Darshan: ಅಭಿಷೇಕ್ ಮದುವೆಗೆ ದರ್ಶನ್ ಯಾಕೆ ಬರಲಿಲ್ಲ!? ಮದುವೆಯ ಯಾವ ಕಾರ್ಯಕ್ಕೂ ದಚ್ಚು ನೋ ಎಂಟ್ರಿ?!

Darshan: ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ವಿವಾಹ ಕಾರ್ಯಕ್ರಮ ನಡೆದಿದೆ. ಗೌಡರ ಅಂದ್ರೆ ಒಕ್ಕಲಿಗ ಸಂಪ್ರದಾಯಂತೆ ಈ ಜೋಡಿ ಮದುವೆಯಾಗಿದ್ದು, ಕುಟುಂಬಸ್ಥರು, ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನು ಆರತಕ್ಷತೆ, ಬೀಗರ ಊಟ ಕೂಡ ನಡೆಯಲಿದ್ದು, ಈ ಒಂದು ಅರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಸೇರುವ ನಿರೀಕ್ಷೆಯಿದ್ದು, ಮದುವೆಗಿಂತ ಅರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಅಂತ ಹೇಳಲಾಗ್ತಿದೆ. ಇನ್ನು ಕಳೆದ ನಾಲ್ಕು…

Read More

Darshan: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ

Darshan: ಡಿ. ಬಾಸ್ ಅಂದ್ರೆ ಸಾಕು ಕನ್ನಡಿಗರ ಹೃದಯ ದಲ್ಲಿ ಏನೋ ಖುಷಿ, ಹೇ ಇವ್ರು ನಮ್ ಬಾಸು ಗುರು, ನಮ್ ಬಾಸ್ ಗೋಸ್ಕರ ಏನ್ ಬೇಕಾದ್ರೂ ಮಾಡ್ತೀವಿ, ಪ್ರಾಣ ಬೇಕಿದ್ರೂ ಕೊಡ್ತೀವಿ ಗುರು ಅನ್ನೋರ್ನ ನೋಡಿದೀವಿ ಆದ್ರೆ ಯಾರು ಪ್ರಾಣ ಕೊಡೋದು ಬೇಡ ಬಿಡಿ. ಇಲ್ಲೊಬ್ಬ ಡಿ. ಬಾಸ್ ಪಕ್ಕ ಅಭಿಮಾನಿ, ಕ್ರಾಂತಿ ಚಿತ್ರದ ಪ್ರೊಮೋಷನ್ ಗಾಗಿ ತನ್ನ ಕೆಲಸ ವನ್ನೇ ಕಳೆದುಕೊಂಡಿದ್ದ.. ಆದ್ರೆ ಕೆಲಸ ವನ್ನ ಕಳೆದುಕೊಂಡ ಮೇಲು ಇದೀಗ ಮತ್ತೆ Darshan ಅವ್ರ…

Read More