ರೈತರ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ; ಕರ್ನಾಟಕದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ

ಕರ್ನಾಟಕ ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಜೊತೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುತ್ತಿದ್ದೂ, ಪ್ರತಿ ದಿನ ಒಂದೊಂದು ವಲಯದ ಜನರಿಗೆ ಒಂದೊಂದು ರೀತಿಯ ಗುಡ್ ನ್ಯೂಸ್ ನೀಡುತ್ತಾ ಬರುತ್ತಿದೆ. ಆದ್ರೆ ಇಂದು ಬಹಳ ವಿಶೇಷ ಎಂಬಂತೆ ರೈತರಿಗೆ ಒಂದೊಳ್ಳೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು ಸಹಕಾರ ಸಂಘಗಳಲ್ಲಿ ಇರುವ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ…

Read More

Home Loan: ನೀವು ಮನೆಯ ಸಾಲವನ್ನು ಪಡೆಯಬೇಕೆಂದಿದ್ದೀರಾ? ಹಾಗಾದರೆ ಈ ಕೆಳಗಿನ ಪ್ರಮುಖವಾದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಿ.

Home Loan: ಮನೆಯನ್ನು ಖರೀದಿಸಲು ನೀವು ಹಣವನ್ನು ಸಾಲವಾಗಿ ಪಡೆಯುವ ಮೊದಲು, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ನೀವು ಗೃಹ ಸಾಲವನ್ನು ಪಡೆಯುವುದು ಒಂದು ದೊಡ್ಡ ಒಂದು ಕೆಲಸ ಆಸ್ತಿಯನ್ನು ಖರೀದಿಸುವಾಗ ನಿಮಗೆ ಯಾವುದೇ ಸಮಸ್ಯೆಗಳಿಲ್ಲ ಮತ್ತು ನೀವು ಸುಲಭವಾಗಿ ಗೃಹ ಸಾಲವನ್ನು ಪಡೆಯಬಹುದು. ಆದರೂ ಕೂಡ ಇಂತಹ ಸಂದರ್ಭದಲ್ಲಿ ನೀವು ಕಾಳಜಿ ವಹಿಸಬೇಕಾದ ಕೆಲವು ಮಹತ್ವದ ವಿಷಯಗಳಿವೆ. ನೀವು ಮುಂದುವರಿಯುವ ಮೊದಲು ಮತ್ತು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು, ನೀವು ಮಾಡಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ನಿಮ್ಮ…

Read More

personal loan: RBI ನಿಂದ ಹೊಸ ರೂಲ್ಸ್ ಜಾರಿ, ಇನ್ನು ಮುಂದೆ ಪರ್ಸನಲ್ ಲೋನ್ ಎಂಬುದು ಮರೀಚಿಕೆ ಆಗಲಿದೆ.

Personal loan: ಕೆಲವು ಬ್ಯಾಂಕ್‌ಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪರ್ಸನಲ್‌ ಲೋನ್‌ ನೀಡುವಾಗ ಬೇಕಾದ ಹಿನ್ನಲೆ ಅಥವಾ ಸುರಕ್ಷತೆಯ ಮೇಲೆ ನಿರ್ಧಾರ ಮಾಡಲಾಗುತ್ತದೆ. ಯಾವ ರೀತಿಯ ಲೋನ್‌ ಬಳಸಬೇಕೆಂಬುದನ್ನು ಮುಖ್ಯವಾಗಿ ನೋಡಿದರಾಗಲು ಕೂಡ ನಿಯಮಗಳ ವ್ಯತ್ಯಾಸಗಳಿಂದ ಈ ಅನುಭವ ಕಷ್ಟಕರವಾಗಿರಬಹುದು. ಅದನ್ನು ಮಾಡುವುದು ಅಥವಾ ಸ್ವೀಕರಿಸುವುದು ಮುಂದಿನ ರಿಸ್ಕ್‌ಗಳಿಗೆ ದಾರಿಯಾಗಿದೆ ಅಂತಾನೆ ಹೇಳಬಹುದು. ನಿಯಮಗಳ ಮೂಲಕ ಈ ಪ್ರಕ್ರಿಯೆಗಳಲ್ಲಿ ಬ್ಯಾಂಕ್‌ಗಳು ಹೆಚ್ಚಿನ ರಿಸ್ಕ್‌ಗಳನ್ನು ಹೆಚ್ಚಿಸಿದೆಯೇ ಎಂಬುದು ಸಾಮಾನ್ಯ ಜನರ ಪ್ರಶ್ನೆಯಾಗಿದೆ. ಇದಕ್ಕೆ ಸಹ ನಮ್ಮ…

Read More

ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?

ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ…

Read More