Nikhil kumaraswamy: ವಿಧಾನಸಭಾ ಚುನಾವಣೆಯಲ್ಲಿ ಸೋಲು! ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

Nikhil kumaraswamy: ನಿನ್ನೆ ಕರ್ನಾಟಕ ವಿಧಾನಸಭ ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದು, ಅದರಲ್ಲೂ ರಾಮನಗರ ವಿಧಾನಸಭೆ ಕ್ಷೇತ್ರದ ಫಲಿತಾಂಶ ನಿಜಕ್ಕೂ ಕೂಡ ಜೆಡಿಎಸ್ ಪಾಳೇಯಕ್ಕೆ ಅರಗಿಸಿಕೊಳ್ಳಲು ಅಸಾಧ್ಯವಾಗಬಿಟ್ಟಿದೆ, ಹೌದು ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್, ನಿಖಿಲ್ ವಿರುದ್ಧ ಭರ್ಜರಿ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಹೌದು ತವರು ಕ್ಷೇತ್ರದಲ್ಲೇ ಅದರಲ್ಲೂ ತಂದೆಯ ಭದ್ರ ಕೋಟೆಯಲ್ಲೇ ನಿಖಿಲ್ ಸೋತು ಸುಣ್ಣವಾಗಿರೋದು ನಿಜಕ್ಕೂ ಕೂಡ ಅರಗಿಸಿಕೊಳ್ಳಲಾಗಾದ ಸತ್ಯವಾಗಿ ಪರಿಣಾಮಿಸಿದ್ದು, ಸೋತ ನಂತರ ರಾಮನಗರ ಜಿಲ್ಲೆಯ…

Read More