Monsoon rains

ಜೂನ್ 1 ರಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭ.. ಸಂತಸದಲ್ಲಿ ಕರುನಾಡು.

ಬರಗಲಾದ ಸ್ಥಿತಿಯಿಂದ ಕಂಗೆಟ್ಟ ಕರುನಾಡ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು ಇದೆ ಬರುವ ಜೂನ್ 1 2024 ರಿಂದ ರಾಜ್ಯಕ್ಕೆ ಮುಂಗಾರು ಮಳೆ ಬರಲಿದೆ ಎಂದು ತಿಳಿಸಿದೆ. ಇದು ರಾಜ್ಯಾದ ರೈತರ ಪಾಲಿಗಂತೂ ಸಂತಸದ ಸುದ್ದಿ ಆಗಿದೆ. ಈಗಾಗಲೇ ಮುಂಗಾರು ಮಳೆಯ ಆರಂಭದ ಕೆಲಸಗಳಲ್ಲಿ ರಾಜ್ಯದ ರೈತರು ನಿರತರಾಗಿದ್ದು ಮುಂಗಾರು ಬರುವ ದಿನಕ್ಕೆ ಕಾಯುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಣೆ ಆಗಿದೆ.:- ಕರ್ನಾಟಕಕ್ಕೆ ಇನ್ನು ಮುಂಗಾರು ಬಂದಿಲ್ಲ. ಆದರೆ ಈಗಾಗಲೇ ಹಲವು…

Read More