PM Surya Ghar Yojana

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಗೆ ಯಾವ ಯಾವ ಬ್ಯಾಂಕ್ ಗಳು ಸಾಲ ನೀಡುತ್ತವೆ ಎಂಬ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ಭಾರತ ಸರ್ಕಾರದ ಒಂದು ಉತ್ತಮ ಯೋಜನೆಯಾಗಿದ್ದು ಈ ಯೋಜನೆಯ ಉದ್ದೇಶವು ದೇಶದ ಮನೆಗಳ ಮೇಲೆ ಸೌರ ಫಲಕಗಳ ಸ್ಥಾಪನೆಯನ್ನು ಉತ್ತೇಜಿಸುವುದು ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಸ್ಥಾಪನೆಯ ದಿನ ಸೌರ ಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಸಂಪರ್ಕ ಕಲ್ಪಿಸಲು ಸೂರ್ಯ ಘರ್ ಯೋಜನೆ ಘೋಷಣೆ ಮಾಡಿದರು. ಈಗ ಈ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹಲವು ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡಲು ಮುಂದಾಗಿವೆ. ಹಾಗಾದರೆ…

Read More
Anna bhagya Yojana

ರಾಜ್ಯ ಸರಕಾರವು ಬಜೆಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಎರಡು ಸಿಹಿ ಸುದ್ದಿಯನ್ನು ನೀಡಿದೆ.

ಅನ್ನಭಾಗ್ಯ ಯೋಜನೆಯಲ್ಲಿ(Anna bhagya Yojana) ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ನೀಡುವ 5 ಕೆ.ಜಿ ಅಕ್ಕಿಯ ಜೊತೆಗೆ ಕುಟುಂಬದ ಯಜಮಾನನ ಖಾತೆಗೆ 5 ಕೆ.ಜಿ ಯ ಹಣವನ್ನು ನೀಡುತ್ತಿದೆ. ರೇಷನ್ ಅಕ್ಕಿಯನ್ನು ಪಡೆಯಬೇಕು ಎಂದರೆ ರೇಷನ್ ಅಂಗಡಿಗೆ ಹೋಗಿ ಕ್ಯೂ ನಲ್ಲಿ ನಿಂತು ನಮ್ಮ ಸರತಿ ಬಂದಾಗ ರೇಷನ್ ಕಾರ್ಡ್ ನೀಡಿ ಅಕ್ಕಿಯನ್ನು ತೆಗೆದುಕೊಂಡು ಬರಬೇಕು. ರೇಷನ್ ಅಂಗಡಿ ಗೆ ಹೋದರೆ ಒಂದು ದಿನ ಅದಕ್ಕೆ ಮೀಸಲು ಇಡಬೇಕು. ಒಂದು ಎರಡು ತಾಸುಗಳ ಕಾಲ ಕಾಯುವುದು…

Read More
Gruha Jyothi Scheme

ಗೃಹ ಜ್ಯೋತಿ ಯೋಜನೆಯ ಈ ಹೊಸ ಬದಲಾವಣೆಯನ್ನು ತಿಳಿಯಲೇಬೇಕು..

ಗೃಹ ಜ್ಯೋತಿ ಯೋಜನೆಯಲ್ಲಿ ಈಗಾಗಲೇ ರಾಜ್ಯದ ಹಲವಾರು ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಕಳೆದ ಜೂನ್ ಇಂದ ಆರಂಭವಾದ ಈ ಯೋಜನೆಯಲ್ಲಿ ಲಕ್ಷಾಂತರ ಜನ ಈ ಯೋಜನೆಯ ಫಲಾನುಭವಿಗಳು ಆಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರು ಈ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಸಚಿವರ ಸಚಿವರ ಸಭೆಯಲ್ಲಿ ನಿರ್ಧರಿಸಿದ್ದಾರೆ. ಈ ಹೊಸ ಬದಲಾವಣೆ ಏನು ಎಂಬುದನ್ನು ಈಗಲೇ ತಿಳಿಯಿರಿ. ಏನಿದು ಹೊಸ ಬದಲಾವಣೆ?: ಗೃಹ ಜ್ಯೋತಿ ಯೋಜನೆಯನ್ನು ಈಗಾಗಲೇ ರಾಜ್ಯದಲ್ಲಿ ಬಿಡುಗಡೆ ಆಗಿ 6 ತಿಂಗಳು ಕಳೆದಿದೆ….

Read More