PM Kisan Yojana E Kyc

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಪಡೆಯಲು ನಾಳೆ ಒಳಗೆ ಕಡ್ಡಾಯವಾಗಿ ಈ ಕೆಲಸ ಮಾಡಿ

ರೈತರಿಗಾಗಿ ಕೇಂದ್ರ ಸರ್ಕಾರವು 2019 ರಲ್ಲಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯು ಪ್ರತಿ ವರ್ಷ 6,000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಾ ಬಂದಿದೆ. ಈಗಾಗಲೇ 15 ಕಂತುಗಳನ್ನು ಪೂರ್ಣಗೊಳಿಸಿ, ಸಧ್ಯದಲ್ಲೇ ಇನ್ನೊಂದು ಕಂತಿನ ಹಣವೂ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ 16ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ನೀವು ಮುಂಚಿತವಾಗಿ ಒಂದು ಮುಖ್ಯ ಕೆಲಸ ಮಾಡಬೇಕು. ಪಿಎಂ ಕಿಸಾನ್ ಕಂತಿನ ಹಣ ಬಾರದೆ ಇದ್ದಾರೆ ಏನು ಮಾಡಬೇಕು?: ಈಗಾಗಲೇ…

Read More
LPG Gas E Kyc

LPG ಗ್ಯಾಸ್ E-KYC ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ! ಡಿಸೆಂಬರ್ 31 ಕೊನೆಯ ದಿನಾಂಕವಲ್ಲ..

ಕಳೆದ ಕೆಲವು ದಿನಗಳಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಕ್ಯೂ ನಲ್ಲಿ ನಿಂತಿದ ದೃಶ್ಯಗಳು ಇಡೀ ರಾಜ್ಯದ್ಯಂತ ಕಂಡುಬಂದಿತ್ತು. ಕ್ಯೂ ನಿಲ್ಲಲು ಕಾರಣ ಒಂದು ವದಂತಿ ಹೌದು ಸೋಶಿಯಲ್ ಮೀಡಿಯಾದಲ್ಲಿ ಎಲ್ ಪಿ ಜಿ ಗ್ಯಾಸ್ ಗಳಿಗೆ ಡಿಸೆಂಬರ್ 31ನೇ ತಾರೀಖಿನ ಒಳಗಡೆ ಇ ಕೆವೈಸಿ ಅಪ್ಡೇಟ್ ಮಾಡಿಸಿಲ್ಲ ಅಂದ್ರೆ ಗ್ರಾಹಕರಿಗೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ ಹಾಗೆ ಮುಂದಿನ ತಿಂಗಳಿಂದ ನಿಮ್ಮ ಗ್ಯಾಸ್ ಬಂದ್ ಆಗಲಿದೆ ಎಂದು ಹಲವಾರು ಸುಳ್ಳು ಸುದ್ದಿಗಳು ವೈರಲ್ ಆಗಿದ್ದವು. ಈ ಬಗ್ಗೆ…

Read More
Ration Card E kyc Update Karnataka

ಡಿಸೆಂಬರ್ 31ರ ಒಳಗಾಗಿ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯವಾಗಿ ಮಾಡಿ.

ರಾಜ್ಯದ ಪ್ರತಿಯೊಬ್ಬರೂ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಪಡಿತರ ಚೀಟಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ, ಜನರು ಮೂರು ರೀತಿಯ ಪಡಿತರ ಚೀಟಿಗಳನ್ನು ಹೊಂದಿದ್ದಾರೆ, ಬಿಪಿಎಲ್ ಪಡಿತರ ಚೀಟಿ, ಎಪಿಎಲ್ ಪಡಿತರ ಚೀಟಿ, ಮತ್ತು ಅಂತ್ಯೋದಯ ಪಡಿತರ ಚೀಟಿ. ನೀವು ಡಿಸೆಂಬರ್ 31 ರ ಮೊದಲು ಈ ಕೆಲಸವನ್ನು ಮಾಡದಿದ್ದರೆ, ನಿಮ್ಮ ಪಡಿತರ ಚೀಟಿಗಳು ಸಹ ರದ್ದುಗೊಳ್ಳುತ್ತವೆ. ಇದು ಸರ್ಕಾರದ ಆದೇಶವಾಗಿದೆ. ನಿಮ್ಮ ಬಳಿ ಯಾವುದೇ ಪಡಿತರ ಚೀಟಿ ಇದ್ದರೂ ಈ ಕೆಲಸ ಮಾಡಲೇಬೇಕು ಎಂದು ಹೇಳುತ್ತಿದ್ದಾರೆ.  ಸರ್ಕಾರದ…

Read More