Arun Yogiraj

ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್..

ಅರುಣ್ ಯೋಗರಾಜ್ ಅವರ ಬಗ್ಗೆ ಒಂದೊಂದು ರೀತಿಯ ಹೊಸ ವಿಷಯಗಳು ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಭಾರತದ ಭವ್ಯತೆಯ ಸಂಕೇತವಾದ ರಾಮ ಮಂದಿರದ ರಾಮ ಲಲ್ಲಾ ನ ಮೂರ್ತಿ ಕೆತ್ತನೆಯನ್ನು ಅರುಣ್ ಯೋಗಿರಾಜ್ ಮಾಡಿದ್ದಾರೆ. ಮೂರು ಶಿಲ್ಪಿಗಳು ಕೆತ್ತಿರುವ ಬಲರಾಮನ ಮೂರ್ತಿಯಲ್ಲಿ ಗರ್ಭಗುಡಿಯಲ್ಲಿ ವಿರಾಜಿಸುತ್ತ ಇರುವುದು ಅರುಣ್ ಯೋಗಿರಾಜ್ ಅವರು ಕೆತ್ತನೆಯ ಬಾಲ ರಾಮನ ಮೂರ್ತಿ. ಇಡೀ ವಿಶ್ವ ಇವರ ಶಿಲ್ಪ ಕಲೆಯನ್ನು ಮೆಚ್ಚಿಕೊಂಡಿದೆ. ರಾಮನ ವಿಗ್ರಹ ಕೆತ್ತನೆಗೆ ಮೊದಲು ಈಗಾಗಲೇ ಅರುಣ್…

Read More

ಕರ್ನಾಟಕದ ಅತಿ ಹೆಚ್ಚು ಭೂಪ್ರದೇಶವನ್ನು ಹೊಂದಿದ ಜಿಲ್ಲೆ ಯಾವುದು?

ಭಾರತದ ನೈರುತ್ಯ ಭಾಗದಲ್ಲಿ ಇರುವ ಕರ್ನಾಟಕ, ಸಾಂಸ್ಕೃತಿಕ ನಗರಿ ಮೈಸೂರು, ಅತಿ ಹೆಚ್ಚು ಐಟಿ ಕಂಪನಿಗಳ ಹೊಂದಿರುವ ಬೆಂಗಳೂರು, ಕಬ್ಬಿಗೆ ಹೆಸರು ವಾಸಿಯಾದ ಮಂಡ್ಯ, ಸುಂದರ ಪ್ರಕೃತಿಯ ಮಡಿಲಲ್ಲಿ ಮಿಂದೇಳುವ ಅನುಭವ ಕೊಡುವ ಮಲೆನಾಡು ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈಶಿಷ್ಟ್ಯ ಇದೆ. ಸಾಂಸ್ಕತಿಕ ಕಲೆಗಳು ಇಲ್ಲಿನ ಜನರ ಬದುಕಿನ ಜೀವಾಳ. ಭೂಪ್ರದೇಶದಲ್ಲಿ , ಸಂಸ್ಕೃತಿಯಲ್ಲಿ, ಬುದ್ಧಿವಂತಿಕೆಯಲ್ಲಿ, ವಾಸಿಸುವ ಜನರ ಸಂಖ್ಯೆಯಲ್ಲಿ ಹೀಗೆ ಒಂದೊಂದು ರಾಜ್ಯ ದೊಡ್ಡದಾಗಿದೆ. ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಹೀಗೆ…

Read More