ಕಾಂಗ್ರೆಸ್ ನ 5ಭಾಗ್ಯಗಳಿಗೆ ದಿನಕ್ಕೆ,ತಿಂಗಳಿಗೆ ಆಗುವ ದುಡ್ಡೆಷ್ಟು? ಇಂತ ಯೋಜನೆಗಳಿಗೆ ಹಣ ಎಲ್ಲಿಂದ ಬರುತ್ತೆ? ಸರ್ಕಾರ ಏನ್ ಮಾಡುತ್ತೆ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ 3ಪಕ್ಷಗಳು ನೀಡಿದ ಭರವಸೆಗಳಲ್ಲಿ ಕಾಂಗ್ರೆಸ್‌ ಪಕ್ಷ ನೀಡಿದ 5 ಗ್ಯಾರೆಂಟಿಗಳ ಚುನಾವಣಾ ಭರವಸೆ ಈಗ ಟಾಕ್‌ ಆಫ್‌ ದ ಟೌನ್ ಆಗಿದೆ. ಹೌದು ಕಾಂಗ್ರೇಸ್ ನೀಡಿದ ಅಷ್ಟು ಭರವಸೆಗಳು ಸಾಕಷ್ಟು ಜನರನ್ನ ತಲುಪಲು ಯಶಸ್ವಿಯಾಗಿ ಇದೀಗ ಅದೇ ಕಾರಣದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಅಧಿಕಾರ ಚುಕ್ಕಾಣಿ ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ನೀಡಿರುವ ಅಷ್ಟು ಗ್ಯಾರಂಟಿಗಳನ್ನ ಈಡೇರಿಸುವುದು ಬಹಳ ಮುಖ್ಯವಾಗಿದೆ. ಬಹುಮತ ಸಿಕ್ಕಿರುವ ಹಿನ್ನೆಲೆ ಇದೀಗ ಬೇರೆ ಪಕ್ಷದವರ…

Read More

Dhruva Sarja Daughter: ಮಗಳ ಮುಖ ರಿವಿಲ್ ಮಾಡಿದ ನಟ ಧ್ರುವ ಸರ್ಜಾ ಮಗು ಹೇಗಿದೆ, ಫೋಟೋಶೂಟ್ ಹೇಗಿತ್ತು ಗೊತ್ತಾ?

Dhruva Sarja Daughter: ಸ್ಯಾಂಡಲ್​ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫಸ್ಟ್ ಟೈಮ್ ತಮ್ಮ ಮಗಳ ಫೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮಗಳ ಮಾತನಾಡುವ ರೀತಿಯಲ್ಲಿ ಕೆಲವೊಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದಾರೆ. ಬರೋಬ್ಬರಿ ಮಗಳು ಹುಟ್ಟಿದ 7ತಿಂಗಳ ಬಳಿಕ ಮಗುವಿನ ಮುಖವನ್ನ ಧ್ರುವ ರಿವಿಲ್ ಮಾಡಿದ್ದಾರೆ. ಅದರಲ್ಲೂ ಕೂಡ ಧ್ರುವ ಸರ್ಜಾ ಜಾಣ್ಮೆಯನ್ನ ತೋರಿದ್ದು ತಮ್ಮ ಮಗಳು ಒಂದು ತಿಂಗಳ ಮಗುವಾಗಿದ್ದಾಗ ತೆಗೆಸಿರುವಂತಹ ಫೋಟೋಗಳನ್ನೇ ಶೇರ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ಧ್ರುವ ಪ್ರೇರಣಾ ದಂಪತಿ ಮಗಳು ಹೇಗಿದ್ದಾಳೆ….

Read More

Abhirami: ಹೆಣ್ಣು ಮಗುವನ್ನ ದತ್ತು ಪಡೆದ ನಟಿ ಅಭಿರಾಮಿ.. ರಕ್ತ ಕಣ್ಣೀರು ಸಿನಿಮಾ ಖ್ಯಾತಿಯ ನಟಿ ಅಭಿರಾಮಿ ಅವ್ರ ಮಾತೃ ಪ್ರೀತಿ

Abhirami: ವಿಶ್ವ ತಾಯಿಯಂದಿರ ದಿನದಂದು ನಟಿ ಅಭಿರಾಮಿ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡಿರುವ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನ ರಿವಿಲ್ ಮಾಡದೆ ತನ್ನ ಮಗಳು ಹಾಗೂ ಪತಿಯ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ವೈವಾಹಿಕ ಜೀವನದಲ್ಲಾಗಲಿ, ವೃತ್ತಿ ಜೀವನದಲ್ಲಾಗಲಿ ಯಾವುದೇ ವಿವಾದಗಳಿಲ್ಲದೆ ನೆಮ್ಮದಿಯಾಗಿದ್ದ ನಟಿ ಮಗುವನ್ನ ದತ್ತು ಪಡೆದಿದ್ದಾರು ಯಾಕೆ, ಈ ನಟಿಗೆ ಮಕ್ಕಳಾಗುವ ಭಾಗ್ಯ ಇಲ್ವಾ ಎಲ್ಲವನ್ನ ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡ್ತ್ತೀನಿ ಬನ್ನಿ. ಮದರ್ಸ್ ಡೇ ದಿನ ವಿಷಯ ಹಂಚಿಕೊಂಡ ನಟಿ…

Read More

Radhika Kumaraswamy: ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ ರಾಧಿಕಾ ಕುಮಾರಸ್ವಾಮಿ!

Radhika Kumaraswamy: ಕನ್ನಡ ಚಿತ್ರರಂಗದಲ್ಲಿ ಸ್ವೀಟಿ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಈ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸಿನಿಮಾದ ಮಹೂರ್ತದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ತೆಲುಗು ಸೇರಿದಂತೆ ಬರೋಬ್ಬರಿ 7 ಭಾಷೆಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾ ನಿರ್ಮಾಪಕರು ರವಿರಾಜ್ ಅವರು, ನಿರ್ದೇಶನ ಸ್ಥಾನವನ್ನು…

Read More

ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್.. ಇಂದಿನಿಂದಲೇ 5 ಯೋಜನೆಗಳು ಜಾರಿಯಾಗುವ ನಿರೀಕ್ಷೆ!?

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮೊನ್ನೆ ಹೊರಬಿದಿದ್ದು. ಕಾಂಗ್ರೆಸ್‌ ಭರ್ಜರಿಯಾಗಿ ಸ್ಪಷ್ಟ ಬಹುಮತದೊಂದಿಗೆ ವಿಜಯ ಸಾಧಿಸಿದೆ. ಇನ್ನು ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ವಲಯದಲ್ಲಿ ಯಾರಾಗ್ತಾರೆ ಸಿಎಂ ಅನ್ನೋ ಪ್ರಶ್ನೆ ಹಾಗೂ ಗೊಂದಲದ ಮಧ್ಯೆಯೇ ಇದೀಗ ಸರಣಿ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲ ಕ್ಯಾಬಿನೆಟ್‌ನಲ್ಲಿಯೇ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಎಂದಿರುವ ಸಿದ್ದರಾಮಯ್ಯ, ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ…

Read More