ಪುತ್ರಿಗೆ ಗಂಡನಿಂದ ಕಿರುಕುಳ ಹಿನ್ನೆಲೆ ತಂದೆ ಮಾಡಿದ್ದೇನು? ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಮಗಳನ್ನ ಕರೆತಂದ ಅಪ್ಪ..

ಮದುವೆಯಾದ ಹೆಣ್ಣುಮಕ್ಕಳು ಬಂದು ತವರು ನನೆಯಲ್ಲಿದ್ರೆ ಸಾಕು ಕೆಟ್ಟಿ ಬಂದು ತವರು ಸೇರಿದಳು ಆಗೇ ಹೀಗೆ ಅಂತ ಮಾತಾನಾಡೋರು ಒಂದೆಡೆ ಆದ್ರೆ ಹೆಣ್ಮಕ್ಳು ಏನೇ ಕಷ್ಟ ಬಂದ್ರು ತವರು ಮನೆಗೆ ಬರಬಾರದು ಇದ್ರು ಅಲ್ಲೇ ಹೋದ್ರು ಅಂದ್ರೆ ಸತ್ತರು ಗಂಡನ ಮನೆಯಲ್ಲೇ ಅನ್ನೋರ ಮಧ್ಯೆ ನಿಜಕ್ಕೂ ಹೆಣ್ಣು ಮಕ್ಕಳ ಜೀವನ ಮೂರಾಬಟ್ಟಿಯಾಗಿ ಬಿಡುತ್ತೆ. ಹೌದು ಗಂಡನ ಮನೆಯಲ್ಲಿ ಇರುವಂತಹ ಕಷ್ಟವನ್ನು ತವರು ಮನೆಗೆ ಹೇಳಿಕೊಳ್ಳದೆ ಎಷ್ಟೋ ಜನ ಹೆಣ್ಣು ಮಕ್ಕಳು ಸಾಯುವವರೆಗೂ ಕಷ್ಟ ಪಡೋದುಂಟು, ಇನ್ನೊಂದೆಡೆ ತನ್ನ…

Read More

ರೇಷನ್ ಕಾರ್ಡ್ ಸೇರ್ಪಡೆ/ತಿದ್ದುಪಡಿಗೆ ಅವಕಾಶ, ನಿಮ್ಮ ಜಿಲ್ಲೆಗಳಿಗೆ ಎಷ್ಟು ಸಮಯವನ್ನು ಕೊಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.

Ration Card: ಜಿಲ್ಲೆಯ ಹಲವೆಡೆಯಲ್ಲಿ ಮತ್ತೆ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಬಗ್ಗೆ ಮಾಹಿತಿಯನ್ನು. ಪಡೆದುಕೊಳ್ಳಬೇಕಾಗಿದೆ. ಮೊದಲು ನೀಡಿದ ಅವಕಾಶ ಅರ್ಧದಲ್ಲೇ ನಿಂತು ಹೋದ ಕಾರಣ ಆಗ ಉಳಿದ ಅಭ್ಯರ್ಥಿಗಳಿಗೆ ಈಗ ಅವಕಾಶವನ್ನು ಪುನಃ ಸರ್ಕಾರ ಕಲ್ಪಿಸಿಕೊಟ್ಟಿದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಮೂರರಿಂದ ನಾಲ್ಕು ದಿನಗಳ ಅವಕಾಶವನ್ನು ನೀಡಲಿದ್ದು, ಅಷ್ಟರಲ್ಲಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯನ್ನ ಮಾಡಿಕೊಳ್ಳಬೇಕಾಗಿದೆ.  ಬಾಗಲಕೋಟೆ, ಬೆಳಗಾವಿ ಸೇರಿದಂತೆ ಚಿಕ್ಕಮಗಳೂರು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ,ಹಾವೇರಿ, ವಿಜಯಪುರ, ಕೊಡಗು,…

Read More

ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ನೌಕರರಿಗೆ ಗುಡ್ ನ್ಯೂಸ್; ಯಾರಿಗೆ ಸಿಗುತ್ತೆ ಬೋನಸ್? ಎಷ್ಟು ಸಿಗುತ್ತೆ ಗೊತ್ತಾ?

ನೌಕರರಿಗೆ ಅದರಲ್ಲೂ ಕೇಂದ್ರ ಸರ್ಕಾರಿ ನೌಕರರಿಗೆ ಇದು ಬಹಳಾನೇ ಸಿಹಿ ಸುದ್ದಿ ಅಂತ ಹೇಳಬಹುದು. ಹೌದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೌಕರರಿಗೆ ದೀಪಾವಳಿಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ಬೋನಸ್ ನೀಡುವ ಕುರಿತು ಅಧಿಕೃತ ಘೋಷಣೆ ಮಾಡುವ ಮೂಲಕ ಸಂತಸದ ಸುದ್ದಿ ಕೊಟ್ಟಿದೆ. ಹೌದು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 2022-23ಕ್ಕೆ ₹7,000 ಕ್ಕೆ ಉತ್ಪಾದನೇತರ ಲಿಂಕ್ಡ್ ಬೋನಸ್‌ಗಳನ್ನು ಲೆಕ್ಕಾಚಾರ ಮಾಡಲು ಹಣಕಾಸು ಸಚಿವಾಲಯವು ಅನುಮೋದನೆ ನೀಡಿದೆ. ಇನ್ನು 31.3.2023 ರಂತೆ…

Read More

ನವರಾತ್ರಿ ಹಬ್ಬಕ್ಕೆ ಬ್ಯಾಂಕ್ ಗಳು ಸಾಲು ಸಾಲು ರಜಾ! ಯಾವ ಯಾವ ದಿನ ರಜಾ ಪಟ್ಟಿ ಇಲ್ಲಿದೆ ನೋಡಿ?

Bank Holidays: ಒಂದೊಂದೇ ಹಬ್ಬ ಹರಿದಿನಗಳ ಸಾಲು ಶುರುವಾಯಿತು, ಈ ಸಮಯದಲ್ಲಿ ಬ್ಯಾಂಕ್ ಗಳು ಮುಚ್ಚಲ್ಪಡುತ್ತವೆ. 9 ದಿನಗಳ ಕಾಲ ನವರಾತ್ರಿ ಇರುವುದರಿಂದ ಈ ತಿಂಗಳಿನಲ್ಲಿ ಬ್ಯಾಂಕ್ ರಜೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಬ್ಯಾಂಕುಗಳಿಗೆ ಹೋಗುವವರು ರಜೆಯನ್ನು ಪರಿಶೀಲಿಸಿಕೊಂಡು ಹೋಗಿ. ಹಬ್ಬ ಹರಿದಿನಗಳಲ್ಲಿ ಹಣಕಾಸಿಲ್ಲದೆ ಹಬ್ಬವನ್ನು ಮಾಡಲು ಸಾಧ್ಯವಿಲ್ಲ. ನವರಾತ್ರಿ ಅಂತಹ ಹಬ್ಬಗಳಲ್ಲಿ ಸಾಲಾಗಿ ರಜೆ ಇರುವುದರಿಂದ ಬ್ಯಾಂಕುಗಳ ವ್ಯವಹಾರಕ್ಕೆ ಸ್ವಲ್ಪ ತೊಂದರೆಯನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿವರ್ಷವೂ ಕೂಡ ನವರಾತ್ರಿ ಶುರುವಾಗುವ ಮೊದಲೇ ಬ್ಯಾಂಕುಗಳಿಗೆ ಹೋಗಿ ಹಣಕಾಸಿನ ವ್ಯವಹಾರವನ್ನು…

Read More

ರಾಜ್ಯದ್ಯಂತ ಇನ್ನೂ ಒಂದು ವಾರಗಳ ಕಾಲ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ..

Weather forecast: ಕರಾವಳಿ ಸಹಿತ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರಿ ಮಳೆ ಆಗಲಿದ್ದು, ರೈತರಿಗೆ ಇದು ಸಿಹಿ ಸುದ್ದಿ ಅಂತಾನೆ ಹೇಳಬಹುದು. ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಮಳೆ ಆಗುತ್ತಿದ್ದು ಇನ್ನೂ ಹಲವು ಜಿಲ್ಲೆಗಳು ಸೇರಿದಂತೆ ಗುಡುಗು ಮಿಂಚು ಸಮೇತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚಕರು ತಿಳಿಸಿದ್ದಾರೆ.  ಈ ಮಳೆಯಿಂದಾಗಿ ರೈತರು ಸಂತಸದಿಂದ ಇದ್ದಾರೆ. ಇನ್ನು ಕಾವೇರಿ ಜಲಾಶಯದ ಮಟ್ಟ ತುಂಬಬೇಕು ಎಂದರೆ ಇನ್ನೂ ಸುಮಾರು ದಿನಗಳ…

Read More

ಇನ್ನೂ ಮುಂದೆ ಈ ಫೋನ್ ಗಳಲ್ಲಿ ವಾಟ್ಸಾಪ್ ಬಂದ್! ಯಾವೆಲ್ಲಾ ಫೋನ್ ಗಳು ಇಲ್ಲಿದೆ ನೋಡಿ?

WhatsApp new update: ವಾಟ್ಸಪ್ ಹೊಸ ಅಪ್ಡೇಟ್ಗಳು ಬಂದಾಗ ಅದು ಹಳೆಯ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ(Operating System) ತನ್ನತನವನ್ನು ಕಳೆದುಕೊಳ್ಳುತ್ತಿದೆ. ಈ ರೀತಿಯಾಗಿ ಅಕ್ಟೋಬರ್ 24ರ ನಂತರ OS 4.1 ಹಾಗೂ ಅದಕ್ಕಿಂತ ಹಳೆಯದಾದ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ವಾಟ್ಸಪ್ ಅನ್ನು ಪಡೆಯಲು ಸಾಧ್ಯವಿಲ್ಲ. ಬಳಕೆದಾರರಿಗೆ ಉಪಯುಕ್ತ ವಾಗುವಂತೆ ಹೊಸ ಹೊಸ ಫ್ಯೂಚರ್ಸ್ ಮತ್ತು ಸುರಕ್ಷತೆಯ ಸಲುವಾಗಿ ಈ ವಾಟ್ಸಪ್ಪ್ ಅಪ್ಲಿಕೇಶನ್ ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತದೆ. ಆಂಡ್ರಾಯ್ಡ್ ಮತ್ತು ಐಒಎಸ್ ಗಳು ಹೊಸ…

Read More

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.

PM Kisan Scheme: ಕೃಷಿ ಮತ್ತು ರೈತರ ಕಲ್ಯಾಣಕ್ಕಾಗಿ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಯಿತು. ರೈತರಿಗೆ ಕೃಷಿಗೆ ಬೆಂಬಲ ವಾಗುವಂತೆ ವಾರ್ಷಿಕವಾಗಿ 6,000 ನೀಡುವುದಾಗಿ ಘೋಷಿಸಿತು ಈ ಯೋಜನೆಯಿಂದ ಸಾವಿರಾರು ರೈತರು ತಮ್ಮ ಕೃಷಿಯನ್ನು ಮುಂದುವರೆಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತಿದೆ. ಅಷ್ಟೇ ಅಲ್ಲದೆ ಪಿಎಂ ಕಿಸಾನ್ ಯೋಜನೆಯಿಂದ ನಮ್ಮ ದೇಶದ ಬೆನ್ನೆಲುಬಾದ ರೈತಾಪಿಯನ್ನು ಮುಂದುವರಿಸಲು ಸಹಾಯವಾಗುತ್ತಿದೆ. ಇಲ್ಲಿಯ ತನಕ 14 ಕಂತುಗಳ ಬೆಂಬಲವನ್ನ ಪಡೆದ ರೈತರಿಗೆ 15ನೇಯ ಕಂತು ಯಾವಾಗ ಬರಲಿದೆ, ಫಲಾನುಭವಿಗಳ ಪಟ್ಟಿಯಲ್ಲಿ…

Read More

ಬಿಗ್ ಬಾಸ್ ಗ್ರಾಂಡ್ ಪ್ರೀಮಿಯರ್ ಶುರು; ರಕ್ಷಕ್ ಹಾಗೂ ಡ್ರೋನ್ ಪ್ರತಾಪ್ ಗೆ ನೇರವಾಗಿ ಪ್ರಶ್ನೆ ಮಾಡಿದ ಸುದೀಪ್

ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಟಿ ಆರ್ ಪಿ ಪಡೆದುಕೊಂಡು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡುವ ಪಕ್ಕ ಹಬ್ಬದ ರಾಸದೌತಣ ಉಣಬಡಿಸುವ ಕಾರ್ಯಕ್ರಮ ಅಥವಾ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್(Big Boss). ಹೌದು ಇಂದಿನಿಂದ ಪ್ರೇಕ್ಷಕರಿಗೆ ಹಬ್ಬ ಶುರುವಾದಂತೆ ಲೆಕ್ಕ. ಹೌದು ಇಂದಿನಿಂದ ಬಹುನೀರಿಕ್ಷಿತ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಲಿದೆ. ಬಿಗ್‌ ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಶೂಟಿಂಗ್‌ ಈಗಾಗಲೇ ಆರಂಭವಾಗಿದೆ. ಈ ಬೆನ್ನಲ್ಲೇ ಮನೆಯೊಳಗೆ ಎಂಟ್ರಿ ಕೊಟ್ಟ ಕೆಲವರ ಹೆಸರು ಸೋಷಿಯಲ್‌…

Read More

ಗೃಹಲಕ್ಷ್ಮೀ 2ನೇ ಕಂತಿ ಹಣ ಯಾವಾಗ ಬರುತ್ತೆ ಗೊತ್ತಾ? ಮೊದಲ ಕಂತಿನ ಹಣ ಬರೋದೇ ಇಲ್ವಾ. ಬರಬೇಕು ಅಂದ್ರೆ ಏನ್ ಮಾಡಬೇಕು?

ಗೃಹಲಕ್ಷ್ಮೀ ಯೋಜನೆ ಈಗಾಗಲೇ ಯಶಸ್ವಿಯಾಗಿ ಜಾರಿಯಾಗಿದ್ದು, ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ತಿಂಗಳ 2 ಸಾವಿರ ರುಪಾಯಿ ಕಂತು ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ ತಿಂಗಳು ಕೊನೆಯಾಗಿದ್ದು ಅಕ್ಟೋಬರ್ ತಿಂಗಳು ಆರಂಭವಾಗಿರೋದ್ರಿಂದ ಎರಡನೇ ಕಂತಿನ ಹಣ ಬರೋದು ಯಾವಾಗ ಅಂತ ಮನೆಯೊಡತಿಯರು ಕಾಯುತ್ತಿದ್ದಾರೆ. ಅಲ್ಲದೇ ಈಗಾಗಲೇ ಮೊದಲ ಕಂತಿನ ಹಣ ಪಡೆದುಕೊಂಡಿರತಕ್ಕಂಥ ಗೃಹಿಣಿಯರು ನಮಗೆ…

Read More

ಒಂದೇ ವೇದಿಕೆಯಲ್ಲಿದ್ರೂ ದರ್ಶನ್ ಮತ್ತು ಧ್ರುವ ಸರ್ಜಾ ಮಾತನಾಡಲಿಲ್ಲ ಯಾಕೆ? ಇದರ ಹಿಂದೆ ಬಲವಾದ ಕಾರಣ ಇತ್ತು ಎಂದ ಪ್ರಥಮ್

ಸೆಪ್ಟೆಂಬರ್‌ 29 ರಂದು ನಡೆದ ಕಾವೇರಿ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿದ್ದರು. ಹೌದು ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದ್ದವು. ಸೆಪ್ಟೆಂಬರ್‌ 29ರಂದು ಕಾವೇರಿಗಾಗಿ ಕರುನಾಡು ಸ್ತಬ್ಧವಾಗಿತ್ತು. ಅಲ್ಲದೆ, ಈ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಕಲಾವಿದರು ಒಂದಾಗಿ ಒಗ್ಗಟ್ಟಿನ ಮಂತ್ರ ಜಪಿಸಿದರು. ತದನಂತರ 11 ಗಂಟೆಯ ವೇಳೆ ಶಿವಣ್ಣ, ಧ್ರುವ ಸರ್ಜಾ, ವಸಿಷ್ಠ ಸಿಂಹ, ದುನಿಯಾ ವಿಜಯ್‌ ಪ್ರತಿಭಟನೆಯಲ್ಲಿ ಭಾಗಿಯಾದರು. ಅದ್ರೆ ನಟ ದರ್ಶನ್‌ ಸ್ವಲ್ಪ ತಡವಾಗಿ…

Read More