Karnataka Next CM: ಯಾರಾಗ್ತಾರೆ ಕರ್ನಾಟಕದ ಮುಂದಿನ ಸಿಎಂ? ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಟಫ್ಫ್ ಫೈಟ್!

Karnataka Next CM: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಂಧುಗಳು ಬದಲಾವಣೆ ಬಯಸಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಕೊಡಲು ತೀರ್ಮಾನಿಸಿದ್ದಾರೆ ಅಂತ ಕಾಣಿಸುತ್ತದೆ. ಹೌದು ಈಗಾಗ್ಲೇ ಮತದಾರರು ಕಾಂಗ್ರೆಸ್ ಪಕ್ಷಕೆ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನ ಗೆಲ್ಲಿಸಿಕೊಟ್ಟಿದ್ದು ಚುನಾವನಾಧಿಕಾರಿಗಳಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬೀಳಬೇಕಿದೆ. ಇನ್ನು ಈ ಬಾರಿ ಮಂತ್ರಿ ಮಂಡಲದಲ್ಲಿದ್ದ ದೊಡ್ಡ ದೊಡ್ಡ ನಾಯಕರೇ ಮಕಾಡೇ ಮಲಗಿದ್ದರೆ. ಈ ಮಧ್ಯೆ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದೂ ಪಕ್ಷ ಅಧಿಕಾರಕ್ಕೆ ಬಂದಾಗಿದೆ ಆದರೆ ಈಗ…

Read More

ಚುನಾವಣಾ ಫಲಿತಾಂಶದ ದಿನವೇ ಚಿನ್ನದ ಬೆಲೆಯಲಿ ಬಾರಿ ಬದಲಾವಣೆ! ಎಷ್ಟಿದೆ ನೋಡಿ ಚಿನ್ನ ಮತ್ತು ಬೆಳ್ಳಿಯ ಬೆಲೆ!

Gold Price Today: ಶನಿವಾರ ಮೇ 13, 2023, ಇಂದಿನ ಚಿನ್ನದ ಮತ್ತು ಬೆಳ್ಳಿಯ ಬೆಲೆ ಬೆಂಗಳೂರು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತು ದೇಶಾದ್ಯಂತ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ. ಇಂದು ಕರ್ನಾಟಕದ ವಿಧಾನಸಭೆ ಚುನಾವಣೆ ಫಲಿತಾಂಶ, ಇಂದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದು ನಿನ್ನೆ ಚಿನ್ನದ ಬೆಲೆಯಲ್ಲಿ 22 ಕ್ಯಾರೆಟ್ ನ ಪ್ರತಿ 10 ಗ್ರಾಂಗೆ 400 ರೂಪಾಯಿ ಕಡಿಮೆ ಆಗಿತ್ತು 24 ಕ್ಯಾರೆಟ್ ಚಿನ್ನದಲ್ಲಿ ಪ್ರತಿ 10 ಗ್ರಾಂಗೆ 440…

Read More

Kodi Mutt Swamiji: ಬೆಳ್ಳಂ ಬೆಳಗ್ಗೆ ಕೊಡಿಶ್ರೀ ಭವಿಷ್ಯ! ಇದೇ ಪಕ್ಷ ಅಧಿಕಾರಕ್ಕೆ ಬರುತ್ತೆ!?

Kodi Mutt Swamiji: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಕುರಿತು ಇದೀಗ ಮತ್ತೊಮ್ಮೆ ಕೊಡಿ ಶ್ರೀಗಳು ರಾಜಕೀಯ ಭವಿಷ್ಯ ನುಡಿಯುವುದರ ಮೂಲಕ ಇದೀಗ ಭಯಂಕರ ಶಾಕಿಂಗ್ ಸುದ್ದಿಯನ್ನು ಹೊರ ಹಾಕಿದ್ದಾರೆ ರಾಜಕೀಯ ಭವಿಷ್ಯದಲ್ಲಿ ಕೊಡಿ ಶ್ರೀಗಳು ಏನು ಹೇಳಿದ್ದಾರೆ ಈ 2023ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಭವಿಷ್ಯ ನುಡಿಯುವುದರ ಮೂಲಕ ಕೂಡಿಶ್ರೀ ಅವರು ಮಾಹಿತಿಯನ್ನು ಕೊಟ್ಟಿದ್ದಾರೆ ಏನಿದು ವಿಷಯ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯ ಏನು…

Read More