Umapathy Srinivas: ದರ್ಶನ್ ಸರ್ ಫ್ಯಾನ್ ಆಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ! ಈಗ ಏನೇ ಆಗಿದ್ರು ಕಾಲನೇ ಪಾಠ ಕಲ್ಸುತ್ತೆ.!

Umapathy Srinivas: ಸ್ನೇಹಿತರೆ ನಿಮ್ಮಲ್ಲರಿಗೂ ಗೊತ್ತಿರುವಂತೆ ಈಗಾಗ್ಲೇ ಚುನಾವಣಾ ರಂಗು ರಾಜ್ಯದಲ್ಲಿ ಹೆಚ್ಚಾಗ್ತಲೆ ಇದೆ. ಅದರಲ್ಲಿ ಸಿನಿಮಾ ಸ್ಟಾರ್ ಗಳ ಎಂಟ್ರಿಯಿಂದಾಗಿ ಒಂದಷ್ಟು ಟೀಕೆ ಟಿಪ್ಪಣಿ ಚರ್ಚೆಗಳಾದ್ವು, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಬೊಮ್ಮನಹಳ್ಳಿ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ ಪ್ರಚಾರ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ರು. ಇದು ಒಂದು ಕಾಲದ ಗೆಳೆಯ ಅಣ್ಣತಮ್ಮಂದಿರಂತಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಈಗೀನ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಅರಗಿಸಿಕೊಳ್ಳಲು…

Read More

D BOSS: ನಿರ್ಮಾಪಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಯಾವ ನಿರ್ಮಾಪಕರು ನನ್ನ ಬೆಳಸಿಲ್ಲ

D BOSS: ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ವಿವಾದ ಜೋರಾಗಿ ಸದ್ದು ಮಾಡಿತ್ತು, ಹೌದು ಸಹೋದರರಂತೆ, ಅದಕ್ಕಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇದ್ದ ದರ್ಶನ್ ಮತ್ತು ಉಮಾಪತಿಯ ನಡುವೆ ಇದ್ದಕ್ಕಿದ್ದ ಹಾಗೆ ಬಿರುಗಾಳಿ ಸೃಷ್ಟಿಯಾಯಿತು. ಹಣದ ವಿಚಾರವಾಗಿ ದರ್ಶನ್ ಮತ್ತು ಉಮಾಪತಿಯ ನಡುವೆ ವೈಮನಸ್ಸು ಬೆಳೆಯಿತು. ಅಷ್ಟೆ ಅಲ್ದೇ ಈ ವಿವಾದ ಜೋರಾಗಿ ವಾರಗಟ್ಟಲೆ ಸದ್ದು ಮಾಡಿತ್ತು. ಇದನ್ನ ನೋಡಿದ ಕೆಲವರು ದರ್ಶನ್ ಮತ್ತು ಉಮಾಪತಿ ನಡುವೆ ಯಾರೋ ಹುಳಿ ಹಿಂಡಲು ಈ…

Read More

No Alcohol: ಎಣ್ಣೆ ಪ್ರಿಯರಿಗೆ ಬಿಗ್ ಶಾಕ್! ಮಧ್ಯರಾತ್ರಿ ಯಿಂದ ಎಣ್ಣೆ ಬಂದ್, ಎಷ್ಟು ದಿನ ಸಿಗಲ್ಲ?

No Alcohol: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಮದ್ಯಪ್ರಿಯರಿಗೆ ಒಂದು ಬೇಸರದ ಸುದ್ದಿ ಬಂದಿದೆ. ಮುಂದಿನ ವಾರ ಬರೋಬ್ಬರಿ ನಾಲ್ಕು ದಿನಗಳು ಬಾರ್‌, ಹೋಲ್‌ಸೇಲ್‌ ಮಾರ್ಟ್‌ ಸೇರಿ ಮದ್ಯ ಮಾರಾಟ ಮಳಿಗೆಗಳು ಸಂಪೂರ್ಣ ಬಂದ್‌ ಆಗಲಿವೆ. ಹೌದು, ಚುನಾವಣೆ ಮತ್ತು ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌ ಆಗಲಿದೆ….

Read More

Shivaraj kuamr: ಪ್ರಶಾಂತ್ ಸಂಬರ್ಗಿ ಪೋಸ್ಟ್ ಗೆ ಶಿವಣ್ಣ ಖಡಕ್ ಎಚ್ಚರಿಕೆ.!

Shivaraj kuamr: ಇಂದು ಬೆಳಗ್ಗೆ ಪ್ರಶಾಂತ್ ಸಂಬರ್ಗಿ ಮಾಡಿದ ಫೇಸ್ಬುಕ್ ಪೋಸ್ಟ್ ತುಂಬಾ ವೈರಲ್ ಆಗಿತ್ತು. ಈ ಪೋಸ್ಟ್ ನಲ್ಲಿ ಶಿವಣ್ಣನ ಬಗ್ಗೆ ಹಗುರವಾಗಿ ಬರೆದಿದ್ದ ಪ್ರಶಾಂತ್ ಸಂಬರ್ಗಿ ಶಿವರಾಜ್ ಕುಮಾರ್ ಅವರ ಪ್ರಚಾರದ ಬಗ್ಗೆ ಮತ್ತು ಅವರ ಸಿನಿಮಾ ವಿಚಾರದ ಬಗ್ಗೆ ವ್ಯಂಗ್ಯವಾಗಿ ಬರೆದುಕೊಂಡಿದ್ದಾರು ಇದೀಗ ಈ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಶಿವರಾಜ್ ಕುಮಾರ್.. ಹುಬ್ಬಳ್ಳಿ ನಗರ ದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ ಅವರ ಪರ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಮಾಧ್ಯಮ ಜೊತೆ…

Read More

Prashanth Sambargi: ಶಿವಣ್ಣ ಸ್ಕ್ರಿಪ್ಟ್ ಕೇಳಲ್ಲ ಪೇಮೆಂಟ್ ಕೊಟ್ರೆ ಸಾಕು, ಶಿವಣ್ಣನ ಬಗ್ಗೆ ಹಗುರವಾಗಿ ಮಾತನಾಡಿದ ಪ್ರಶಾಂತ್ ಸಂಬರ್ಗಿ

Prashanth Sambargi: ಇತ್ತೀಚಿನ ದಿನಗಳಲ್ಲಿ ರಾಜಕೀಯ ಅಂದ್ರೆ ಪ್ರಚಾರ, ಪ್ರಚಾರ ಅಂದ್ರೆ ರಾಜಕೀಯ ಅನ್ನುವಂತಾಗಿಬಿಟ್ಟಿದೆ. ದೊಡ್ಡ ದೊಡ್ಡ ಸ್ಟಾರ್ ಗಳು ಚುನಾವಣಾ ಕಣಕ್ಕಿಳಿಯೋದು, ಅಥವಾ ರಾಜಕೀಯ ನಾಯಕರ ಪರ ಅಬ್ಬರದ ಪ್ರಚಾರ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಹೌದು ಸ್ಟಾರ್ ನಟರನ್ನ ಕರೆಸಿದರೆ ಜನರು ಸುಲಭವಾಗಿ ತಮ್ಮ ಪಕ್ಷವನ್ನು ಬೆಂಬಲಿಸುತ್ತಾರೆ ಅನ್ನೋದು ಕೆಲವೊಂದಿಷ್ಟು ಮಾತ್ರವಲ್ಲ ಬಹುತೇಕ ರಾಜಕಾರಣಿಗಳ ಲೆಕ್ಕಾಚಾರವಾಗಿಬಿಟ್ಟಿದೆ. ಈಗಾಗಿ ಸ್ಟಾರ್ ಪ್ರಚಾರಕ್ಕಂತಲೇ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯಾರನ್ನ ರಾಜಕೀಯ ನಾಯಕರು ಕರೆಸಿ ಅಬ್ಬರದ ಪ್ರಚಾರ…

Read More

Helicopter Rent: ರಾಜಕೀಯ ನಾಯಕರು ಬಳಸುವ ಹೆಲಿಕ್ಯಾಪ್ಟರ್ ಬಾಡಿಗೆ ಎಷ್ಟು? ಹೆಲಿಪ್ಯಾಡ್ ಬಾಡಿಗೆ ಹೇಗಿರುತ್ತೆ? ಪೈಲೇಟ್ ಗೆ ನೀಡಬೇಕಾದ ಸೌಲಭ್ಯ ಏನ್ ಗೊತ್ತಾ?

Helicopter Rent: ರಾಜ್ಯ ವಿಧಾನ ಚುನಾವಣೆಯ ಅಬ್ಬರ ಜೋರಾಗಿದ್ದು. ಚುನಾವಣಾ ಕಣದಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಸ್ಟಾರ್‌ ಪ್ರಚಾರಕರ ಪ್ರಚಾರ ಗೀಳು ಹೆಚ್ಚಾಗಿದ್ದು ಎಲ್ಲಾ ಪಕ್ಷದವರು ಕೂಡ ತಮ್ಮ ತಮ್ಮ ಪಕ್ಷಗಳ ರಾಷ್ಟ್ರೀಯ ನಾಯಕರನ್ನ, ಸ್ಟಾರ್ ನಟ ನಟಿಯರನ್ನ ಕರೆಸಿ ಮಾಡೋ ಪ್ರಚಾರದ ಅಬ್ಬರ ಜೋರಾಗುತ್ತಿದೆ. ಇದರ ಜೊತೆಗೆ ಹೆಲಿಕಾಪ್ಟರ್‌ ಹಾಗೂ ಚಾರ್ಟೆಡ್‌ ಫ್ಲೈಟ್‌ಗಳ ಆರ್ಭಟವೂ ಹೆಚ್ಚಾಗಿದೆ. ರಾಜ್ಯದ ಮುಂಚೂಣಿ ನಾಯಕರ ಜತೆಗೆ ಪ್ರಚಾರಕ್ಕೆ ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ತಾರಾ ಪ್ರಚಾರಕರು ಆಗಮಿಸಿದ್ದು, ಹೆಲಿಕಾಪ್ಟರ್‌ಗಳಿಗೆ ಹಿಂದೆಂದೂ…

Read More

Dolo 650 Shashirekha: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

Dolo 650 Shashirekha: ಹೌದು ಕೊರೋನ ಸಂದರ್ಭದಲ್ಲಿ ಇಡಿ ದೇಶವೇ ಭಯದಲ್ಲಿದ್ದಾಗ ಬಿಸಿ ರಾಗಿ ಮುದ್ದೆ, ಡೊಲೊ 650 ಮಾತ್ರೆ ಅನ್ನೋ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡಿತ್ತು. ಮೈಸೂರು ಮೂಲದ ಶಶಿರೇಖಾ ಹೊಡೆದಿದ್ದ ಆ ಡೈಲಾಗ್ ಎಲ್ಲೆಡೆ ವೈರಲ್ ಆಗಿ ಸ್ಟಾರ್ ನಟ ನಟಿಯರು ಕೂಡ ಡಬ್ ಮಾಡಿದ್ದು, ಆ ಟೈಮ್ ಲ್ಲಿ ಈ ಶಶಿರೇಖಾ ಸಿಕ್ಕಾಪಟ್ಟೆ ಫೇಮಸ್ ಆದ್ರೂ ನಂತರ ಶಶಿರೇಖಾ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅನಂತರ ಖಾಸಗಿ ವಾಹಿನಿಯ ಸಂದರ್ಶಕರೊಬ್ಬರೂ ಶಶಿರೇಖಾ ಅವ್ರನ್ನ…

Read More