಯಿತು ಅಂದ್ರೆ ಯಾರು ಕೂಡ ನಂಬಲು ಸಿದ್ದರಿರಲಿಲ್ಲ ಆದ್ರೂ ಚಿರುಗೆ ಹೃದಯಾಘಾತವಾಗಿ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಾಲಯಿತು. ಆದರೆ, ಅವರು ಬದುಕುಳಿಯಲೇ ಇಲ್ಲ ಅನ್ನೋದು ಅಕ್ಷರಶಃ ಸತ್ಯವಾಗಿತ್ತು, ಅಲ್ಲದೇ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಎಲ್ಲರೂ…

Read More