PM Kisan Samman Scheme: ಲೋಕಸಭಾ ಚುನಾವಣೆ ಮುನ್ನ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯ 2000 ಹಣ ಹೆಚ್ಚಾಗುವ ಸಾಧ್ಯತೆ

ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತರುತ್ತಿದೆ. ಸ್ವಲ್ಪ ದಿನಗಳ ಹಿಂದೆ ಎಲ್ಪಿಜಿ ಸಿಲಿಂಡರ್ ನ (LPG Gas Cylinder) ನ ಬೆಲೆಯಲ್ಲಿ ರೂಪಾಯಿ 200ರಷ್ಟು ಇಳಿಕೆಯನ್ನು ಮಾಡಿತ್ತು. ಇನ್ನೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಹಾಗೆಯೇ 2024ರ ಲೋಕಸಭಾ ಚುನಾವಣೆಗೂ ಮುನ್ನ ರೈತರಿಗೆ ನೀಡುತ್ತಿರುವ ಸಹಾಯದ ಮೊತ್ತದಲ್ಲಿ 2000 ಅಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎಂದು ಕೆಲವೊಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಮತದಾರರನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರಿಗೆ…

Read More

ನಿಮ್ಮ ಸ್ವಂತ ಮನೆ ನನಸಾಗಬೇಕಾ? ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದದಿಂದ ಗುಡ್ ನ್ಯೂಸ್

ಸ್ವಂತ ಮನೆನ್ನ ಕಟ್ಟಿಕೊಳ್ಳಬೇಕು ನಮ್ಮ ಕನಸು ನನಸಾಗಬೇಕು ಎನ್ನುವ ಇಚ್ಛೆ ಎಲ್ಲರದು. ಸ್ವಂತ ಸೂರಿನಲ್ಲಿ ನೆಲೆಸಬೇಕು ಎನ್ನುವ ಕನಸನ್ನ ಎಲ್ಲರೂ ಕಾಣುತ್ತಿರುತ್ತಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಲ್ಲರಿಗೂ ಇದು ಅವಕಾಶವಾಗುವುದಿಲ್ಲ ನಗರಗಳಲ್ಲಂತೂ ಅದು ದೂರದ ಮಾತು ಎಂದೇ ಹೇಳಬಹುದು. ಈ ಕನಸನ್ನ ನನಸು ಮಾಡಲು ನರೇಂದ್ರ ಮೋದಿಯವರು ಹೊಸ ಒಂದು ಯೋಜನೆಯನ್ನ ಜಾರಿಗೊಳಿಸಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದವರೆಗಾಗಿ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಒದಗಿಸಲಿದ್ದಾರೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ…

Read More

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಪಡೆಯಬೇಕಾ ಹಾಗಾದರೆ ಈ ಕೃಷಿಯನ್ನು ಆರಂಭಿಸಿ; ಪಂಜರದಲ್ಲಿ ಮೀನು ಬೆಳೆಸುವ ಮೂಲಕ ಹಣವನ್ನು ಗಳಿಸಬಹುದು

Fish Farming in Cage: ಪಂಜರದಲ್ಲಿ ಮೀನು ಬೆಳೆಸುವುದು ಇದೇನಿದು ಅಂತ ಆಶ್ಚರ್ಯವಾಗುತ್ತಿದೆಯೇ? ಒಂದು ಪಂಜರದಲ್ಲಿ ಸುಮಾರು ಒಂದು ಟನ್ ಗಳಷ್ಟು ಮೀನನ್ನು ಬೆಳಸುವ ಮೂಲಕ ನೀವು ವಾರ್ಷಿಕವಾಗಿ ಉತ್ತಮ ಆದಾಯವನ್ನು ಪಡೆಯಬಹುದು. ಇದಕ್ಕೆ ಹೆಚ್ಚು ಖರ್ಚಿನ ಧಾತು ಇರುವುದಿಲ್ಲ. ಕಸದಿಂದ ರಸವನ್ನು ಉತ್ಪಾದನೆ ಮಾಡಬಹುದು, ಅಂದರೆ ಸ್ನೇಹಿತರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು (annual income)ಗಳಿಸಬಹುದು. ಈಗಾಗಲೇ ಉತ್ತರ ಕನ್ನಡದ ಕುಮಟಾದ ಹೊನ್ನಾವರದಲ್ಲಿ ಶರಾವತಿ ಮತ್ತು ಅಗನಾಶಿನಿಯಲ್ಲಿ ಈಗಾಗಲೇ ಮೀನುಗಾರರು ಈ ಕಸುಬನ್ನು ಆರಂಭಿಸಿದ್ದಾರೆ. ಒಳ್ಳೆಯ…

Read More

ಅಕ್ಕಿ ಹಣ ನಿಮಗೆ ಬಂದಿಲ್ಲ ಅಂತಂದ್ರೆ ಹೀಗೆ ಮಾಡಿ. ಖಂಡಿತವಾಗಲೂ ನಿಮಗೆ ಹಣವನ್ನ ಪಡೆಯಲು ಸಹಾಯವಾಗುತ್ತೆ.

ಇವತ್ತಿನ ಲೇಖನದಲ್ಲಿ ಅನ್ನ ಭಾಗ್ಯದ ಹಣದ ಕುರಿತು ಸ್ವಲ್ಪ ಮಾಹಿತಿಯನ್ನ ತಿಳಿದುಕೊಳ್ಳೋಣ. ಅನ್ನ ಭಾಗ್ಯದ ಹಣ ಬಿಡುಗಡೆಯಾಗಿದೆ. ಕೆಲವರ ಖಾತೆಗೆ ಈ ಅನ್ನಭಾಗ್ಯದ ಹಣವು ಕೂಡ ಜಮಾ ಆಗಿದೆ. ಹಾಗಾದರೆ ನಿಮ್ಮ ಖಾತೆಗೆ ಬಂದಿಲ್ಲ ಅಂತಾದ್ರೆ ಈ ಹಣವನ್ನ ನೀವು ಪಡೆದುಕೊಳ್ಳಲು ಯಾವ ಮಾರ್ಗವನ್ನು ಅನುಸರಿಸಬೇಕು ಹೇಗೆ ಈ ಹಣವನ್ನ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿದುಕೊಳ್ಳೋಣ. ಮೊದಲು ರಾಜ್ಯ ಸರ್ಕಾರವು ಅಕ್ಕಿಯನ್ನು ಕೊಡುವುದಾಗಿ ಹೇಳಿಕೆ ನೀಡಿತ್ತು. ಆದರೆ ಅಕ್ಕಿಯ ಸರಬರಾಜು ಕೊರತೆಯಿಂದಾಗಿ ಅಕ್ಕಿಯ ಬದಲು…

Read More

ಇನ್ಮುಂದೆ ರೇಷನ್ ಕಾರ್ಡ್ ವಿಭಜನೆ ಸಾಧ್ಯವಿಲ್ಲ; ಅತ್ತೆಗೊಂದು ಸೊಸೆಗೊಂದು ರೇಷನ್ ಕಾರ್ಡ್ ಸಿಗಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಿಜೆಪಿ ಅಲೆಯಿದ್ದ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎಬ್ಬಿಸೋದು ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅತೀ ದೊಡ್ಡ ಟಾಸ್ಕ್ ಆಗಿತ್ತು. ಹಾಗೂ ಹೀಗೋ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿತು. ಇನ್ನು ಅಧಿಕಾರಕ್ಕೆ ಬಂದಿದ್ದು ಒಂದು ಪ್ರಹಸನವಾದ್ರೆ ಅಧಿಕಾರಕ್ಕೆ ಬರೋಕು ಮೊದಲು ಮತದಾರರಿಗೆ ಕೊಟ್ಟ ಅಶ್ವಾಸನೆಗಳನ್ನ ಈಡೇರಿಸೋದು ಮತ್ತೊಂದು ದೊಡ್ಡ ಸವಾಲಾಗಿ ಹೋಗಿತ್ತು. ಹೌದು ರಾಜ್ಯ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ…

Read More

ಪೊರಕೆಯ ಕೆಳಗಡೆ ಇದನ್ನ ಬಚ್ಚಿಡಿ ಪವಾಡ ನೋಡಿ; ಮನೆಗೆ ಅಪಾರ ಹಣ ಹರಿದು ಬರುತ್ತೆ..

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರು ಮನೆಯನ್ನ ಸ್ವಚ್ಛವಾಗಿಡಬೇಕು ಅನ್ನೋ ಮನಸ್ಥಿತಿಯಲ್ಲಿರುತ್ತಾರೆ ಹೀಗಾಗಿ ನಮ್ಮೆಲ್ಲರ ಮನೆಯಲ್ಲಿ ಮನೆ ಕ್ಲೀನರ್ ಇದ್ದೇ ಇರುತ್ತೆ. ಹೌದು ಎಲ್ಲರ ಮನೆಗೂ ಪೊರಕೆ ಅತ್ಯಂತ ಅವಶ್ಯಕ. ಇನ್ನು ಕಸ ತೆಗೆಯಲು ಯಾವ ವಸ್ತುವನ್ನೇ ಬಳಸಿದರೂ ವಾಸ್ತು ಶಾಸ್ತ್ರದಲ್ಲಿ ಪೊರಕೆಯನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಪೊರಕೆಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅಂತಹ ಪೊರಕೆಯನ್ನು ಮನೆಗಳಲ್ಲಿ ಇರಿಸಿದಾಗ ಅದನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ. ಪೊರಕೆಯನ್ನು ತಪ್ಪು ದಿಕ್ಕಿನಲ್ಲಿ ಇಡುವುದರಿಂದ ವಿವಿಧ ಸಮಸ್ಯೆಗಳು ಉಂಟಾಗಬಹುದು….

Read More

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗೋರು ಓದಲೇಬೇಕಾದ ಸುದ್ದಿ; ಎರಡು ಮೂರು ದಿನದಿಂದ ಅಲ್ಲಿ ಏನಾಗ್ತಿದೆ?

ವೀಕೆಂಡ್ ಬಂದ್ರೆ ಸಾಕು ಜನ ಟ್ರಿಪ್ ಹೋಗಬೇಕು ಅಂತ ಸಾಕಷ್ಟು ದಿನದಿಂದ ಪ್ಲಾನ್ ಮಾಡಿಕೊಂಡು ಕುಳಿತಿರುತ್ತಾರೆ ಅದ್ರಲ್ಲೂ ಬ್ಯಾಕ್ ಟು ಬ್ಯಾಕ್ ರಜೆ ಸಿಕ್ಕುದ್ರೆ ಕೇಳಬೇಕಾ?? ಮೋಜು ಮಸ್ತಿ ಮಾಡೋದ್ರ ಜೊತೆಗೆ ದೇವಾಲಯಗಳ ದರ್ಶನಕ್ಕೆ ಜನ ಮುಗಿ ಬೀಳುತ್ತಾರೆ. ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ಕೊಡ್ತಾರೆ. ಇನ್ನು ಸಾಲು ಸಾಲು ರಜೆಗಳಿಂದ ಜನರು ಪವಿತ್ರ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ವೆಂಕಟೇಶ್ವರ ಜನಿಸಿದ ದಿವ್ಯಕ್ಷೇತ್ರ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಹೌದು ತಿಮ್ಮಪ್ಪ, ಬಾಲಾಜಿ, ಏಳುಕುಂಡಲವಾಡ,…

Read More

ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಓಡಾಡಿ ತಯಾರಿ ಮಾಡಿದ್ದ ಅಪ್ಪ ಆದರೆ ಮದುವೆ ಒಂದು ದಿನ ಮುಂಚೆ ಅಪಘಾತದಲ್ಲಿ ಸಾವು!

ಯಾರ್ ಯಾರ್ ಜೀವನದಲ್ಲಿ ಭಗವಂತ ಏನೇನ್ ಬರೆದಿರುತ್ತಾನೋ ಮೊದಲೇ ಯಾರಿಗೂ ಗೊತ್ತಿರಲ್ಲ. ವಿಧಿ ಯಾವಾಗ ಹೇಗೆ ತನ್ನ ಘೋರ ಆಟವನ್ನ ಆಡಿಬಿಡುತ್ತೋ ಅದು ಕೂಡ ಹೇಳೋಕಾಗಲ್ಲ. ಹೌದು ಒಂದು ಚಂದದ ಸಂಸಾರ ಅಮ್ಮನನ್ನ ಕಳೆದುಕೊಂಡಿದ್ದ ಇಬ್ಬರು ಹೆಣ್ಣು ಮಕ್ಕಳಿಗೆ ತಾನೇ ಅಪ್ಪ ಅಮ್ಮ ಆಗಿ ಮಕ್ಕಳನ್ನ ಅಜ್ಜಿ ತಾತರ ಮನೆಯಲ್ಲಿಟ್ರು ಬಹಳ ಚಂದವಾಗಿ ನೋಡಿಕೊಳ್ಳುತ್ತಿದ್ದ ಅಪ್ಪ, ಮಕ್ಕಳಿಬ್ಬರಿಗೂ ಒಟ್ಟಿಗೆ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಯನ್ನ ಮಾಡಿಕೊಂಡು ಮನೆಯಲ್ಲಿ ಮದುವೆ ಚಪ್ಪರ, ಸಡಗರ ಸಂಭ್ರಮ, ಇನ್ನೇನು ಮದುವೆ…

Read More

ಮಹಿಳೆಯರಿಗೆ ಉಚಿತ ಬಸ್ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯ ನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ ..

ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಸ್ತಿತ್ವಕ್ಕೆ ಬಂದ ಮೇಲೆ, ಆಯಾ ಖಾತೆಗಳ ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ಮಾಡಲು ಹೊರಟ್ಟಿದ್ದು, ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ(Ramilinga reddy) ಕೂಡ ಇದೀಗ ಕರ್ನಾಟಕದಲ್ಲೂ ಒಂದಷ್ಟು ಬದಲಾವಣೆಗೆ ಮುಂದಾಗಿದ್ದಾರೆ. ಹೌದು ಆಂಧ್ರಪ್ರದೇಶದಂತೆ ರಾಜ್ಯದಲ್ಲೂ ಹಿರಿಯ ನಾಗರೀಕರಿಗಾಗಿ ವಿಶೇಷ ಸವಲತ್ತು ನೀಡಲು ಯೋಚಿಸಿರುವ ಸಚಿವರು, ರಾಜ್ಯದ ದೇವಸ್ಥಾನಗಳಲ್ಲಿ ಇನ್ಮುಂದೆ ಹಿರಿಯ ನಾಗರೀಕರು ಸಾಮಾನ್ಯ ಕ್ಯೂನಲ್ಲಿ ನಿಲ್ಲುವಂತಿಲ್ಲ. ದೇವಸ್ಥಾನಗಳಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಡೈರೆಕ್ಟ್…

Read More

Shakti Smart Card: ಫ್ರೀ ಬಸ್ ಪಾಸ್ ಗೆ ರೆಡಿಯಾಗ್ತಿದೆ ಸ್ಮಾರ್ಟ್ ಕಾರ್ಡ್.! ಕಾರ್ಡ್ ಪಡೆಯೋದು ಹೇಗೆ ಏನ್ ಮಾಡಬೇಕು?

Shakti Smart Card: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡಲು ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲು ತೀರ್ಮಾನಿಸಿತ್ತು. ಇದೀಗ ಸದ್ಯ ಅಧಿಕೃತ ಜಾರಿಗೆ ಆದೇಶವನ್ನು ಹೊರಡಿಸಿದೆ. ಹೌದು ಪ್ರಸ್ತುತ ರಾಜ್ಯ ಸರ್ಕಾರದ “ಶಕ್ತಿ ಯೋಜನೆ” ಯಡಿ ರಾಜ್ಯದ ಎಲ್ಲಾ ಮಹಿಳೆಯರು ಅಂದರೆ ಇದರಲ್ಲಿ ವಿದ್ಯಾರ್ಥಿನಿಯರು ಸೇರಿದಂತೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಅಂದ್ರೆ ತೃತೀಯ ಲಿಂಗಿಗಳು ಸೇರಿದಂತೆ ಎಲ್ಲರಿಗೂ ಈ ಯೋಜನೆಯ ಲಾಭ ಸಿಗುವಂತಹ ಉದ್ದೇಶದಿಂದ ಈಗ ಸಾಮಾನ್ಯ…

Read More