ಬಸ್ ನಲ್ಲೇ ಒಡೆದಾಡಿಕೊಂಡ ಮಹಿಳೆಯರು.. ಮೈಸೂರು ಬಸ್ ನಲ್ಲಿ ಮಹಿಳೆಯರ ಅತಿರೇಕದ ವರ್ತನೆ! ಒಂದೆರಡು ದಿನಗಳಲ್ಲಿ ಫ್ರೀ ಬಸ್ ಗೆ ಹೊಸ ರೂಲ್ಸ್

ರಾಜ್ಯ ಸರಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು ಮಹಿಳೆಯರಿಗೆ ಸರಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ ಘೋಷಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಮೊದಲ ವಾರದಲ್ಲೇ ತುಮಕೂರು, ಚಿತ್ರದುರ್ಗ, ಮೈಸೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ರಾಜ್ಯದ ಆನೇಕ ಜಿಲ್ಲೆಗಳಿಂದ ಮಹಿಳೆಯರು ಟ್ರಿಪ್ ಗಳನ್ನ ಹೊಡೆಯುತ್ತಿದ್ದೂ, ದೇವರ ದರ್ಶನ, ಜಾಲಿ ಟ್ರಿಪ್, ಪ್ರವಾಸಿ ತಾಣಗಳಿಗೆ ಹೋಗುವ ಮೂಲಕ ಉಚಿತ ಬಸ್‌ ಪ್ರಯಾಣದ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ…

Read More

Gold Price Today: ಚಿನ್ನ ಮತ್ತು ಬೆಳ್ಳಿ ಖರೀದಿಸುವವರಿಗೆ ಬಂಪರ್ ಗುಡ್ ನ್ಯೂಸ್ ಆಭರಣ ದರ ಮತ್ತೆ ಇಳಿಕೆ..

Gold Price Today: ಇಂದು ಆಭರಣ ಪ್ರಿಯರಿಗೂ ಗುಡ್ ನ್ಯೂಸ್ ಅಂತಾನೆ ಹೇಳಬಹುದು, ಚಿನ್ನ ಬೆಳ್ಳಿ ಖರೀದಿಸುವವರಿಗೆ ಆಭರಣಗಳ ದರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು ಇದು ಗ್ರಾಹಕರಿಗೆ ಖುಷಿ ಕೊಡುವ ಸುದ್ದಿಯಾಗಿದೆ. ಹೌದು 22 ಕ್ಯಾರೆಟ್ ಚಿನ್ನದ ದರ ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಇಳಿಕೆಯಾಗಿದೆ ಹಾಗೂ ಬೆಳ್ಳಿಯ ಬೆಲೆಯಲೂ ಕೂಡ ಸುಮಾರು 1,,250 ರೂಪಾಯಿ ಇಳಿಕೆ ಕಂಡಿದೆ. ಹಾಗಾದರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದು ಚಿನ್ನ ಮತ್ತು ಬೆಳ್ಳಿಯ ದರಗಳು ಎಷ್ಟಿದೆ ನೋಡೋಣ…

Read More

ಭಾರತದಲ್ಲಿ ಫೇಸ್ ಬುಕ್ ಬಂದ್ ಮಾಡ್ಬೇಕಾ? ಫೇಸ್ಬುಕ್ ಸಂಸ್ಥೆಗೆ ಹೈ ಕೋರ್ಟ್ ನಿಂದ ಒಂದು ವಾರದ ಗಡುವು..

ಅನಾಮಧೇಯ ವ್ಯಕ್ತಿಗಳು ಮಾಡಿದ ಕೆಲ್ಸಕ್ಕೆ ಸರಿಯಾದ ತನಿಖೆ ನಡೆಸದೆ ನಿರಾಪರಾಧಿ ವ್ಯಕ್ತಿ ಕಳೆದ 3ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ವಿಚಾರ ಇದೀಗ ಹೈ ಕೋರ್ಟ್ ಅಂಗಳ ತಲುಪಿದ್ದು, ಫೇಸ್ಬುಕ್ ಪರ ವಕೀಲನಿಗೆ ಫೇಸ್ಬುಕ್ ಬಂದ್ ಮಾಡುವ ಖಡಕ್ ಎಚ್ಚರಿಕೆ ಕೊಟ್ಟಿದೆ. ಹೌದು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರಿಂದ ಅರೇಬಿಯ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮಂಗಳೂರಿನ, ಬಿಕರ್ನಕಟ್ಟೆ…

Read More