Free Housing Scheme in Karnataka

ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ ರಾಜ್ಯ ಸರ್ಕಾರದಿಂದ; ಬಡವರಿಗೆ ಸಿಗಲಿದೆ 36 ಸಾವಿರ ಮನೆ ಹಂಚಿಕೆ ಭಾಗ್ಯ..

ಬಡವರ ಕನಸಿನ ಮನೆಯನ್ನು ನನಸು ಮಾಡುವ ಧ್ಯೇಯ ಇಟ್ಟುಕೊಂಡು ಸರ್ಕಾರ ಉಚಿತವಾಗಿ ಮನೆ ನೀಡುವ ಯೋಜನೆ ರೂಪಿಸಿತ್ತು . ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬಡ ವರ್ಗದ ಜನರಿಗೆ ನಿವೇಶನವನ್ನು ನೀಡಲು ಸರ್ಕಾರ ಈಗಾಗಲೇ ಸ್ಥಳವನ್ನು ಗುರುತಿಸಿ ಮನೆಗಳ ನಿರ್ಮಾಣ ಕಾಮಗಾರಿ ಆರಂಭ ಮಾಡಿತು. ಈಗ 36,000 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿ ಇದ್ದು, ಅದನ್ನು ಇದೆ ಬರುವ ಫೆಬ್ರುವರಿ 20 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ನಿವೇಶನಗಳ ನಿರ್ಮಾಣ…

Read More
free houses

ಕೊಳಗೇರಿ ಅಭಿವೃದ್ಧಿ ಮಂಡಳಿಯು ಬಡವರಿಗೆ ನಿರ್ಮಿಸಿರುವ 36,000 ಉಚಿತ ಮನೆಗಳು ಮುಂದಿನ ತಿಂಗಳು ಸಿಗಲಿದೆ.

ಬಡವರ ಕಲ್ಯಾಣಕ್ಕೆ ಇರುವ ಯೋಜನೆಗಳಲ್ಲಿ ವಸತಿ ಯೋಜನೆ ಸಹಾ ಒಂದು. ನಿರಾಶ್ರಿತರಾದ ಬಡವರಿಗೆ ಉಚಿತವಾಗಿ ಮನೆ ನೀಡಲು ಸರ್ಕಾರ ಈ ಹಿಂದೆಯೇ ವಿವಿಧ ರಾಜ್ಯಗಳಲ್ಲೂ ಮನೆಕಟ್ಟಲು ನಿವೇಶವನ್ನು ಗುರುತಿಸಲಾಗಿತ್ತು. ಅದರಂತೆ ಈಗ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿರ್ಮಿಸಿದ 36,000 ಮನೆಗಳನ್ನು ಮುಂದಿನ ತಿಂಗಳಿಗೆ ಎಲ್ಲಾ ಫಲಾನುಭವಿಗೆ ಸಿಎಂ ಸಿದ್ಧರಾಮಯ್ಯ ಅವರು ಸ್ವಹಸ್ತದಿಂದ ಮನೆಗಳನ್ನು ನೀಡಲಿದ್ದಾರೆ ಎಂದು ಶಾಸಕ ಜಮೀರ್ ಅಹಮದ್ ಅವರು ತಿಳಿಸಿದರು. 1,80,00 ಮನೆಗಳಲ್ಲಿ ಈಗ 36,000 ಮನೆಗಳು ಪೂರ್ಣಗೊಂಡಿವೆ. ಫಲಾನುಭವಿಗೆ ಮನೆಗಳನ್ನು ನೀಡುವ ಮುಂಚೆ…

Read More
Ashraya Yojana Karnataka

ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.

ನಿರಾಶ್ರಿತರಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಸೈಟ್ ನೀಡಲು ಜಾಗವನ್ನು ಸರಕಾರ ನಿಗದಿ ಪಡಿಸಿ ಇನ್ನೇನು ಫಲಾನುಭವಿಗಳಿಗೆ ಜಾಗವನ್ನು ನೀಡುವುದು ಮಾತ್ರ ಬಾಕಿ ಇದೆ. ಎಲ್ಲ ಸಮುದಾಯದ ಜನರನ್ನು ಮುನ್ನೆಲೆಗೆ ತರಬೇಕೆಂದು ಸರ್ಕಾರಗಳು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇವೆ. ಬಡವರಿಗೆ ಉಚಿತ ಅಕ್ಕಿ , ಉಚಿತ ಶಿಕ್ಷಣ, ಸರಕಾರಿ ನೌಕರಿಗಳ್ಳಲ್ಲಿ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ…

Read More