MS Dhoni

ಐಪಿಎಲ್ 2024 ರಲ್ಲಿ ಎಂಎಸ್ ಧೋನಿ ಇನ್ನೂ ಏಕೆ ಬ್ಯಾಟ್ ಮಾಡಿಲ್ಲ? CSK ಬ್ಯಾಟಿಂಗ್ ಕೋಚ್ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ಎಂಎಸ್ ಧೋನಿ ಅವರು ಪ್ರಸಕ್ತ ಐಪಿಎಲ್ 2024 ರ ಸೀಸನ್ ನಲ್ಲಿ ಒಂದೇ ಒಂದು ಶಾಟ್ ಕೂಡ ಹೊಡೆದಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಧೋನಿ ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (CSK) ಗೆ ನಿಜವಾದ ರತ್ನ ಎಂದರೆ ತಪ್ಪಾಗಲಿಕ್ಕಿಲ್ಲ. ಅವರ ಅದ್ಭುತ ಬ್ಯಾಟಿಂಗ್ ಕೌಶಲ್ಯ ಮತ್ತು ಪಂದ್ಯಗಳನ್ನು ಮ್ಯಾನೇಜ್ ಮಾಡುವ ಒಂದು ಸಾಮರ್ಥ್ಯ ನಿಜವಾಗಲೂ…

Read More
Ipl Successful Captains List

ಯಶಸ್ವಿ ಐಪಿಎಲ್ ನಾಯಕ ಧೋನಿ ಅಥವಾ ರೋಹಿತ್? ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ಕಿಂಗ್ ಕೊಹ್ಲಿ ಇಲ್ಲಿದ್ದಾರೆ.

ಹರ್ಷದಾಯಕ IPL 2024 ಸಮೀಪಿಸುತ್ತಿದೆ ಮತ್ತು ಅಭಿಮಾನಿಗಳು ಅಸಹನೆಯಿಂದ ಅದರ ಪ್ರಾರಂಭಕ್ಕಾಗಿ ಕಾಯುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಾಕರ್ಷಕ 17 ನೇ ಸೀಸನ್ ಮಾರ್ಚ್ 22 ರಂದು ಪ್ರಾರಂಭವಾಗುತ್ತದೆ. ಕೌಂಟ್‌ಡೌನ್ ಪ್ರಾರಂಭವಾಗುತ್ತಿದ್ದಂತೆ, ವಿಶ್ವಾದ್ಯಂತ ಭಾಗವಹಿಸುವವರು, ಉತ್ಸಾಹಭರಿತ ಸ್ಪರ್ಧೆಗಾಗಿ ತಮ್ಮ ಸಹ ಆಟಗಾರರೊಂದಿಗೆ ಆಸಕ್ತಿಯಿಂದ ಮತ್ತೆ ಒಂದಾಗುತ್ತಿದ್ದಾರೆ. ತಂಡದ ಯಶಸ್ಸಿಗೆ ಐಪಿಎಲ್ ನಾಯಕರು ಮುಖ್ಯ. ಅವರ ನಿರ್ಧಾರಗಳು ಮತ್ತು ಬುದ್ಧಿವಂತಿಕೆಯು ತಂಡದ ಯಶಸ್ಸಿಗೆ ಸಹಾಯ ಮಾಡುತ್ತದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಸ್ಟಾರ್ ಕ್ರಿಕೆಟಿಗರನ್ನು ತಮ್ಮ ತಂಡಗಳಿಗೆ…

Read More

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣವೇನು? ಆ ಹೆಸರಿನ ಹಿಂದಿನ ಶ್ರಮ ಎಷ್ಟು ಅಂತ ಕೇಳುದ್ರೆ ಅಚ್ಚರಿ ಪಡ್ತಿರಾ!

M Chinnaswamy Stadium: ಎಮ್. ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭(1977)ರಿಂದ ೧೯೮೦(1980)ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ…

Read More

ಶುಭಮನ್ ಗಿಲ್ ಸಿಕ್ಸರ್ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಕುಣಿದ ಸಚಿನ್ ಮಗಳು ಸಾರಾ ತೆಂಡೂಲ್ಕರ್..

ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಈಗಷ್ಟೇ ಮುಗಿದಿದ್ದು, ಇಂಡಿಯನ್ ಬೌಲಿಂಗ್ ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದೆ. ಹಾಗೆ ಬ್ಯಾಟಿಂಗ್ಗೂ ಕೂಡ ನಾವೇ ಸೈ ಅಂತ ತೋರಿಸಿಕೊಟ್ಟಿದೆ. ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದಿಂದ ಬಾಂಗ್ಲಾ ವನ್ನು ಸುಲಭವಾಗಿ ಹಿಂದಿಕ್ಕಲು ಸಹಾಯವಾಯಿತು. ಟೀಮ್ ಇಂಡಿಯಾ ಅಭಿಮಾನಿಗಳು ಹಲವರು ಈ ಪ್ರದರ್ಶನವನ್ನು ಟಿವಿಯಲ್ಲಿ ವೀಕ್ಷಿಸಿದರೆ ಇನ್ನೂ ಹಲವರು ಮೈದಾನದಲ್ಲಿ ನೆರೆದಿದ್ದರು. ಟೀಮ್ ಇಂಡಿಯಾ ಆಟಕ್ಕೆ ಮನಸೋತು ಎಲ್ಲರು ಕೇಕೆ ಹಾಕಿ ಕುಣಿದಿದ್ದರು. ಟೀಮ್ ಇಂಡಿಯಾ ಆಟಗಾರ ಶುಭಮನ್ ಗಿಲ್(Shubman Gill) ಮತ್ತು…

Read More

ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು; ಕೇಸರಿ ಶಾಲು ಹಾಕಿ ಭವ್ಯ ಸ್ವಾಗತ ಕೋರಿದ ಭಾರತ

ಭಾರತ ಪಾಕಿಸ್ತಾನ ಮಧ್ಯೆ ನಡೆಯುವ ಕ್ರಿಕೆಟ್ ಸೆಣೆಸಾಟ ನೋಡಲು ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತರೆ. ದೇಶ ಅಂತ ಬಂದಾಗ ಅಭಿಮಾನಿಗಳು ಯಾವಾಗಲೂ ಒಂದು ಕೈ ಮೇಲೆ ಇರುತ್ತಾರೆ. ದೇಶ ಅಂತ ಬಂದಾಗ ಆಟ ಯಾವುದೇ ಇದ್ರೆ ಎಲ್ಲ ವರ್ಗದ ಜನರು ಭಾರತ ಅಂತಾರೆ ಅದರಲ್ಲಿ ಇತಿಹಾಸ ಸೃಷ್ಟಿಸಿರೋದು ಕ್ರಿಕೆಟ್. ಅದರಲ್ಲೂ ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಂಡಿದೆ. 2016ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಕ್ರಿಕೆಟ್‌ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನದ ಆಟಗಾರರಿಗೆ ವಿಮಾನ…

Read More