ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಿಶ್ಚಿತಾರ್ಥ ಸಂಭ್ರಮ; ಸುಂದರ ಕ್ಷಣಗಳು

Aishwarya Engagement: ಅರ್ಜುನ್ ಸರ್ಜಾ ಅವರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅಕ್ಟೋಬರ್ 22ರಂದು ಚೆನ್ನೈಯಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಸೇರಿದಂತೆ ಅರ್ಜುನ್ ಸರ್ಜಾ ಅವರ ಕುಟುಂಬ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಅವರು ಬಹಳ ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಆಂಜನೇಯ ದೇವಸ್ಥಾನವನ್ನ ನಿರ್ಮಿಸಿದ್ದಾರೆ. ಅದೇ ದೇವಸ್ಥಾನದಲ್ಲಿ ಮಗಳು ಹಾಗೂ ಭಾವಿ ಅಳಿಯ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಅಳಿಯ ಬೇರಾರು ಅಲ್ಲ, ತಮಿಳು ಚಿತ್ರರಂಗದ ಹಾಸ್ಯ ನಟ ಮತ್ತು ಪೋಷಕ…

Read More

ದರ್ಶನ್ ಜೊತೆಗೆ ಮನಸ್ತಾಪ ಇರೋದನ್ನ ಒಪ್ಪಿಕೊಂಡ ಧ್ರುವ ಸರ್ಜಾ; ಮಾತನಾಡಿ ಬಗೆಹರಿಸಿಕೊಳ್ಳೋಕೆ ನೋಡ್ತೀನಿ

ಸ್ನೇಹಿತರೆ ಮೊನ್ನೆ ನಡೆದ ಕರ್ನಾಟಕ ಬಂದ್ ದಿನದಿಂದ ಚಂದನವನದಲ್ಲಿ ಅಂತೇ ಕಂತೆ ಸುದ್ದಿಗಳು ಹರಿದಾಡುತ್ತಿವೆ. ದರ್ಶನ್ ಮತ್ತು ದ್ರುವ ನಡುವೆ ಯಾವುದು ಸರಿ ಇಲ್ಲ ಇಬ್ಬರ ಮಧ್ಯೆ ಗಲಾಟೆಗಳಿದೆ ಅಂದ್ರೆ ಮನಸ್ತಾಪ ಇದೆ ಹೀಗಾಗಿಯೇ ಇಬ್ಬರು ಮಾತನಾಡಿಲ್ಲ ಅಂತ ಸಾಕಷ್ಟು ಹಸಿ ಬಿಸಿ ಚರ್ಚೆಯಾಗುತ್ತಿದೆ. ಹೌದು ನಿಮ್ಮೆಲ್ಲರಿಗೂ ಗೊತ್ತಿರುವಂತೆ ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು…

Read More

ಧ್ರುವ ಸರ್ಜಾ ಮಗಳ ಮೊದಲ ವರ್ಷದ ಬರ್ತಡೇ ಸಂಭ್ರಮ; ಫೋಟೋ ಮತ್ತು ವಿಡಿಯೋ ಇಲ್ಲಿದೆ ನೋಡಿ

ಸರ್ಜಾ ಕುಟುಂಬದಲ್ಲಿ ಇದೀಗ ಸಂತೋಷ ಮನೆ ಮಾಡಿದ್ದು ಅಣ್ಣನನ್ನು ಕಳೆದುಕೊಂಡ ಮೇಲೆ ತುಂಬಾ ನೋವಿನಲ್ಲಿದ್ದ ಧ್ರುವ ಸರ್ಜಾ(Dhruva Sarja) ಬಳಿಕ ಅಣ್ಣನ ಮಗ ರಾಯನ್ ಹುಟ್ಟಿದ ಮೇಲೆ ಸರ್ಜಾ ಕುಟುಂಬದಲ್ಲಿ ಮತ್ತೆ ಚಿರು ಹುಟ್ಟಿ ಬಂದಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರು. ಕಳೆದ ವರ್ಷ ಅಕ್ಟೋಬರ್ ಎರಡನೇ ತಾರೀಖಿನೊಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು ಮಗಳೆಂದರೆ ಧ್ರುವ ಗೆ ಸಕ್ಕತ್ ಇಷ್ಟ ನಿನ್ನೆ ಧ್ರುವ ಸರ್ಜಾ ಮಗಳ ಮೊದಲ ವರ್ಷದ ಹುಟ್ಟುಹಬ್ಬ…

Read More

ಒಂದೇ ವೇದಿಕೆಯಲ್ಲಿದ್ರೂ ದರ್ಶನ್ ಮತ್ತು ಧ್ರುವ ಸರ್ಜಾ ಮಾತನಾಡಲಿಲ್ಲ ಯಾಕೆ? ಇದರ ಹಿಂದೆ ಬಲವಾದ ಕಾರಣ ಇತ್ತು ಎಂದ ಪ್ರಥಮ್

ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ಹೌದು ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್‌ ಪ್ರತಿಭಟನೆಯಲ್ಲಿ ಭಾಗಿಯಾದರು. ಅದ್ರೆ ನಟ ದರ್ಶನ್‌ ಸ್ವಲ್ಪ ತಡವಾಗಿ…

Read More

ಧ್ರುವ ಸರ್ಜಾ ಮಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಮೇಘನಾ; ಕಣ್ಮಣಿ ಎಂದು ಕ್ಯೂಟ್ ಹೆಸರಿಟ್ಟ ಮೇಘನಾ

ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್ ಮೇಘನಾ ಹಾಗೂ ಚಿರು ಜೋಡಿ ಮೇಲೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಮೇಘನಾ ಗರ್ಭಿಣಿ ಆಗಿದ್ದಾಗಲೇ ಚಿರು ಇನ್ನಿಲ್ಲವಾದ್ರು. ಬಂದ ನೋವನ್ನೆಲ್ಲ ಸಹಿಸಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಮೂಲಕ ಚಿರು ನೆನಪಿನಲ್ಲೇ ರಾಯನ್ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ ನಟಿ ಮೇಘನಾ ರಾಜ್. ಇತ್ತ ಕಡೆ ಕಿರುತೆರೆ ಹಿರಿತೆರೆ ಎರಡರಲ್ಲೂ ಸಕ್ರಿಯರಾಗಿ ಮಗನ ಲಾಲನೆ ಪಾಲನೆಯಲ್ಲೂ ಬ್ಯುಸಿಯಾಗಿರುವ ಮೇಘನಾ ಆಗಾಗ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು…

Read More

ಅಣ್ಣನ ಸಮಾಧಿ ಮುಂದೆ ಪ್ರೇರಣಾ ಸೀಮಂತ ಮಾಡಿದ ಧ್ರುವ ಸರ್ಜಾ; ಚಿರು ಫೋಟೋ ನೋಡಿದ ಧ್ರುವ ಪುತ್ರಿ ಏನ್ ಹೇಳಿದ್ಲು ಗೊತ್ತಾ?

ಸ್ಯಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ದಂಪತಿ 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗೆ ಧ್ರುವ ಪತ್ನಿ ಪ್ರೇರಣಾಗೆ ಸೀಮಂತ ಕಾರ್ಯಕ್ರಮ ಕೂಡ ನೆರವೇರಿದೆ. ಸದ್ಯ ಸೀಮಂತದ ಚೆಂದದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು ಕಳೆದ ವರ್ಷ ಮುದ್ದು ಮಗಳನ್ನು ಸ್ವಾಗತಿಸಿದ್ದ ಧ್ರುವ ಸರ್ಜಾ, ಇದೀಗ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪ್ರೇರಣಾ ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಹೀಗಾಗಿ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆಯಿತು. ಇನ್ನು ವಿಶೇಷ ಅಂದ್ರೆ…

Read More

ಚಿರು ಸಮಾಧಿ ಪಕ್ಕದಲ್ಲಿ ಮಲಗಿದ್ದ ಧ್ರುವ, ಪ್ರತಿ ವಾರವು ಅಣ್ಣನ ಪಕ್ಕದಲ್ಲೇ ಮಲಗ್ತಾರೆ; ಆದ್ರೆ ಧ್ರುವ ಸರ್ಜಾ ಹೀಗ್ ಮಾಡೋಕೆ ಕಾರಣ ಏನ್ ಗೊತ್ತಾ?

ಸ್ಯಾಂಡಲ್ವುಡ್ ನ ರಾಮ ಲಕ್ಷ್ಮಣ ಯಾರು ಅಂದ್ರೆ ಎಲ್ರು ಚಿರು ಮತ್ತೆ ಧ್ರುವ ಅಂತಿದ್ರು. ಒಬ್ಬರನೊಬ್ಬರು ಪ್ರಾಣಕ್ಕಿಂತ ಹಚ್ಚಿಕೊಂಡಿದ್ರು, ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ, ಆದ್ರೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಚಿರು ಇನ್ನಿಲ್ಲವಾಗಿ ಹೋದ್ರು. ಹೌದು ಚಿರು ಮತ್ತು ಧ್ರುವ ಸರ್ಜಾ(Dhruva Sarja ) ರಾಮ ಲಕ್ಷ್ಮಣರಂತೆ ತುಂಬಾ ಅನ್ಯೋನ್ಯವಾಗಿದ್ದರು. ಈ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ ಅನಿಸುತ್ತದೆ. ಏಕೆಂದರೆ ಅಣ್ಣ- ತಮ್ಮನ ತುಂಟಾಟ, ಕಾಳಜಿಯ ಅದೇಷ್ಟೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ,…

Read More

2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ದಂಪತಿ; ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡು ಸಂಭ್ರಮಿಸಿದ ಪ್ರೇರಣಾ

ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಮತ್ತೊಂದು ಸಡಗರ ಶುರುವಾಗಿದೆ. ಕೆಲವೇ ಕೆಲವು ದಿನಗಳಲ್ಲಿ ದ್ರುವ ಮನೆಗೆ ಮತ್ತೊಂದು ಹೊಸ ಅತಿಥಿಯ ಆಗಮನವಾಗಿಲಿದೆ. ಸ್ವತಃ ಈ ವಿಷಯವನ್ನ ದ್ರುವ ಸರ್ಜಾ ವಿಭಿನ್ನ ಜಂಗಲ್ ಥೀಮ್ ನಾ ವಿಡಿಯೋ ಹಂಚಿಕೊಂಡಿದ್ರೆ, ಇತ್ತ ಕಡೆ ಪ್ರೇರಣಾ ಕೂಡ ತಮ್ಮ ಸೀಮಂತ ಶಾಸ್ತ್ರದ ಫೋಟೋವನ್ನ ಹಂಚಿಕೊಂಡು ವಿಷ್ಯವನ್ನ ಬಹಿರಂಗ ಪಡಿಸಿದ್ದಾರೆ. ಹೌದು ಧ್ರುವ ಪತ್ನಿ ಪ್ರೇರಣಾ ಮತ್ತೆ ಗರ್ಭಿಣಿ ಆಗಿದ್ದು, ಧ್ರುವ ದಂಪತಿ ಈಗ ಎರಡನೇ ಮಗುವಿನ…

Read More

Dhruva Sarja: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ – ಪ್ರೇರಣಾ ದಂಪತಿ; ಧ್ರುವ ಸರ್ಜಾ 2ನೇ ಮಗು ಮುಂದಿನ ತಿಂಗಳಲ್ಲಿ

Dhruva Sarja: ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ಈಗ ಮತ್ತೊಮ್ಮೆ ಗುಡ್ ನ್ಯೂಸ್ ಕೊಟ್ಟಿದ್ದು ಈಗ ಮತ್ತೊಮ್ಮೆ ತಂದೆಯಾಗುವ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ಇದ್ದಾರೆ. ಕಳೆದ ವರ್ಷ ಸರ್ಜಾ ಮನೆಗೆ ಮಹಾಲಕ್ಷ್ಮಿ ಆಗಮನವಾಗಿತ್ತು. ಇದೀಗ ಜೂನಿಯರ್ ಧ್ರುವ ಸರ್ಜಾ ಬರುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.   View this post on Instagram   A post shared by Dhruva Sarja (@dhruva_sarjaa) ಈಗ ನಮ್ಮ…

Read More

ಕನ್ನಡದಲ್ಲಿ ಮತ್ತೊಂದು ಮಹಾಭಾರತ ಸಿನಿಮಾ ಬರುತ್ತಾ? ನಿಮ್ಮ ನೆಚ್ಚಿನ ನಟರ ಪಾತ್ರಗಳೇನು?

ಸೋಶಿಯಲ್ ಮೀಡಿಯಾದಲ್ಲಿ ಈಗ ಕನ್ನಡ ನಟರ AI(Artificial intelligence) ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿದ್ದು ಮಹಾಭಾರತದ ಲುಕ್ ನಲ್ಲಿ ಕನ್ನಡದ ನಟರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ಕಡೆ ತಮ್ಮ ನೆಚ್ಚಿನ ನಟರ ಮಹಾಭಾರತದ ಲುಕ್ ನೋಡಿ ಫಿದಾ ಆಗಿದ್ದಾರೆ. ದರ್ಶನ್, ಯಶ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಧ್ರುವ ಸರ್ಜಾ, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾ ರಾಮ್ ಅವರ AI ಫೋಟೋಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಯಾವ ಪಾತ್ರಗಳಲ್ಲಿ ಯಾವ ನಟರು? ದುರ್ಯೋಧನ…

Read More