Toll Price Hike

ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ಮುನ್ನ ದೇಶದ 1,100 ಟೋಲ್ ನಲ್ಲಿ ದರ ಹೆಚ್ಚಳ ಆಗಲಿದೆ

ರಾಜ್ಯ ಹಾಗೂ ದೇಶದಲ್ಲಿ ಇಂದಿನಿಂದಲೇ ಟೋಲ್ ರೇಟ್ ಹೆಚ್ಚಳ ಆಗಿದ್ದು, ಆರ್ಥಿಕವಾಗಿ ಇದು ಹೊರೆಯಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಇದ್ದ ಕಾರಣ ಟೋಲ್ ದರವನ್ನು ಹೆಚ್ಚಳ ಮಾಡಿರಲಿಲ್ಲ. ಈಗ ಟೋಲ್ ದರ ಹೆಚ್ಚಾಗಿದೆ. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಆಗಿದೆ :- ಟೋಲ್ ದರವನ್ನು 3 ರಿಂದ 5 ಪರ್ಸೆಂಟ್ ವರೆಗೆ ಹೆಚ್ಚಳ ಮಾಡಿರುವ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ತಿಳಿಸಿದೆ. ಜೂನ್ 3 2024 ರಿಂದ ನೂತನ ಟೋಲ್ ದರ ಜಾರಿಗೆ…

Read More
Karnataka Rain News

ರಾಜ್ಯದ ಈ ಜಿಲ್ಲೆಗಳಲ್ಲಿ ಒಂದು ವಾರ ಭಾರಿ ಮಳೆ ಬೀಳಲಿದೆ.

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದೊಂದು ವಾರದಿಂದ ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಬೀಳುತ್ತಿದೆ. ಇನ್ನು ಒಂದು ವಾರ ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಹಾಗೂ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 7 ದಿನಗಳು ರಾಜ್ಯದ ಹಲವೆಡೆ ಮಳೆ ಬೀಳಲಿದೆ :- ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಹಿತ ಭಾರಿ ಭಾರೀ…

Read More
Rain News Karnataka

ಮೇ 20 ರ ವರಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬೀಳಲಿದೆ.

ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಹಾ ನಗರ ಬೆಂಗಳೂರಿನಲ್ಲಿನ ಗುಡುಗು ಸಹಿತ ಭಾರಿ ಮಳೆ ಆಗಿದೆ. ಈಗ ಹವಾಮಾನ ಇಲಾಖೆಯು ಮತ್ತೆ ಮೇ 20 ರ ವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯಾದರೂ ಬಿಸಿಲಿನ ತಾಪಮಾನ ಕಡಿಮೆ ಆಗಲಿಲ್ಲ.:- ರಾಜ್ಯದಲ್ಲಿ ಮಳೆ ಆದರೂ ಸಹ ಬಿಸಿಲಿನ ಝಳ ಇನ್ನು ಕಡಿಮೆ ಆಗಲಿಲ್ಲ. ಮಳೆ ಆರಂಭ ಆದರೆ ತಾಪಮಾನ ಕಡಿಮೆ ಆಗುವುದು ಸಾಮಾನ್ಯ. ಆದರೆ ಈ ಬಾರಿ ಸೂರ್ಯನ ಬಿಸಿಲಿನ…

Read More
Chandan Kumar & Kavith Gowda

ಲಕ್ಷ್ಮಿ ಬಾರಮ್ಮ ಮೂಲಕ ಕನ್ನಡಿಗರ ಮನ ಗೆದ್ದ ಚಂದನ್ ಮತ್ತು ಕವಿತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ

ಯಾರಿಗೆ ತಾನೆ ಲಕ್ಷ್ಮಿ ಬಾರಮ್ಮ ಸೀರಿಯಲ್ ಗೊತ್ತಿಲ್ಲ. ಕನ್ನಡದ ಟೆಲಿವಿಜನ್ ಲೋಕದಲ್ಲಿ 1000‌ ಕ್ಕೂ ಹೆಚ್ಚಿನ ಎಪಿಸೋಡ್ ಪ್ರಸಾರ ಆಗಿ ಮನೆ ಮಾತಾಗಿದ್ದ ಧಾರಾವಾಹಿ ಲಕ್ಷ್ಮಿ ಬಾರಮ್ಮ. ಸ್ನೇಹಿತರಾಗಿ ಇದ್ದ ಚಂದನ್ ಮತ್ತು ಕವಿತಾ ಮದುವೆ ಆಗಿದ್ದರೂ ಈಗ ಮೊದಲನೇ ಮಗುವಿನ ನಿರೀಕ್ಷೆಯಲ್ಲಿ ಇದ್ದರೆ. ದಂಪತಿಗಳ ಮದುವೆ ಅದ ದಿನಾಂಕ :- ನಟ ಚಂದನ್‌ ಕುಮಾರ್ ಮತ್ತು ನಟಿ ಕವಿತಾ ಗೌಡ 14 ಮೇ 2021 ರಲ್ಲಿ ಬೆಂಗಳೂರಿನಲ್ಲಿ ಮದುವೆ ಮದುವೆ ಆಗಿದ್ದರೂ. ಸ್ನೇಹಿತರಗಿದ್ದ ಇವರು ಮದುವೆ…

Read More
Voter Slip

ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆಯುವುದು ಹೇಗೆ?

ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಬೇಕು ಎಂದರೆ ನಾವು ವೋಟರ್ ಕಾರ್ಡ್ ಜೊತೆ ವೋಟರ್ ಸ್ಲಿಪ್ ಸಹ ಬೇಕು. ಈಗಾಗಲೇ BLO ಅವರು ಮನೆ ಮನೆಗೆ ಭೇಟಿ ನೀಡಿ ನಮಗೆ ವೋಟರ್ ಸ್ಲಿಪ್ ನೀಡುತ್ತಿದ್ದಾರೆ. ಆದರೆ ಕೆಲವು ಸಲ ನಮಗೆ ವೋಟರ್ ಸ್ಲಿಪ್ ಸಿಗದೇ ಇದ್ದರೆ ನಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿಯೇ ನಾವು ವೋಟರ್ ಸ್ಲೀಪ್ ತೆಗೆದುಕೊಳ್ಳಬಹುದು. ಹಾಗಾದರೆ ಮೊಬೈಲ್ ನಲ್ಲಿ ವೋಟರ್ ಸ್ಲಿಪ್ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯೋಣ. ಮೊಬೈಲ್ ಅಪ್ಲಿಕೇಶನ್ ಮೂಲಕ ಮತದಾರರ ವೋಟರ್…

Read More
Karnataka Monsoon Rain

ಬರದಿಂದ ಕಂಗೆಟ್ಟ ರೈತರಿಗೆ ನೆಮ್ಮದಿಯ ಸುದ್ದಿ; ಈ ವರ್ಷ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ

ಕರ್ನಾಟಕವು ಪ್ರತಿ ವರ್ಷ ಮಾನ್ಸೂನ್ ಅವಧಿಯಲ್ಲಿ ಸುಮಾರು 85.2 ಸೆಂ.ಮೀ ಮಳೆಯನ್ನು ಪಡೆಯುತ್ತದೆ, ಇದು ಸಾಮಾನ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. 2024 ರ ದೀರ್ಘಾವಧಿಯ ಮಾನ್ಸೂನ್ ಮಳೆ ಮುನ್ಸೂಚನೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ಊಹಿಸಬಹುದು. ಮುಂಗಾರು ಹಂಗಾಮು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಅತಿಯಾದ ಮಳೆಯಿಂದ ಎಚ್ಚರಿಕೆ ವಹಿಸಿ: ಹೆಚ್ಚಿದ ಮಳೆಯಿಂದಾಗಿ ಈ ಪ್ರದೇಶವು ವಿಭಿನ್ನ ಪರಿಣಾಮಗಳನ್ನು ಅನುಭವಿಸಬಹುದು, ಇದು ಉತ್ತಮ ನೀರಿನ ಸಂಪನ್ಮೂಲಗಳು ಮತ್ತು ಹೆಚ್ಚಿದ ಕೃಷಿ ಉತ್ಪಾದಕತೆಯಂತಹ ಧನಾತ್ಮಕ ಫಲಿತಾಂಶಗಳನ್ನು…

Read More
Sriramulu

ಬಳ್ಳಾರಿ ವಿಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು.

2024ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ, ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು ಅವರಿಗೆ ವಿಜಯಲಕ್ಷ್ಮಿ ಒಲಿಯುವ ಸಾಧ್ಯತೆ ಹೆಚ್ಚು. ಈ ಭವಿಷ್ಯವು ಅವರು ಹಿಂದೆ ಕೈಗೊಂಡ ಹಲವಾರು ಸಾಧನೆಗಳು ಮತ್ತು ಅಭಿವೃದ್ಧಿ ಉಪಕ್ರಮಗಳು ಮತ್ತು ಎಸ್ಟಿ ಸಮುದಾಯದೊಳಗಿನ ಅವರ ವರ್ಚಸ್ವಿ ನಾಯಕತ್ವವನ್ನು ಆಧರಿಸಿದೆ. ಎಲ್ಲಾ ಧರ್ಮಗಳು ಮತ್ತು ಜಾತಿಗಳ ಅಗತ್ಯತೆಗಳನ್ನು ಪರಿಹರಿಸುವ ಅವರ ಬದ್ಧತೆ ಮತ್ತು ಬಡ ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಅವರ ಪ್ರತಿಪಾದನೆಯು ಅವರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕ ರಾಜ್ಯದಾದ್ಯಂತ ಗೌರವಾನ್ವಿತ…

Read More
Karnataka Rain

ಕರ್ನಾಟಕದಲ್ಲಿ ಮಾರ್ಚ್ 31 ರಿಂದ ಈ ಜಿಲ್ಲೆಗಳಲ್ಲಿ ಮಳೆ; ಯಾವ ಯಾವ ಜಿಲ್ಲೆಗಳೂ?

ಬರಗಾಲದಿಂದ ಜನರು ತತ್ತರಿಸಿ ಹೋಗುತ್ತಾ ಇದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಸಿಗದ ಸ್ಥಿತಿ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯ ಮಾಡಿದರು ಸಹ. ಅದು ಏಷ್ಟು ದಿನಗಳ ಕಾಲ ನೀರು ಸಿಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಬರಗಾಲ ಮುಂದುವರೆದರೆ ಕುಡಿಯುವ ನೀರು ಸಿಗದೆ ಪ್ರಾಣಿಗಳು ಮನುಷ್ಯರು ಪ್ರಾಣ ಕಳೆದುಕೊಳ್ಳಬಹುದು. ಅಂತಹ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಇರುವ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ….

Read More
5,8,9th Classes Public Exam Evaluation Result

5,8,9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ಗಳ ಮೌಲ್ಯಮಾಪನವನ್ನು ಏಪ್ರಿಲ್ 2 ರ ಒಳಗೆ ನಡೆಸುವಂತೆ ಇಲಾಖೆ ಆದೇಶ ಹೊರಡಿಸಿದೆ

ಮಾರ್ಚ್ 25 ರಿಂದ ಬಾಕಿ ಉಳಿದಿರುವ 5,8,9, ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆಗಳು ನಡೆಯುತ್ತಿದೆ. ಈ ಎಲ್ಲಾ ಪರೀಕ್ಷೆಗಳ ಮೌಲ್ಯ ಮಾಪನವನ್ನು ಏಪ್ರಿಲ್ 2 ರ ಒಳಗೆ ಪೂರ್ಣಗೊಳಿಸಿ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ :- ಒಂದರಿಂದ ಒಂಬತ್ತನೇ ತರಗತಿಯ ಮಕ್ಕಳಿಗೆ ಸಮುದಾಯದತ್ತ ಶಾಲೆಯ ದಿನ ಫಲಿತಾಂಶ ಪ್ರಕಟಣೆ ಆಗುತ್ತದೆ. ಇದೇ ರೀತಿ 5,8,9, ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಶಾಲೆಗಳಲ್ಲಿ…

Read More
New Ration Card Application Karnataka

ಹೊಸ ರೇಷನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ರಾಜ್ಯ ಸರ್ಕಾರ; ಏನೆಲ್ಲಾ ದಾಖಲೆಗಳು ಬೇಕು?

ರೇಷನ್ ಕಾರ್ಡ್ ಮನೆಯ ಸದಸ್ಯರ ಬಗ್ಗೆ ಪೂರ್ಣ ಮಾಹಿತಿ ನೀಡುವ ಒಂದು ದಾಖಲಾತಿ. ಸರ್ಕಾರದ ಹಲವು ಯೋಜನೆಗಾಗಿ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕೆಳಗಿರುವ ವರ್ಗಗಳ ಕುಟುಂಬಕ್ಕೆ ಬಿಪಿಎಲ್ ಹಾಗೂ ಮೇಲ್ವರ್ಗದ ಕುಟುಂಬಗಳಿಗೆ ಎಪಿಎಲ್ ರೇಷನ್ ಕಾರ್ಡ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈಗ ಹೊಸದಾಗಿ ಸದಸ್ಯರು ಕುಟುಂಬಕ್ಕೆ ಬಂದಿದ್ದರೆ ಅಥವಾ ಕುಟುಂಬದ ಸದಸ್ಯರು ತೀರಿಕೊಂಡಿದ್ದರೆ ಹಾಗೂ ಒಂದು ಕುಟುಂಬದಲ್ಲಿ ಇರುವ ಅಣ್ಣ, ತಮ್ಮ ಬೇರೆ ಬೇರೆಯಾಗಿ ಜೀವಿಸುತ್ತಾ ಇದ್ದರೆ…

Read More