Karnataka To Ayodhya train route

ಕರ್ನಾಟಕದಿಂದ ಅಯೋಧ್ಯೆಗೆ ಕೊಪ್ಪಳ ಮಾರ್ಗವಾಗಿ ರೈಲು ಸಂಚಾರ

ಅಯೋಧ್ಯೆ ಭಾರತದ ಪ್ರಸಿದ್ಧ ಯಾತ್ರ ಕ್ಷೇತ್ರವಾಗಿದೆ. ರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಭಕ್ತರು ಬರುವ ಸಂಖ್ಯೆ ಹೆಚ್ಚಾಗಿದೆ. ರೈಲು, ಬಸ್ ಎಲ್ಲವೂ ಈಗಾಗಲೇ ಬುಕ್ ಆಗುವೆ. ಎಲ್ಲರಿಗೂ ಅಯೋಧ್ಯೆಯ ರಾಮನ ದರ್ಶನ ಮಾಡಬೇಕು ಎಂಬ ಮಹಾದಾಸೆ. 500 ವರ್ಷಗಳ ಹೋರಾಟದ ಜಯವನ್ನು ಸಂಭ್ರಮಿಸಿ ಅಯೋಧ್ಯೆಯ ರಾಮನ ಕಣ್ತುಂಬಿಕೊಂಡು ಬರಲು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ನಿತ್ಯ ಬರುತ್ತಾ ಇದ್ದಾರೆ. ಕರ್ನಾಟಕದಲ್ಲಿ ಸಹ ಭಕ್ತರು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಯೋಧ್ಯೆಗೆ ಎಂದೇ ಹಲವಾರು ಜಿಲ್ಲೆಗಳಿಂದ ಸ್ಪೆಷಲ್ ಬಸ್, ರೈಲು ಸಂಪರ್ಕ…

Read More

ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರಿಗೆ ಬರುತ್ತಿದೆ ಲೋಕಲ್ ಟ್ರೈನ್, ಇದು ಯಾವ ಯಾವ ಮಾರ್ಗದಲ್ಲಿ ಓಡಾಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಗರ ಪ್ರದೇಶದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಹರ ಸಾಹಸ ಪಡಬೇಕಾಗುತ್ತದೆ ಎಷ್ಟು ಹೊಸ ಸೌಲಭ್ಯವನ್ನು ಸೃಷ್ಟಿಸಿದರು ಕೂಡ ಎಷ್ಟು ಸೌಕರ್ಯವನ್ನು ಮಾಡಿದರು ಜನದಟ್ಟಣೆ(crowd) ಮಾತ್ರ ಕಮ್ಮಿಯಾಗುತ್ತಿಲ್ಲ. ಮೆಟ್ರೋ ಇದ್ದರೂ ಕೂಡ ಕ್ರೌಡ್ ಮಾತ್ರ ಕಮ್ಮಿಯಾಗಲೇ ಇಲ್ಲ. ಆದ್ದರಿಂದ ಜನಗಳಿಗೆ ಅನುಕೂಲವಾಗುವಂತೆ, ಬೆಂಗಳೂರು ನಗರಗಳಲ್ಲಿ ಒಂದು ಲೋಕಲ್ ಟ್ರೈನ್ ಓಡಾಡುತ್ತಿದ್ದರೆ ಸಂಚಾರ ದಟ್ಟಣೆಯನ್ನು ಸ್ವಲ್ಪ ಕಡಿಮೆ ಮಾಡಬಹುದೆಂಬ ನಂಬಿಕೆಯಿಂದ ನಗರಗಳಲ್ಲಿ ಓಡಾಡಲು ಒಂದು ರೈಲಿನ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದೆ. ಮೆಟ್ರೋ ರೈಲಿನಿಂದ ಜನದಟ್ಟಣೆ ಸುಮಾರು ಕಡಿಮೆಯಾಗಿದೆ, ಆದರೆ…

Read More