special train

ಬೆಂಗಳೂರಿನಿಂದ ವಿವಿಧ ಕಡೆಗೆ ಎರಡು ತಿಂಗಳು ವಿಶೇಷ ರೈಲು ಸಂಚರಿಸಲಿದೆ

ಬೇಸಿಗೆ ರಜೆಯಲ್ಲಿ ಬೀಚ್ ಗೆ ಹೋಗಲು ಎಲ್ಲರೂ ಇಷ್ಟ ಪಡುತ್ತಾರೆ. ಬಿಸಿಲಿನಲ್ಲಿ ತಂಪಾದ ವಾತಾವರಣದಲ್ಲಿ ಕಾಲ ಕಳೆಯಬೇಕು ರಜೆಯನ್ನು ಎಂಜಾಯ್ ಮಾಡಬೇಕು ಎಂದು ಬಯಸುವ ಬೆಂಗಳೂರಿನ ಜನರಿಗೆ ರೈಲ್ವೆ ಇಲಾಖೆಯು ಹೆಚ್ಚುವರಿ ಟ್ರೈನ್ ಬಿಡುಗಡೆ ಮಾಡುವ ಮೂಲಕ ಸಂತಸದ ಸುದ್ದಿ ನೀಡಿದೆ. ಯಾವ ಯಾವ ಪ್ರದೇಶಗಳಿಗೆ ವಿಶೇಷ ಟ್ರೈನ್ ಬಿಡಲಾಗುತ್ತದೆ :- ವಿಶಾಖ ಪಟ್ಟಣಂ:- ವಿಶಾಖಪಟ್ಟಣಂ ನಿಂದಾ ವಿಶೇಷ ಟ್ರೈನ್ ಬಿಡಲಾಗುತ್ತಿದೆ. ವಿಶೇಷ ಟ್ರೈನ್ ಸಂಖ್ಯೆ 08549. ಏಪ್ರಿಲ್ 27 ನೇ ತಾರೀಖಿನಿಂದ ಜೂನ್ 29 ರವರೆಗೆ…

Read More
Indian Railway Rules

ಟಿಕೆಟ್ ವಿಷಯದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ, ದಂಡ ತೆರಬೇಕಾದೀತು ಹುಷಾರ್!

ಎಷ್ಟು ತಿಳಿದುಕೊಂಡಿದ್ದರು ಸಹಿತ ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಒಮ್ಮೆ ತಪ್ಪಾಗಿಬಿಡುತ್ತದೆ ಮೊದಲ ಬಾರಿ ಪ್ರಯಾಣ ಮಾಡುವವರ ಪರಿಸ್ಥಿತಿಯಂತೂ ಇನ್ನು ಸ್ವಲ್ಪ ಗೊಂದಲದಿಂದ ಕೂಡಿರುತ್ತದೆ ತಿಳಿದು ತಿಳಿಯದೆಯೋ ದಂಡ ತೆರಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ರೈಲುಗಳು ಭಾರತದ ಮಧ್ಯಮ ವರ್ಗದ ಹೃದಯವಿದ್ದಂತೆ. ಜನರು ದೂರದ ಸ್ಥಳಗಳಿಗೆ ಸುಲಭವಾಗಿ ಮತ್ತು ಅಗ್ಗವಾಗಿ ಪ್ರಯಾಣಿಸಲು ಅವರು ಸಹಾಯ ಮಾಡುತ್ತದೆ. ಪ್ರತಿದಿನ, ಲಕ್ಷಾಂತರ ರೈಲುಗಳು ಲಕ್ಷಾಂತರ ಜನರನ್ನು ಹೊತ್ತು ಭಾರತದಾದ್ಯಂತ ಹೋಗುತ್ತವೆ. ರೈಲ್ವೇ ನಿಯಮಗಳನ್ನು ಪಾಲಿಸುವುದು ಕಡ್ಡಾಯ: ಟಿಕೆಟ್‌ಗಳನ್ನು ಖರೀದಿಸುವಂತಹ ನಿಯಮಗಳನ್ನು ಪಾಲಿಸುವ ಮೂಲಕ…

Read More
railway ticket

ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ 24 ಗಂಟೆಗಳ ಒಳಗೆ ನಿಮಗೆ ಹಣ ಸಿಗುತ್ತದೆ.

ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಜನರಲ್ ಬೋಗಿ ಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಆನ್ಲೈನ್ ಪೇಮೆಂಟ್ ಹಾಗೂ ಆನ್ಲೈನ್ ಬುಕಿಂಗ್ ವ್ಯವಸ್ಥೆಯನ್ನು ಜಾರಿ ಗೊಳಿಸುವುದಾಗಿ ತಿಳಿಸಿತ್ತು. ಈಗ ಆದರೆ ಬೆನ್ನಲ್ಲೇ ಯಾವುದೇ ಕಾರಣದಿಂದ ನಾವು ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ನಮ್ಮ ಟಿಕೆಟ್ ಹಣವು ಕೇವಲ 24 ಗಂಟೆಯ ಒಳಗೆ ನಮ್ಮ ಖಾತೆಗೆ ಜಮಾ ಆಗುವ ಬಗ್ಗೆ ಯೋಜನೆಯೊಂದನ್ನು ರೂಪಿಸಲು ರೈಲ್ವೆ ಇಲಾಖೆ…

Read More
IRCTC Ramayana Yatra Train

IRCTC ವತಿಯಿಂದ ರಾಮಾಯಣ ಯಾತ್ರಾ ರೈಲು ಆರಂಭ. ದೇಶದ 39 ಧಾರ್ಮಿಕ ಸ್ಥಳಗಳಿಗೆ ಇದು ಸಂಚರಿಸಲಿದೆ.

ಭಾರತವನ್ನು ಅನೇಕ ಆಧ್ಯಾತ್ಮಿಕತೆಯ ನೆಲೆ ಎನ್ನುತ್ತಾರೆ. ಇಲ್ಲಿ ಕಲ್ಲಿಗೆ ಮಣ್ಣಿಗೆ ಸಹ ದೇವರು ಎಂದು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಇಲ್ಲಿ ಸಾವಿರಾರು ಆಧ್ಯಾತ್ಮಿಕ ಕ್ಷೇತ್ರಗಳು ಇವೆ. ಉತ್ತರ ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳು ಇವೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ದರ್ಶನ ನಡೆಯಲು ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ IRCTC ಈಗ ಹೊಸದಾಗಿ ರಾಮಾಯಣ ಯಾತ್ರಾ ರೈಲು ಆರಂಭ ಮಾಡಿದೆ. ಇದರಿಂದ ಭಾರತದ 39 ಹಿಂದೂ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ಸಿಗುತ್ತದೆ. ರೈಲಿನ ವಿಶೇಷತೆಗಳು ಏನೇನು?…

Read More
Indian Railway Reservation

ರೈಲಿನಲ್ಲಿ ಮೊದಲೇ ಟಿಕೆಟ್ ಕಾಯ್ದಿರಿಸಿದ್ದರೂ ನೆಮ್ಮದಿಯ ಪ್ರಯಾಣ ಅಸಾಧ್ಯ, ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು!

ಅನೇಕ ಮಧ್ಯಮ ವರ್ಗದ ವ್ಯಕ್ತಿಗಳು ಆರಾಮದಾಯಕ ಮತ್ತು ಆನಂದದಾಯಕ ಪ್ರಯಾಣಕ್ಕಾಗಿ ರೈಲು ಪ್ರಯಾಣವನ್ನು ಬಯಸುತ್ತಾರೆ. ಜನರು ತಮ್ಮ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ತಮ್ಮ ಟಿಕೆಟ್‌ಗಳನ್ನು ಮೊದಲೇ ಕಾಯ್ದಿರಿಸುತ್ತಾರೆ. ಇದೊಂದು ಕೆಲಸವನ್ನು ಮಾಡಿದರೆ ನಿಮಗೆ ಯಾವುದೇ ತೊಂದರೆಗಳಿರುವುದಿಲ್ಲ. ದುರದೃಷ್ಟವಶಾತ್, ರೈಲ್ವೆಯ ನಿರ್ಲಕ್ಷ್ಯದಿಂದ ಜನರು ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂದೋರ್‌ನ ಜಿಲ್ಲಾ ಗ್ರಾಹಕ ಆಯೋಗವು 2019 ರಿಂದ ಪ್ರಕರಣದ ಕುರಿತು ನಿರ್ಧಾರ ಕೈಗೊಂಡಿದೆ. ಹೀಗೊಂದು ಇನ್ಸಿಡೆಂಟ್: ಒಂದು ಪ್ರಕರಣ ರೈಲಿನಲ್ಲಿ ಹೀಗಿತ್ತು, ದಿಗಂಬರ ಜೈನ ಸಮುದಾಯದ 256…

Read More
Digital payment facility trains

ಇನ್ನು ಮುಂದೆ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ

ಡಿಜಿಟಲ್ ವ್ಯವಸ್ಥೆ ಬಂದಾಗಿನಿಂದ ಎಲ್ಲಾ ಕಡೆಯಲ್ಲಿ ಕ್ಯಾಶ್ ಬಳಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಆದರೆ ಕೆಲವು ಕಡೆಯಲ್ಲಿ ಈಗಲೂ ಸಹ ಕ್ಯಾಶ್ ತೆಗೆದುಕೊಳ್ಳುತ್ತಾರೆ. ನಾವು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದರೆ ಕೆಲವು ಕಡೆಗಳಲ್ಲಿ ಡಿಜಿಟಲ್ ವ್ಯವಸ್ಥೆ ಇರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಬಸ್ ನಲ್ಲಿ ಮತ್ತು ರೈಲ್ವೆ ಜನರಲ್ ಬೋಗಿಯಲ್ಲಿ. ನೀವು ರೈಲ್ವೆಯಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಾ ಇದ್ದರೆ ನೀವು ಟಿಕೆಟ್ ಕೌಂಟರ್ ನಲ್ಲಿ ಹಣ ನೀಡಿ ನಂತರ ನೀವು ರೈಲ್ವೆ ಹತ್ತಬೇಕು. ಆದರೆ ಈಗ…

Read More
Indian Railway New Rules

ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ

ದೇಶದಲ್ಲಿ ಅತಿ ಹೆಚ್ಚು ಜನರು ರೈಲ್ವೆ ಪ್ರಯಾಣವನ್ನು ಇಷ್ಟ ಪಡ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಮಾಡಲು ರೈಲ್ವೆ ಅನುಕೂಲ ಆಗಿದೆ. ಆಧುನಿಕತೆಯ ಬಂದಿರುವುದರಿಂದ ಈಗ ವಿವಿಧ ರೀತಿಯ ರೈಲುಗಳು ಬಂದಿವೆ. ಹಿಂದಿನಂತೆ ಈಗ ರೈಲು ಬರಲು ಗಂಟೆಗಳ ಕಾಲ ಕಾಯುವ ಅಗತ್ಯ ಇಲ್ಲ. ಹಾಗೆಯೇ ಈಗ ಮೊಬೈಲ್ ಮೂಲಕ ನಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಬಹುದು. ಇಷ್ಟು ತಂತ್ರಜ್ಞಾನ ಇದ್ದರೂ ಸಹ ನಾವು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ನಾವು ಇಳಿಯುವ ಸ್ಟೇಷನ್ ಹಿಂದೆ…

Read More
Indian Railways Install Automatic Signalling System In Bengaluru

ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ

ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣವನ್ನು ತಡೆರಹಿತವಾಗಿ ಇರುವುದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಇಷ್ಟ. ಅಷ್ಟೇ ಅಲ್ಲದೆ ರೈಲು ಪ್ರಯಾಣದಲ್ಲಿ ಪ್ರಯಾಣದ ಆಯಾಸ ಕಡಿಮೆ ಆದ್ದರಿಂದ ರೈಲು ಸೇವೆ ಉಳಿದ ಸಾರಿಗೆ ಸೇವೆಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ. ಪ್ರಯಾಣಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ರೈಲು ಹೆಚ್ಚು ಉಪಯುಕ್ತ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ . ಒಟ್ಟು ಆರು ವಿಭಾಗಗಳಲ್ಲಿ ರೈಲ್ವೆ…

Read More
Good news for RAC passengers from Indian Railways

ಭಾರತೀಯ ರೈಲ್ವೆ ಇಲಾಖೆಯಿಂದ RAC ಪ್ರಯಾಣಿಕರಿಗೆ ಗುಡ್ ನ್ಯೂಸ್; ಆರಾಮದಾಯಕ ಪ್ರಯಾಣಕ್ಕೆ ಸಂಪೂರ್ಣ ಬೆಡ್ ರೋಲ್ ವ್ಯವಸ್ಥೆ

ಭಾರತೀಯ ರೈಲ್ವೇ ವಿಶ್ವದಲ್ಲಿ ನಾಲ್ಕನೇ ಅತಿ ದೊಡ್ಡ ರೈಲ್ವೆ ವ್ಯವಸ್ಥೆಯಾಗಿದೆ. ರೈಲ್ವೆಯಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಕಾರಣ, ಜನರು ತಮ್ಮ ಅನುಕೂಲಕ್ಕಾಗಿ ಮುಂಚಿತವಾಗಿ ಕಾಯ್ದಿರಿಸುತ್ತಾರೆ. ಆದರೆ, ಹಲವು ಬಾರಿ ಮೀಸಲಾತಿಯಲ್ಲಿ ಸೀಟು ಖಾಯಂ ಆಗುವುದಿಲ್ಲ. ಕೆಲವೊಮ್ಮೆ RAC ಲಭ್ಯವಿರಲಿದೆ. ಇದರರ್ಥ ಮೀಸಲಾತಿ ವಿರುದ್ಧ ರದ್ದುಗೊಳಿಸಿ, ಅಂದರೆ ನೀವು ಬೇರೆಯವರೊಂದಿಗೆ ಸೀಟನ್ನು ಹಂಚಿಕೊಳ್ಳಬೇಕು. ಆದಾಗ್ಯೂ, ಇದಕ್ಕೆ ಸಂಬಂಧಿಸಿದಂತೆ, ರೈಲ್ವೇ ಈಗ RAC ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ AC ಕೋಚ್‌ನಲ್ಲಿ ಸಂಪೂರ್ಣ ಬೆಡ್ ರೋಲ್…

Read More