ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆಗೆಯಲಿದೆ.

ಮಕರ ಸಂಕ್ರಾಂತಿಯ ಸಂಭ್ರಮ ಎಲ್ಲೆಡೆ ಮುಗಿದು ಕೆಲವೇ ದಿನಗಳು ಆಗಿವೆ. ಮಕರ ಸಂಕ್ರಮಣದ ದಿನ ಸೂರ್ಯ ದೇವಾ ತನ್ನ ಪಥವನ್ನು ಬದಲಾಯಿಸುತ್ತಾರೆ. ಇದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಆದರೆ ಇನ್ನೂ ಕೆಲವು ರಾಶಿಗಳಿಗೆ ಕಷ್ಟದ ದಿನವೂ ಆರಂಭವಾಗಬಹುದು. ಆದರೆ ಈಗ ನಾವು ಹೇಳುತ್ತಾ ಇರುವುದು ಸೂರ್ಯ ದೇವನ ಕೇಂದ್ರ ಪ್ರಭಾವದಿಂದ ಮೂರು ರಾಶಿಯ ವ್ಯಕ್ತಿಗಳಿಗೆ ಅದೃಷ್ಟಕರವಾಗುತ್ತದೆ. ಸೂರ್ಯ ದೇವನ ಪ್ರಭಾವದ ಜೊತೆಗೆ ಮಂಗಳ ಗ್ರಹ ಮತ್ತು ಗುರು ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಾಯಿಸಿವೆ. ಇದು ಸಹ…

Read More

ಡಿಸೆಂಬರ್ ತಿಂಗಳಿನಲ್ಲಿ ಉಂಟಾಗುವ ಈ ಐದು ಗ್ರಹಗಳ ಬದಲಾವಣೆಯಿಂದ ಈ ರಾಶಿಗಳವರಿಗೆ ಅದೃಷ್ಟ ಅದೃಷ್ಟ.

ಡಿಸೆಂಬರ್ ತಿಂಗಳಲ್ಲಿ ಸೂರ್ಯ, ಮಂಗಳ ಮತ್ತು ಬುಧ ಸೇರಿದಂತೆ ಐದು ಗ್ರಹ ಗಳು ಸಾಗುತ್ತವೆ. ಸೂರ್ಯ ಮಂಗಳ ಮತ್ತು ಬುಧ, ಧನು ರಾಶಿಯಲ್ಲಿ ತ್ರಿಗ್ರಾಹಿ ಯೋಗ ರೂಪುಗೊಳ್ಳುತ್ತದೆ. ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಬುಧಾದಿತ್ಯ ಯೋಗವನ್ನು ಉಂಟು ಮಾಡುತ್ತವೆ. ಸೂರ್ಯ ಮತ್ತು ಮಂಗಳನ ಸಂಯೋಜನೆ ಆದಿತ್ಯ ಮಂಗಳ ಎಂಬ ರಾಜ ಯೋಗವನ್ನು ರೂಪಿಸುತ್ತಿದೆ. ಇದರಿಂದ ಯಾರ್ಯಾರಿಗೆ ಅದೃಷ್ಟ ಇದೆ, ಒಳ್ಳೆಯ ಸಮಯ ಯಾರಿಗೆ ಶುರುವಾಗ್ತಿದೆ, ಯಾವ ರಾಶಿಯವರಿಗೆ ಅನುಕೂಲಕರ ಸಮಯ ಅನ್ನೋದನ್ನ ಈ ಲೇಖನದಲ್ಲಿ…

Read More

ಗುರು ಗ್ರಹದ ಸಂಚಾರದಿಂದ ಈ ಮೂರು ರಾಶಿಯವರಿಗೆ ಜಾಕ್ ಪಾಟ್ ಹೊಡೆಯಲಿದೆ, ಈ ರಾಶಿಗಳಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ನೋಡಿಕೊಳ್ಳಿ.

ಗುರುಗ್ರಹ ನವಗ್ರಹಗಳಲ್ಲಿ ಮುಖ್ಯ ಗ್ರಹವಾಗಿದೆ. ಇದರ ಶುಭಗ್ರಹ ಸ್ವಭಾವದ ಕೆಲವು ಅಸ್ತ್ರಗಳು ರಾಶಿಗಳಿಗೆ ಸಂತೋಷ, ಸಂಪತ್ತು, ಸಂತಾನ, ವಿವಾಹ ಮುಂತಾದ ಬಹುಮುಖ್ಯ ಅಂಶಗಳನ್ನು ಕೊಡುತ್ತದೆ. ಗುರುವು ಉತ್ತರ ಸ್ಥಾನದಲ್ಲಿ ಇರುವಾಗ, ಈ ರಾಶಿಗೆ ಅದ್ಭುತ ಶಕ್ತಿ ನೀಡುತ್ತದೆ ಮತ್ತು ಸಮಸ್ಯೆಗಳ ಸುಲಭ ಪರಿಹಾರ ಮಾಡುತ್ತದೆ. ಆದ್ದರಿಂದ, ಗುರುಗ್ರಹದ ಬಲ ಹೆಚ್ಚಿದಂತೆಲ್ಲ ಜಾತಕದ ಜೀವನವೂ ಹೆಚ್ಚು ಶುಭವಾಗುತ್ತದೆ. ನವಗ್ರಹಗಳ ಆಶ್ರಯದಿಂದ ಜನರ ಜೀವನದಲ್ಲಿ ವ್ಯತ್ಯಾಸವುಂಟಾಗಬಹುದು. ಗ್ರಹಗಳ ಸ್ಥಾನಾಂತರಗಳ ಫಲಿತಾಂಶಗಳು ಜನ್ಮಕ್ಕೆ ಪ್ರಭಾವ ಬೀರಬಹುದು. ಮತ್ತು ಈಗಿನ ಸಮಯದಲ್ಲಿ ಮಾರ್ಗದಲ್ಲಿ…

Read More

ಧನಸ್ಸು ರಾಶಿಗೆ ಬುಧನ ಪ್ರವೇಶ, ಈ ಮೂರು ರಾಶಿಯವರಿಗೆ ರಾಜಯೋಗ; ಮುಂಬರುವ ದಿನಗಳಲ್ಲಿ ಇವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹುಬೇಗ ರಾಶಿಚಕ್ರದ ಚಿಹ್ನೆಯನ್ನು ಬದಲಿಸುವ ಗ್ರಹ ಎಂದರೆ ಅದುವೇ ಬುಧ ಗ್ರಹವಾಗಿದೆ. ಹಲವಾರು ಸಮಯಗಳ ನಂತರ ಧನಸ್ಸು ರಾಶಿಯನ್ನು ಪ್ರವೇಶಿಸುತ್ತಿರುವ ಬುಧ ಗ್ರಹವು ಯಾವ ರಾಶಿಗೆ ಶುಭವನ್ನು ತರಲಿದೆ ಹಾಗೂ ಯಾವ ರಾಶಿಗೆ ಅಶುಭವನ್ನು ಉಂಟು ಮಾಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ತಪ್ಪದೇ ಓದಿ. ಬುಧ ಗ್ರಹ ಎಂದರೆ ಬುದ್ಧಿಕಾರಕ ಅಂತ ಹೇಳ್ತಿವಿ, ಬುದ್ಧಿವಂತಿಕೆಯನ್ನು ಕೊಡುವವನು ಬುಧ ಗ್ರಹ, ಸಂಪತ್ತು ವ್ಯವಹಾರಗಳನ್ನ ನಿರ್ಣಯಿಸುವವನು ಕೂಡ ಆಗಿದ್ದಾನೆ…

Read More