Kia Carnival Facelift: 5 ಸ್ಟಾರ್ ಹೋಟೆಲ್ ನಂತಹ ಐಷಾರಾಮಿಯನ್ನು ಹೊಂದಿರುವ ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಬಗ್ಗೆ ಒಂದಷ್ಟು ಮಾಹಿತಿಗಳು

Kia Carnival Facelift: ಐಷಾರಾಮಿ ಕಾರುಗಳಲ್ಲಿ ಓಡಾಡುವುದು ಅಂದರೆ ಎಲ್ಲರಿಗೂ ಇಷ್ಟ ಕೆಲವರಿಗೆ ಆ ಅದೃಷ್ಟ ಒದಗಿಬರುತ್ತದೆ. ಅಂತಹ ಪಟ್ಟಿಯಲ್ಲಿ ಕಿಯಾ ಕಾರ್ನಿವಲ್ ಕೂಡ ಸೇರಿದೆ. ಮುಂಬರುವ ಅಂದರೆ 2024ರಲ್ಲಿ ಭಾರತೀಯ ಮುರುಕಟ್ಟೆಗೆ ಕಾಲಿಡಲಿದೆ ಕಿಯಾ ಕಾರ್ನಿವಲ್ ಐಷಾರಾಮಿ ಕಾರು. ಫೈವ್ ಸ್ಟಾರ್ ಹೋಟೆಲ್(5 Star Hotel) ಗಳಿಗಿಂತ ಯಾವುದೇ ಐಷಾರಾಮಿಯಲ್ಲೂ ಕೂಡ ಕಡಿಮೆ ಇಲ್ಲ. ಒಮ್ಮೆ ಈ ಕಾರಿನ ಒಳಗಡೆ ಕುಳಿತುಕೊಂಡರೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕುಳಿತ ಅನುಭವ ನಿಮಗಾಗುತ್ತದೆ. ಹಾಗಾದ್ರೆ ಬನ್ನಿ ಈ…

Read More

ಒಂದು ಕೆಜಿಗೆ ಕೇವಲ 27 ರೂಪಾಯಿಗಳಂತೆ ಮಾರಾಟ ಮಾಡಲು ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದ ಕೇಂದ್ರ ಸರ್ಕಾರ.

Bharat Atta: ಕೇಂದ್ರ ಸರ್ಕಾರವು ಭಾರತ ಬ್ರಾಂಡ್ ನಲ್ಲಿ ಒಂದು ಕೆಜಿಗೆ 27 ರೂಪಾಯಿಗಳಂತೆ ಗೋಧಿ ಹಿಟ್ಟಿಗೆ ಸಬ್ಸಿಡಿ ನೀಡಿದೆ. ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ಕಂಡು ತತ್ತರಿಸಿದ ಜನಗಳಿಗೆ ಭಾರತ ಬ್ರಾಂಡ್ ನ ಯೋಜನೆ ಬಹಳ ಅನುಕೂಲವಾಗಲಿದೆ. ಈ ಯೋಜನೆಗೆ ಅನುಗುಣವಾಗಿ ಭಾರತದ ಅತ್ಯಂತ ಇಷ್ಟು ಕಡಿಮೆ ಬೆಲೆಯಲ್ಲಿ ಗೋಧಿ ಹಿಟ್ಟನ್ನು ಮಾರಟ ಮಾಡಲಾಗುವುದು. ಬೆಲೆ ಏರಿಕೆಯ ಬಿಸಿಯನ್ನು ಉಂಡವರಿಗೆ ಈ ಯೋಜನೆಯು ನೆರಳಾಗುತ್ತದೆ. ಈ ಯೋಜನೆಯ ಪ್ರಕಾರ ಜನರು ತಮ್ಮ ತಮ್ಮ ಕುಟುಂಬಗಳನ್ನು ಆರಾಮಾಗಿ…

Read More

Hyundai i20 Facelift: ಉತ್ತಮ ಸುರಕ್ಷತೆಯೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಹುಂಡೈ ಐ20 ಮಾರುಕಟ್ಟೆಯಲ್ಲಿ ಲಭ್ಯವಿದೆ; ಶೋ ರೂಂನ ಮುಂದೆ ಕಿಕ್ಕಿರಿದು ನಿಂತ ಜನ..

Hyundai i20 Facelift: ದೀಪಾವಳಿ ಸಂದರ್ಭದಲ್ಲಿ, ಹ್ಯುಂಡೈ ಐ 20 ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನೊಂದಿಗೆ ಲಭ್ಯವಿದೆ. ಈ Hyundai i20 ದೀಪಾವಳಿಯ ಸಂದರ್ಭದಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಹ್ಯೂಂಡೈ ತನ್ನ ವಾಹನಗಳ ಮೇಲೆ ಅತ್ಯುತ್ತಮ ರಿಯಾಯಿತಿಯನ್ನು ನೀಡುತ್ತಿದೆ. ಹ್ಯುಂಡೈ ಐ 20 ದೀಪಾವಳಿ ಆಫರ್ ನೊಂದಿಗೆ ಲಭ್ಯವಿದೆ, ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರ ಶೋರೂಮ್ ಗೆ ಹೋಗಿ ವಿಚಾರಿಸಿ. ವಿವಿಧ ಶೈಲಿ, ಬಣ್ಣಗಳು ಮತ್ತು ಇತರ ರಿಯಾಯಿತಿಗಳ ಬಗ್ಗೆ ಹುಂಡೈ ಮಾರಾಟಗಾರರನ್ನು ಸಂಪರ್ಕಿಸಿ. ದೀಪಾವಳಿಗೆಂದೇ…

Read More

ದೀಪಾವಳಿಗೆ ಸಿಕ್ತು ಊಹಿಸಲಾರದ ಭರ್ಜರಿ ಗಿಫ್ಟ್; ಆಫೀಸ್ ಬಾಯ್ ಗು ಸೇರಿ ಉದ್ಯೋಗಿಗಳಿಗೆ ಬಂಪರ್ ಕಾರ್ ಗಿಫ್ಟ್

ದೇಶಡೆಲ್ಲೆಡೆ ದೀಪಾವಳಿ ಹಬ್ಬ(Diwali Festival) ಬಂತು ಅಂದ್ರೆ ಸಾಕು ಸರ್ಕಾರಿ ನೌಕರರು ಸೇರಿದಂತೆ ಇತರ ಖಾಸಗಿ ಕಂಪನಿಯ ನೌಕರರಿಗೆ ಎಲ್ಲಿಲ್ಲದ ಖುಷಿ. ಕಾರಣ ದೀಪಾವಳಿ ಗಿಫ್ಟ್, ಕಂಪನಿಯಿಂದ ಸಿಗುವ ಭರ್ಜರಿ ಬೋನಸ್ ಹಾಗೂ ಇನ್ನಿತರ ಸೌಲಭ್ಯಗಳು ಸಿಗೋದ್ರಿಂದ ನೌಕರರು ಒಂದು ರೀತಿ ಕಾತುರರಾಗಿರ್ತಾರೆ ಅನ್ನಬಹುದು. ಆದ್ರೆ ನೌಕರರು ಊಹಿಸಲು ಆಗದ ಮಟ್ಟಿಗೆ ಇಲ್ಲೊಂದು ಕಂಪನಿ ನೌಕರರಿಗೆ ಬೋನಸ್ ಕೊಟ್ಟಿದೆ. ಹೌದು ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲ ಕಂಪನಿಗಳಲ್ಲಿ ದೀಪಾವಳಿ ಬೋನಸ್‌ ಕುರಿತು ಚರ್ಚೆಯಾಗುತ್ತಿದೆ. ಇನ್ನು ಕಂಪನಿಗಳೂ…

Read More

ದೀಪಾವಳಿ ಹಬ್ಬಕ್ಕೆ ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ಕೇಂದ್ರ ಸರ್ಕಾರ ರೈತರಿಗೆ ಗುಡ್‌ ನ್ಯೂಸ್‌ ನೀಡೋದಕ್ಕೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದೆ. ಹೌದು ಪಿಎಂ ಕಿಸಾನ್‌ ಯೋಜನೆಗೆ(PM Kisan Yojana) ಸೇರಿಕೊಂಡಿರುವ ಅನ್ನದಾತರಿಗೆ ಇದು ಸಂತಸದ ಸುದ್ದಿ ಎಂದರೆ ತಪ್ಪಾಗಲ್ಲ. ಕೃಷಿಯಲ್ಲಿ ತೊಡಗುವ ರೈತರ ವ್ಯವಸಾಯ ಕಾರ್ಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಒಂದಿಷ್ಟು ಸಹಾಯಧನ ಒದಗಿಸಲು 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Nidhi Yojana) ಆರಂಭಿಸಿತು. ಅದರಂತೆ ವರ್ಷಕ್ಕೆ 3 ಕಂತುಗಳಲ್ಲಿ 2,000 ರೂನಂತೆ ಒಟ್ಟು 6,000 ರೂ ಹಣವನ್ನು ರೈತರಿಗೆ…

Read More

ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್…

Read More

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದ್ರು ಮೆಸೇಜ್ ಬಂದಿದ್ಯ? ಸೂಕ್ತ ದಾಖಲೆ ಕೊಟ್ಟಿದ್ರು ಹಣ ಯಾಕೆ ಬರುತ್ತಿಲ್ಲ

ಗೃಹಲಕ್ಷ್ಮಿ ಯೋಜನೆ(Gruha lakshmi Scheme) ಇದೀಗ ರಾಜ್ಯದ ಮಹಿಳೆಯ ಪಾಲಿಗೆ ಕಗಂಟಾಗಿ ಪರಿಣಮಿಸಿದೆ. ಎಲ್ಲ ಸರಿ ಇದ್ರು ಹಣ ಬರ್ತಿಲ್ವಲ್ಲ ಅಂತ ಸಾಕಷ್ಟು ಜನ ಬೇಸರ ಹೊರ ಹಾಕಿದ್ದಾರೆ. ಆದ್ರೆ ಸರ್ಕಾರ ಎಲ್ಲದಕ್ಕೂ ಕೂಡ ತಾಂತ್ರಿಕ ಸಮಸ್ಯೆಯ ನೆಪ ಹೊಡ್ದಿ ಜಾರಿಕೊಳ್ಳುವ ಪ್ರಯತ್ನ ಮಾಡ್ತಿದೆ. ಹೌದು ಕಾಂಗ್ರೆಸ್​​ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿದ್ದು, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ…

Read More

1 ರಿಂದ 9ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿನಾಯಿತಿ, ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ.

ಇದಾಗಲೇ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿನಾಯಿತಿ ಇದ್ದು, ಈಗ ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿತ್ತಿದೆ.. 1 ರಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಇದು ಅನ್ವಯವಾಗಲಿದೆ. ವಿಕಲಚೇತನ ಮಕ್ಕಳಿಗೆ ವಿಶೇಷವಾದ ವಿನಾಯಿತಿಯ ಅವಶ್ಯಕತೆ ಇದೆ ಹಾಗೂ ಅವರಿಗೆ ತಡೆರಹಿತ ಮುಕ್ತ ವಾತಾವರಣವನ್ನು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂತಹ ನಿರ್ಧಾರವನ್ನು ಮಾಡಿದೆ. ವಿಕಲಚೇತನ ಮಕ್ಕಳಿಗೆ ಕಲಿಕೆಗೆ ಅವಕಾಶವನ್ನು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷವಾದ…

Read More

ನಾವು ನಮ್ಮ ಮಗನಿಗೆ ಹೆಣ್ಣು ನೋಡ್ತಿದ್ವಿ, 24ವರ್ಷದವನಿದ್ದಾಗ್ಲೇ ನೀತು ಆಗಿ ಬದಲಾದ; ನನ್ನ ಮಗಳ ಬಗ್ಗೆ ಹೆಮ್ಮೆಯಿದೆ ಅಂದ್ರು ಬಿಗ್ ಬಾಸ್ ಸ್ಪರ್ಧಿ ನೀತು ತಾಯಿ

ಈ ಬಾರಿಯ ಬಿಗ್​ಬಾಸ್(Big boss) ಹಲವಾರು ವಿಷಯಗಳಿಂದ ವಿಭಿನ್ನವಾಗಿದೆ ಅಂತ ಹೇಳಬಹುದು. ಸ್ಪರ್ಧೆಗಳ ಆಯ್ಕೆಯಿಂದ ಹಿಡಿದು ಟಾಸ್ಕ್ ನಾಮಿನೆಷನ್ ಹೀಗೆ ಪ್ರತಿಯೊಂದರಲ್ಲೂ ಬಿಗ್ ಬಾಸ್ ಸೀಸನ್ 10 (Big boss season 10) ವಿಶೇಷ ಅನ್ಸುತ್ತೆ. ಅದ್ರಲ್ಲೂ ಬಿಗ್ ಬಾಸ್ ಮನೆಗೆ ಟ್ರಾನ್ಸ್​ಜೆಂಡರ್ ಮಹಿಳೆ ನೀತು ವನಜಾಕ್ಷಿ(Neethu Vanajakshi) ಎಂಟ್ರಿ ಎಲ್ಲರ ಗಮನ ಸೆಳೆದಿತ್ತು. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ಲಕ್ಷಾಂತರ…

Read More

ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?

ಇಡಿ ಕರ್ನಾಟಕದದ್ಯಂತ ಕಾವೇರಿ ನಮ್ಮ ಜೀವನಾಡಿ, ನಮಗೆ ನೀರಿಲ್ಲ ಹಿಂಗಿರುವಾಗ ಇನ್ನೊಬ್ಬರಿಗೆ ನೀರು ಕೊಡಿ ಅನ್ನೋದು ಯಾವ ನ್ಯಾಯ ಅಂತ ಎಲ್ಲೆಡೆ ಹೋರಾಟ ಧರಣಿ ಪ್ರತಿಭಟನೆಗಳು ನಡೀತಿದೆ. ಬೆಂಗಳೂರು ಬಂದ್ ಕರ್ನಾಟಕ ಬಂದ್ ಅಂತ ಎಲ್ಲ ಕಡೆ ಬಂದ್ ಬಿಸಿ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಈ ಮಧ್ಯೆ ಸ್ಯಾಂಡಲ್ವುಡ್ ನಟರು ಕಾವೇರಿ ಪರ ಧ್ವನಿ ಎತ್ತುತ್ತಿಲ್ಲ ಅಂತ ಸಾಕಷ್ಟು ಟ್ರೋಲ್ ಆಗಿತ್ತು. ಆಗ ಕನ್ನಡದ ನಟರು ಕೂಡ ಹೋರಾಟದ ಪರ ಧ್ವನಿ ಎತ್ತಿ ಆಡಳಿತರೂಢ ಸರ್ಕಾರಕ್ಕೆ ಬಿಸಿ ಮುಟ್ಟಿಸೋ…

Read More