Karnataka Monsoon Rain

ಬರದಿಂದ ಕಂಗೆಟ್ಟ ರೈತರಿಗೆ ನೆಮ್ಮದಿಯ ಸುದ್ದಿ; ಈ ವರ್ಷ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ

ಕರ್ನಾಟಕವು ಪ್ರತಿ ವರ್ಷ ಮಾನ್ಸೂನ್ ಅವಧಿಯಲ್ಲಿ ಸುಮಾರು 85.2 ಸೆಂ.ಮೀ ಮಳೆಯನ್ನು ಪಡೆಯುತ್ತದೆ, ಇದು ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. 2024 ರ ದೀರ್ಘಾವಧಿಯ ಮಾನ್ಸೂನ್ ಮಳೆ ಮುನ್ಸೂಚನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ಊಹಿಸಬಹುದು. ಮುಂಗಾರು ಹಂಗಾಮು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಅತಿಯಾದ ಮಳೆಯಿಂದ ಎಚ್ಚರಿಕೆ ವಹಿಸಿ: ಹೆಚ್ಚಿದ ಮಳೆಯಿಂದಾಗಿ ಈ ಪ್ರದೇಶವು ವಿಭಿನ್ನ ಪರಿಣಾಮಗಳನ್ನು ಅನುಭವಿಸಬಹುದು, ಇದು ಉತ್ತಮ ನೀರಿನ ಸಂಪನ್ಮೂಲಗಳು ಮತ್ತು ಹೆಚ್ಚಿದ ಕೃಷಿ ಉತ್ಪಾದಕತೆಯಂತಹ ಧನಾತ್ಮಕ ಫಲಿತಾಂಶಗಳನ್ನು…

Read More
State Govt Employees DA Hike

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಿಸಿದೆ ರಾಜ್ಯ ಸರ್ಕಾರ

ಸರ್ಕಾರಿ ಉದ್ಯೋಗ ಒಂದು ಗೌರವಾನ್ವಿತ ಹುದ್ದೆ ಹಾಗೂ ಲಾಭದಾಯಕ ಉದ್ಯೋಗವಾಗಿದೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಅವಕಾಶ ಸರ್ಕಾರಿ ಉದ್ಯೋಗಿಗಳಿಗೆ ಸಿಗುತ್ತದೆ. ಸರ್ಕಾರಿ ನೌಕರರು ಸಾಮಾನ್ಯವಾಗಿ ಉತ್ತಮ ಸಂಬಳ ಮತ್ತು ಪ್ರಯೋಜನಗಳನ್ನು ಪಡೆಯುತ್ತಾರೆ, ಮತ್ತು ಅವರಿಗೆ ಉದ್ಯೋಗ ಭದ್ರತೆ ಇರುತ್ತದೆ. ಅದಕ್ಕೆ ಹೆಚ್ಚಿನ ಜನರು ಸರ್ಕಾರಿ ಉದ್ಯೋಗವನ್ನು ಇಷ್ಟ ಪಡುತ್ತಾರೆ. ಸ್ವಲ್ಪ ದಿನಗಳ ಹಿಂದೆ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚು ಮಾಡಿತ್ತು. ಈಗ ಆದರೆ ಬೆನ್ನಲ್ಲೇ ರಾಜ್ಯ ಸರ್ಕಾರವು ರಾಜ್ಯ ಸರ್ಕಾರದ ನೌಕರಿಗೆ…

Read More
Mallikarjun Kharga Reacts On DK Suresh Statement

ಪ್ರತ್ಯೇಕ ರಾಷ್ಟ್ರದ ಬಗ್ಗೆ ಹೇಳಿಕೆ ನೀಡಿದ ಡಿ.ಕೆ ಸುರೇಶ್, ಇಂತಹ ಮಾತುಗಳನ್ನು ಸಹಿಸುವುದಿಲ್ಲ ಎಂದ ಖರ್ಗೆ

1- ಫೆಬ್ರುವರಿ – 2024 ರಂದು ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ಮಂಡಿಸಿತು. ಬಜೆಟ್ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದವು. ರಾಜ್ಯ ಸರ್ಕಾರ ನಮ್ಮ ರಾಜ್ಯಕ್ಕೆ ಯಾವ ಅನುದಾನವನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿತು. ಬಜೆಟ್ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಡಿ. ಕೆ ಸುರೇಶ್ ಅವರ ಮಾತು ಈಗ ಹಲವಾರು ವಿವಾದಗಳನ್ನು ಸೃಷ್ಠಿಸಿದೆ. ಡಿ. ಕೆ ಸುರೇಶ್ ಅವರ ಹೇಳಿಕೆ ಏನು?: ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಅವರು ಕೇಂದ್ರ ಸರ್ಕಾರವು ದಕ್ಷಿಣ ಭಾರತದ…

Read More

ಗೃಹಲಕ್ಷ್ಮೀ 2000 ಹಣ ನಿಮ್ಮ ಖಾತೆಗೆ ಬಂದಿಲ್ವ; ಯೋಚ್ನೆ ಮಾಡಬೇಡಿ, ಗೃಹಲಕ್ಷ್ಮಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ವಾ.? ಹಾಗಾದ್ರೆ ಯಾಕೆ ಬಂದಿಲ್ಲ ನಿಮ್ಮ ಖಾತೆಗೆ ಅನ್ನೊದು ತಿಳಿದುಕೊಳ್ಳಬೇಕು. ಯೋಜನೆಯ ಹಣ ಬಂದಿಲ್ಲ ಅಂತ ಮಹಿಳೆಯರು ಟೆನ್ಶನ್ ಆಗೋ ಅಗತ್ಯ ಇಲ್ಲ. ಹಣ ಯಾಕೆ ಬಂದಿಲ್ಲ ಅನ್ನೋದು ಒಂದು ಸಲ ಈ ಸುದ್ದಿಯನ್ನು ನೋಡಿ. ಹೌದು ರಾಜ್ಯ ಸರ್ಕಾರದ 5ಗ್ಯಾರಂಟಿಗಳಲ್ಲಿ ಬಹಳ ಸದ್ದು ಮಾಡಿದ ಯೋಜನೆ ಅಂದ್ರೆ ಅದು ಗೃಹಲಕ್ಷ್ಮೀ ಯೋಜನೆ. ಮನೆಯ ಯಜಮಾನಿ ಮಹಿಳೆ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂಪಾಯಿ ಜಮಾ ಮಾಡುವ ಯೋಜನೆ ಬಹಳ ಸದ್ದು ಮಾಡಿತ್ತು….

Read More

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಬೆಳ್ಳಿಗೆ 11 ಗಂಟೆಗೆ ಹಣ ಬಿಡುಗಡೆ; ಹಣ ಪಡೆಯಲು ಇರುವ ಕಂಡೀಷನ್ಸ್ ಏನ್ ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ 27ಕ್ಕೆ ನೂರು ದಿನ ಪೂರೈಸಿದ್ದು, ಇದೀಗ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಪ್ರತಿದಿನ ಒಂದೊಂದು ಅಪ್ಡೇಟ್ಸ್ ಬರುತ್ತಲೇ ಇರುತ್ತೆ. ಇನ್ನು ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ 1.1 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್‌ 30ಕ್ಕೆ ರಾಹುಲ್‌ ಗಾಂಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯರ ಖಾತೆಗೆ 2000 ರೂ. ಜಮೆ ಆಗಲಿದೆ….

Read More

ಶರತ್ ಮಾಬೈಲ್ ನಲ್ಲಿ ಸಿಕ್ತು ಸಾವಿಗೂ ಮುನ್ನ ತೆಗೆದಿದ್ದ ವಿಡಿಯೋ!!

ಕಳೆದ ವಾರ ಜುಲೈ 23ರಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸುಣ್ಣದ ಹಳ್ಳಿಯ ನಿವಾಸಿ ಶರತ್ ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತ ವೀಕ್ಷಣೆಯ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದಿದ್ದನ್ನು. ಕಳೆದ ವಾರ ಸುರಿದ ಮಳೆಗೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿತು ಹಾಗಾಗಿ ಶರತ್ ನ ದೇಹವನ್ನು ಹುಡುಕಲು ಅಲ್ಲಿನ ಪೊಲೀಸ್ ಅಧಿಕಾರಿಗಳು ಸ್ಥಳೀಯರು ಮತ್ತು ಚಿತ್ರದುರ್ಗದಿಂದ ಬಂದಿದ್ದ ಜ್ಯೋತಿರಾಜ್ ಅವರ ತಂಡ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಬಂದು ಜಲಪಾತದಲ್ಲಿ ತುಂಬಾ ಹುಡುಕಾಟ ನಡೆಸಿದರು…

Read More

Nikhil Nisha: CCTV ಯಲ್ಲಿ ಬಯಲಾಯ್ತು ಅಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

Nikhil Nisha: ಸ್ನೇಹಿತರೆ ನಿಖಿಲ್ ನಿಶಾ ರೀಲ್ಸ್ ನಲ್ಲಿ ಸಾಕಷ್ಟು ಅಂದಾಭಿಮಾನಿಗಳನ್ನ ಹೊಂದಿರೋ ಈ ನಿಖಿಲ್ ಮೊನ್ನೆ ಮಾಡಿಕೊಂಡಿದ್ದ ಅವಾಂತಾರ ಆತ ಬಳಸಿದ್ದ ಸುಸಂಸ್ಕೃತ ಪದಗಳ ವಿಡಿಯೋ ಸಖತ್ ವೈರಲ್ ಆಗಿತ್ತು, ಎಣ್ಣೆ ಮತ್ತಲ್ಲಿ ಮಾಡಿದ್ದು ಆದ್ರೂ ತಾನು ತಪ್ಪು ಮಾಡಿಲ್ಲ ಅಂತ ಫುಲ್ ಬಿಲ್ಡಪ್ ತಗೊಂಡು ಕ್ಲಾರಿಟಿ ವಿಡಿಯೋ ಮಾಡಿದ್ದಾನೆ. ಹೌದು ಮೊದಲಿಗೆ ನಿಖಿಲ್,ಫ್ರೆಂಡ್ಸ್ ಜೊತೆ ಯಾವುದು ಒಂದು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆ ಸಂದರ್ಭದಲ್ಲಿ ನಿಖಿಲ್ ಜಗಳ ಮಾಡಿಕೊಂಡು ಅವರ ಮೇಲೆ ಕೈ ಮಾಡುತ್ತಾನೆ…

Read More

ಒಂದೇ ಒಂದು ಇಂಜೆಕ್ಷನ್ ನಿಂದ ಪ್ರಾಣ ಪಕ್ಷಿಯೇ ಹಾರಿಹೋಯ್ತು! ಅರೋಗ್ಯವಂತ ಮಹಿಳೆಯ ಪ್ರಾಣ ಕಿತ್ತುಕೊಂಡ ಇಂಜೆಕ್ಷನ್ ಯಾವುದು ಗೊತ್ತಾ?

ನಮ್ಮ ಜನ ಇಷ್ಟು ಅಪಡೇಟ್ ಆಗಲು ಬಯಸುತ್ತಿದ್ದಾರೆ ಅಂದ್ರೆ ಅರೋಗ್ಯವನ್ನು ಕೂಡ ಕೊಂಡುಕೊಳ್ಳಬಹುದು ಅನ್ನೋ ಮಟ್ಟಕ್ಕೆ ಹೋಗ್ಬಿಟ್ಟಿದ್ದಾರೆ. ಅಂದ್ರೆ ಮುಂದೊಂದು ದಿನ ತಮ್ಮಗೆ ತಮ್ಮ ದೇಹಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಆಲೋಚನೆ ಮಾಡಿ, ಕೆಲವೊಂದಷ್ಟು ಸಲ ದುಡುಕಿನ ನಿರ್ಧಾರವನ್ನ ಕೂಡ ಮಾಡಿಬಿಡ್ತಾರೆ. ಇವಾಗ ಚೆನ್ನಾಗಿದ್ದೀವ ಸಾಕು ಅಂತ ಆಲೋಚನೆ ಮಾಡೋರು ಬಹಳ ಕಡಿಮೆ ಮಂದಿ. ಹೌದು ಮುಂದೆಯೂ ತಮಗೆ ಏನು ತೊಂದರೆ ಆಗಬಾರದು ವಂಶ ಪಾರಂಪರ್ಯ ವಾಗಿ ಯಾವ ಖಾಯಿಲೆಗಳು ನಮ್ಮನ್ನ ಬಾದಿಸಬಾರದು ಅಂತ…

Read More
Gold Price Today

Gold Price Today: ಚಿನ್ನ ಖರೀದಿ ಮಾಡಲು ಇಂದು ಶುಭದಿನ; ಚಿನ್ನದ ಬೆಲೆ ಇಂದು 3,500 ರೂಪಾಯಿ ಇಳಿಕೆ..ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today: ಸತತ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯತ್ತ ಸಾಗುತ್ತಿರುವುದು ನೋಡಿದರೆ. ಇದು ಚಿನ್ನ ಖರೀದಿಸುವವರಿಗೆ ಬಂಪರ್ ಆಫರ್ ಅಂತಾನೆ ಹೇಳಬಹುದು ಹಾಗೆ ಬೆಳ್ಳಿ ದರ ಕೂಡ ಇಂದು 1,250 ರೂಪಾಯಿ ಇಳಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಏರಿಳಿತ ಕಾಣುವುದು ಸಾಮಾನ್ಯ ಆದರೆ ನೀವು ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ನೋಡೋಣ…

Read More
Gold Price Today

Gold Price Today: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ! ಹೀಗಿದೆ ನೋಡಿ ಇಂದಿನ ಚಿನ್ನ & ಬೆಳ್ಳಿಯ ದರ

Gold Price Today: ಚಿನ್ನ ಖರೀದಿಸುವವರಿಗೆ ಇದು ಒಳ್ಳೆಯ ಸುದ್ದಿ ಅಂತನೇ ಹೇಳಬಹುದು ಹೌದು ಸತತ ಎರಡನೇ ದಿನವೂ ಇಳಿಕೆ ಕಂಡಿರುವ ಚಿನ್ನದ ದರ. ಬಂಗಾರ ಪ್ರಿಯರಿಗೆ ಖುಷಿ ಸುದ್ದಿ ಅಂತಾನೇ ಹೇಳಬಹುದು ಇನ್ನು ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿಯ ದರಗಳು ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಒಂದು ದಿನ ಏರಿಕೆ ಅದರೆ ಮತ್ತೊಂದು ದಿನ ಇಳಿಕೆ ಆಗಿರುತ್ತದೆ ಹಾಗಾಗಿ ಚಿನ್ನ ಖರೀದಿಸುವ ಮೊದಲು ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು…

Read More