Gold Rate Today: ಚಿನ್ನದ ಬೆಲೆಯಲ್ಲಿ ದಿಡೀರ್ 490 ರೂಪಾಯಿ ಇಳಿಕೆ, ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಗೊತ್ತಾ?

Gold Rate Today: ಇಂದು ಮಹಿಳೆಯರಿಗೆ ಹಾಗೂ ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಪ್ರತಿದಿನ ಚಿನ್ನದ ಬೆಲೆಯಲ್ಲಿ ಏರಿಳಿತಗೊಳ್ಳುತ್ತದೆ. ಒಂದು ದಿನ ದರ ಹೆಚ್ಚಾದರೆ ಮತ್ತೊಂದು ದಿನ ದರ ಇಳಿಕೆ ಆಗುತ್ತದೆ. ಭಾರತೀಯರಾದ ನಾವು ಚಿನ್ನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಚಿನ್ನದ ಬೆಲೆ ಎಷ್ಟು ಆದರು ಖರೀದಿ ನಡೆಯುತ್ತಲೇ ಇರುತ್ತದೆ. ಇಂದು ಮೇ 26ರಂದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ…

Read More

Indian Railway: ರೈಲ್ವೆ ಇಲಾಖೆಯಿಂದ ಬಂತು ಚಿಕ್ಕ ಮಕ್ಕಳಿರುವ ಪ್ರಯಾಣಿಕರಿಗೆ ಸಿಹಿಸುದ್ದಿ, ತಪ್ಪದೇ ನೋಡಿ, ಮಹತ್ವದ ಬದಲಾವಣೆ

Indian Railway: ಹೀಗಂತೂ ಮಕ್ಕಳ ಜೊತೆ ಟ್ರಾವೆಲ್ ಮಾಡೋದು ವನವಾಸ ಅನ್ನಿಸಿಬಿಡುತ್ತೆ. ಅದರಲ್ಲೂ ದೂರ ಪ್ರಯಾಣ ಅಂದಾಗ ಯಪ್ಪಾ ನಾನು ಬರಲ್ಲ, ನನ್ನ ಮಗ ಅಥವಾ ಮಗಳುನ ಕರ್ಕೊಂಡು ದೇವ್ರೇ ಸಾಧ್ಯನೇ ಇಲ್ಲ ಅಂದುಬಿಡುತ್ತಾರೆ ಪೋಷಕರು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಇದೀಗ ರೈಲ್ವೆ ಇಲಾಖೆಯಲ್ಲಿ ಹೊಸದಾದ ನಿಯಮವನ್ನ ಜಾರಿ ಮಾಡಲು ಹೊರಟ್ಟಿದ್ದು 5ವರ್ಷದೊಳಿಗಿನ ಪೋಷಕರಿಂಗಂತೂ ಬಂಪರ್ ಗುಡ್ ನ್ಯೂಸ್, ಅದರಲ್ಲೂ ಕ್ವಾಟ್ಲೆ ತೀಟ್ಲೆ ಮಾಡೋ ಮಕ್ಕಳಿರೋರಿಗಂತೂ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹಾಗಾದ್ರೆ ಏನಿದು ಭರ್ಜರಿ ಸುದ್ದಿ,…

Read More

Today gold rate: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ. ಅಂಗಡಿ ಮುಂದೆ ಕ್ಯೂ ನಿಂತ ಜನ! ಹೀಗಿದೆ ಇಂದಿನ ದರ

Today gold rate: ಸತತ ಕೆಲವು ದಿನಗಳಿಂದ ಚಿನ್ನದ ಬೆಲೆ ಯಲ್ಲಿ ಏರಿಕೆ ಕಂಡಿದ್ದು. ಇಂದು ಮತ್ತೆ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು 2000 ನೋಟ್ ಗಳನ್ನು RBI ಹಿಂಪಡೆದ ಬಳಿಕ ಚಿನ್ನದ ಖರೀದಿಗೆ ಜನರು ಮುಗಿ ಬಿದ್ದರೂ, ಹಾಗಾದರು ಕೂಡ ಚಿನ್ನದ ಬೆಲೆ ಇಳಿಕೆ ಆಗಿದೆ. ಇಂದು ಮೇ 24, 2023ರಂದು ದೇಶಾದ್ಯಂತ‌ ಚಿನ್ನದ ಬೆಲೆ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಚಿನ್ನದ ದರ ಎಷ್ಟಿದೆ ನೋಡೋಣ…

Read More

Today Gold Rate: ಸತತ ಮೂರು ದಿನಗಳಿಂದ ಇಳಿದಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ದಿಡೀರ್ ಏರಿಕೆ, ಎಷ್ಟಿದೆ ಇಂದಿನ ಚಿನ್ನದ ಬೆಲೆ ?

Today Gold Rate: ಹೌದು ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ದಿಡೀರ್ ಏರಿಕೆಯಾಗಿದ್ದು ಆದ್ರೂ ಕೂಡ ಇದೀಗ ಮದುವೆ ಸೀಸನ್ ಆಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವುದು ಜೋರಾಗಿದೆ. ಇಂದು ಬೆಂಗಳೂರು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಮತ್ತು ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಚಿನ್ನದ ಬೆಲೆಯನ್ನು ನೋಡೋಣ ಬನ್ನಿ. ಮುಂದೆ ಓದಿ..   ಇಂದಿನ ಚಿನ್ನದ ಬೆಲೆ (Today…

Read More

BGMI unban in india: ಮತ್ತೆ ಮರಳಿ ಬಂದ BGMI ! ಯಾವಾಗ ಬರುತ್ತೆ ಮತ್ತು BGMI ಭಾರತಕ್ಕೆ ಬರುವುದರ ಬಗ್ಗೆ BGMI ನ ಕಂಪನಿಯವರು ಏನು ಹೇಳಿದ್ದಾರೆ?

BGMI unban in india: ಭಾರತದ ಗೇಮ್ ಪ್ರಿಯರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು BGMI(battlegrounds mobile india) ಅನ್ ಬ್ಯಾನ್ ಆಗುತ್ತಿದೆ ಎಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಈ ನ್ಯೂಸ್ ನಿಜನಾ ಅಥವಾ ಸುಳ್ಳ ಎಂದು ಎಷ್ಟೋ ಜನಕ್ಕೆ ಗೊತ್ತಾಗುತ್ತಿಲ್ಲ. ಆದರೆ ಈ ನ್ಯೂಸ್ ಸತ್ಯ ಹೌದು BGMI(battlegrounds mobile india) ಭಾರತಕ್ಕೆ ಮರಳಿ ಬರುತ್ತಿದೆ. ಈ ಸುದ್ದಿಯನ್ನು ಸ್ವತಃ ಕ್ರಾಫ್ಟನ್ (Krafton) ನವರೇ ತಮ್ಮ Official ಪೇಜ್ ಗಳಾದ ಇನ್ಸ್ಟಾಗ್ರಾಮ್ (Instagram),…

Read More

RBI Ban Rs2000 Note: 2 ಸಾವಿರ ನೋಟು ಬ್ಯಾನ್! ನಿಮ್ಮತ್ರ 2000 ನೋಟಿದ್ದರೆ ಏನು ಮಾಡಬೇಕು? ಚಲಾವಣೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ RBI

RBI Ban Rs2000 Note: 2016ನೇ ಇಸವಿಯಲ್ಲಿ ದೇಶಕ್ಕೆ ಒಂದು ದೊಡ್ಡ ಶಾಕ್ ಎದುರಾಗಿತ್ತು. ಅದೇನಪ್ಪ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡೋ ಆದೇಶ ಹೊರಡಿಸಿತ್ತು. ಹೌದು 2016ರಲ್ಲಿ 500 ಹಾಗೂ 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ನಂತರ ಹೊಸದಾಗಿ 2000 ರೂಪಾಯಿ ಮುಖ ಬೆಳೆಯ ನೋಟುಗಳನ್ನು ಹೊಸದಾಗಿ ಪರಿಚಯಿಸಿತ್ತು. ಇದೀಗ 2ಸಾವಿರ ಮುಖ ಬೆಲೆಯ ನೋಟುಗಳ ಚಲಾವಣೆ ನಿಲ್ಲಿಸಿ ವಾಪಸ್ ಪಡೆಯುವುದಾಗಿ ಆರ್‌ಬಿಐ ತಿಳಿಸಿದೆ. 2,000…

Read More

Today Gold Rate: ರಾಜ್ಯದಲ್ಲಿ ಸಿ.ಎಂ ಸಿದ್ದರಾಮಯ್ಯ ಆಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಬಾರಿ ಕುಸಿತ.!! ಎಷ್ಟಿದೆ ಇಂದಿನ ಚಿನ್ನದ ಬೆಲೆ?

Today Gold Rate: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಯುತ್ತಿದೆ ಇದು ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಅಂತನೇ ಹೇಳಬಹುದು. ಇನ್ನೂ ಇದೀಗ ಮದುವೆ ಮತ್ತು ಶುಭ ಸಮಾರಂಭಗಳು ಹೆಚ್ಚಿರುವ ಕಾರಣ ಚಿನ್ನವನ್ನು ಕೊಂಡುಕೊಳ್ಳುವವರ ಸಂಖ್ಯೆ ಕೂಡ ಹೆಚ್ಚು ಇನ್ನೂ ಚಿನ್ನದ ಜೊತೆ ಬೆಳ್ಳಿಯ ಬೆಲೆ ಕೂಡ ಇಳಿಕೆ ಆಗಿದೆ. ದೇಶದ ಪ್ರಮುಖ ನಗರಗಳಲ್ಲಿ ಹಾಗೂ ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಇಂದು ಮೇ 19ರಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ನೋಡೋಣ ಬನ್ನಿ….

Read More

ಯಾರು ಬೇಕಾದ್ರೂ ಬರಲಿ ನಾವಂತೂ ಕರೆಂಟ್ ಬಿಲ್ ಕಟ್ಟಂಗಿಲ್ಲ! ಕೆಇಬಿಯವರ ಜೊತೆ ವಾದಕ್ಕಿಳಿದ ಶಿಕ್ಷಕಿ! ವೈರಲ್ ವಿಡಿಯೋ

ಕಾಂಗ್ರೆಸ್ ಪಕ್ಷ ಚುನಾವಣೆಗು ಮುನ್ನ ಗೆಲ್ಲಲು ಜನರನ್ನ ಸೆಳೆಯಲು ಸಿದ್ದಪಡಿಸಿದ್ದಾ ಪ್ರಣಾಳಿಕೆ ಕರ್ನಾಟಕದ ಜನರನ್ನ ಆಕರ್ಷಸುವಲ್ಲಿ ಯಶಸ್ವಿಯಾಯಿತು. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿ ಆಗಿ ಸದ್ಯ ಸಿಎಂ ಯಾರಗಬೇಕು ಅನ್ನುವ ಕಂಗಂಟನ್ನ ಹೈಕಮಾಂಡ್ ಭೇಧಿಸುವಲ್ಲಿ ಯಶಶ್ವಿಯಾಗಿ ಡಿಕೆಶಿ ಮನವೊಲಿಸಿ ಸಿದ್ದರಾಮಯ್ಯ ಅವ್ರನ್ನ ಕರ್ನಾಟಕದ ನೂತನ ಸಿಎಂ ಅಂತ ಹೇಳಲಾಗಿದೆ. ಇದೆಲ್ಲಾ ಪ್ರಹಸನದ ನಡುವೆ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ನೀಡುವ ಯೋಜನೆ ಅನುಷ್ಠಾನಕ್ಕೂ ಮುನ್ನವೇ ಸಾಕಷ್ಟು ಚರ್ಚೆಯಾಗ್ತಿದ್ದು, ಫ್ರೀ ಕರೆಂಟ್ ಕೊಡುವುದಾಗಿ ಭರವಸೆ…

Read More

ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ.. ಸರ್ಕಾರದಿಂದ ಹೊಸ ನಿಯಮ ಜಾರಿ

ಈಗಾಗ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನ ಪಡೆದುಕೊಂಡು ಮುಖ್ಯಮಂತ್ರಿ ವಿಚಾರವಾಗಿ ನಾನಾ ಅಥವಾ ನಿನಾ ಅನ್ನೋ ಚರ್ಚೆಗಳು ಜೋರಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಈ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್ ಕಾರ್ಡುದಾರರಿಗೆ ಹೊಸ ರೂಲ್ಸ್ ಮಾಡಿದ್ದು, ಈ ಒಂದು ಕೆಲಸವನ್ನ ತಪ್ಪದೆ ಮಾಡಲೇಬೇಕು ಇಲ್ಲವಾದ್ರೆ ಎಲ್ಲ ತರಹದ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತವೆ. ಹೌದು ರಾಜ್ಯದಲ್ಲಿ ಈಗಾಗ್ಲೇ ಸುಳ್ಳು ದಾಖಲೆಗಳನ್ನ ನೀಡಿ ಅರ್ಹರಲ್ಲದವರು ಕೂಡ ಇದೀಗ ಪಡಿತರ ಅಕ್ಕಿಯನ್ನ…

Read More

The Kerala Story: 10ದಿನಕ್ಕೆ 150ಕೋಟಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ. ಪ್ಯಾನ್ ಇಂಡಿಯಾ ಚಿತ್ರದ ಕಲೆಕ್ಷನ್ ಹೆಚ್ಚಾಗ್ತಿರೋದು ಹೇಗ್ ಗೊತ್ತಾ?

The Kerala Story: ಸಾಕಷ್ಟು ವಿವಾದದ ಮೂಲಕ ಹೆಚ್ಚು ಸದ್ದು ಮಾಡಿದ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾಗಿ 10ದಿನಗಳನ್ನ ಪೂರೈಸಿದ್ದು 12ದಿನಕ್ಕೆ ದಾಪುಗಲು ಇಡುತ್ತಿದೆ. ಹೀಗಿರುವಾಗ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆಯನ್ನ ತೆಗೆದಿದೆ ಅಂದ್ರೆ ಈ ಸಿನಿಮಾದ ಬಾಕ್ಸ್​ ಆಫೀಸ್​ ಬೇಟೆ ಕೋಟಿಗಳಲ್ಲೇ ಮುಂದುವರಿದಿದೆ. ಸತತ 12 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್​ಫುಲ್​ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಆದಾಯ ಬರ್ತಿದೆ. ಅದರಲ್ಲೂ…

Read More