ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ! ಅಪ್ಪ ಇಹಲೋಕ, ಅಮ್ಮ ಜೈಲು ಪಾಲು, ಮಕ್ಕಳ ಪಾಡು ಅಯ್ಯೋ ಪಾಪ!

ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ರು ಅಲ್ಲದೇ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಹೌದು ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ರು ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ಆದ್ರೆ ಮಡದಿಯೇ ಆತನನ್ನ ಮಸಣ ಸೇರಿಸುತ್ತಾಳೆ ಅಂತ ಆತ ಕನಸ್ಸು ಮನಸ್ಸಿನಲ್ಲೂ ಎಣಿಸಿರಲಿಲ್ಲ, ಆದ್ರೂ ಪತ್ನಿಯ ಅಕ್ರಮ ಸಂಬಂಧಕ್ಕೆ ಮುಗ್ದ ಪತಿ ಹೆಂಡತಿಯ ಪ್ರಿಯಕರನ್ನಿಂದಲೇ ಹತ್ಯೆಗಿದ್ದಾಗಿರೋದು ನಿಜಕ್ಕೂ ದುರದೃಷ್ಟಕರ. ಹೌದು ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ…

Read More