![CSK ಗೆ ಗಂಭೀರ ನಷ್ಟ; ಪ್ರಮುಖ ಬೌಲರ್ ಮುಸ್ತಾಫಿಜುರ್ ರೆಹಮಾನ್ ಟೂರ್ನಿಯಿಂದ ಹೊರಗೆ! ಕಾರಣವೇನು? CSK Bowler Mustafizur Rahman](https://newsgurukannada.com/wp-content/uploads/2024/04/Untitled-design-2024-04-03T200833.385.jpg)
CSK ಗೆ ಗಂಭೀರ ನಷ್ಟ; ಪ್ರಮುಖ ಬೌಲರ್ ಮುಸ್ತಾಫಿಜುರ್ ರೆಹಮಾನ್ ಟೂರ್ನಿಯಿಂದ ಹೊರಗೆ! ಕಾರಣವೇನು?
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2024 ರಲ್ಲಿ ಉತ್ತಮ ಆರಂಭವನ್ನು ಕಂಡಿದ್ದರೂ, ತಂಡದ ಪ್ರಮುಖ ಬೌಲರ್ ಟೂರ್ನಿಯ ಮಧ್ಯದಲ್ಲೇ ತಂಡವನ್ನು ತೊರೆದಿರುವುದು ಚೆನ್ನೈ ಪಾಳಯದಲ್ಲಿ ಆತಂಕ ಮೂಡಿಸಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು ಗೆಲುವಿನ ಹಾದಿಯಲ್ಲಿ ಸಾಗುತ್ತಿದ್ದರೂ, ಈ ಬೌಲರ್ನ ಅನುಪಸ್ಥಿತಿಯು ತಂಡದ ಮೇಲೆ ಪರಿಣಾಮ ಬೀರಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬಂದು ತವರಿಗೆ ಮರಳಿದ ಘಾತಕ ಬೌಲರ್ ಮುಸ್ತಾಫಿಜುರ್ ರೆಹಮಾನ್ 2024 ರ ಟಿ20 ವಿಶ್ವಕಪ್ಗಾಗಿ USA ವೀಸಾ…