![ಗೃಹಲಕ್ಷ್ಮಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ; ಇಂತವರಿಗೆ ಸಿಗಲ್ಲ 2ಸಾವಿರ! ಯೋಜನೆಯಿಂದ ಹೊರಗಿಡಲಿದೆ ಸರ್ಕಾರ](https://newsgurukannada.com/wp-content/uploads/2023/11/ಗೃಹಲಕ್ಷ್ಮಿಯರಿಗೆ-ಶಾಕ್-ನೀಡಿದ-ರಾಜ್ಯ-ಸರ್ಕಾರ.jpg)
ಗೃಹಲಕ್ಷ್ಮಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ; ಇಂತವರಿಗೆ ಸಿಗಲ್ಲ 2ಸಾವಿರ! ಯೋಜನೆಯಿಂದ ಹೊರಗಿಡಲಿದೆ ಸರ್ಕಾರ
Gruhalakshmi Scheme: 5 ಗ್ಯಾರಂಟಿಗಳನ್ನು ಜನರ ಮುಂದಿಟ್ಟು ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸರ್ಕಾರ ಅಂದುಕೊಂಡಂತೆ ಒಂದೊಂದೇ ಯೋಜನೆಗಳನ್ನ ಜಾರಿಗೆ ತರುತ್ತಿದೆ. ಹೌದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಕೊಟ್ಟ ಭರವಸೆಗಳನ್ನ ಈಡೇರಿಸಲು ಮುಂದಾಗಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Scheme) ಮಹಿಳೆಯರಿಗೆ 2 ಸಾವಿರ ರೂಪಾಯಿ ನೀಡುವ ಕಾರ್ಯಕ್ರಮಕ್ಕೆ ಸಿಎಂ ಅಸ್ತು ಎಂದಿದ್ದಾರೆ. ಬಹು ನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಹೌದು ಸಿಎಂ ಸಿದ್ದರಾಮಯ್ಯ ನೇತೃತದ ಸಂಪುಟ ಸಭೆಯಲ್ಲಿ ಈ…