Indian Railway New Rules

ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ಹೊಸ ನಿಯಮ ಜಾರಿ ಮಾಡಿದ ರೈಲ್ವೆ ಇಲಾಖೆ

ದೇಶದಲ್ಲಿ ಅತಿ ಹೆಚ್ಚು ಜನರು ರೈಲ್ವೆ ಪ್ರಯಾಣವನ್ನು ಇಷ್ಟ ಪಡ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣ ಮಾಡಲು ರೈಲ್ವೆ ಅನುಕೂಲ ಆಗಿದೆ. ಆಧುನಿಕತೆಯ ಬಂದಿರುವುದರಿಂದ ಈಗ ವಿವಿಧ ರೀತಿಯ ರೈಲುಗಳು ಬಂದಿವೆ. ಹಿಂದಿನಂತೆ ಈಗ ರೈಲು ಬರಲು ಗಂಟೆಗಳ ಕಾಲ ಕಾಯುವ ಅಗತ್ಯ ಇಲ್ಲ. ಹಾಗೆಯೇ ಈಗ ಮೊಬೈಲ್ ಮೂಲಕ ನಮ್ಮ ರೈಲು ಎಲ್ಲಿದೆ ಎಂಬುದನ್ನು ತಿಳಿಯಬಹುದು. ಇಷ್ಟು ತಂತ್ರಜ್ಞಾನ ಇದ್ದರೂ ಸಹ ನಾವು ರಾತ್ರಿ ರೈಲಿನಲ್ಲಿ ಪ್ರಯಾಣ ಮಾಡುತ್ತಾ ಇರುವಾಗ ನಾವು ಇಳಿಯುವ ಸ್ಟೇಷನ್ ಹಿಂದೆ…

Read More
Ksrtc bus compensation

KSRTC: ಹೊಸ ವರ್ಷದಿಂದ ಅಪಘಾತ ಪರಿಹಾರ ಮೊತ್ತದಲ್ಲಿ ಏರಿಕೆ; ಬಸ್ ಅಪಘಾತದಲ್ಲಿ ಮೃತಪಟ್ಟರೆ 10ಲಕ್ಷ ಪರಿಹಾರ

ಮೃತಪಟ್ಟವರನ್ನು ಮರಳಿ ಕರೆತರಲು ಎಂದಿಗೂ ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳಿಗೆ ನೆರವಾಗಲು ಸಣ್ಣ ಪುಟ್ಟ ಸಹಾಯ ಮಾಡೋದು ಮನುಜ ಧರ್ಮ. ಹೀಗಾಗಿ ksrtc ಕಡೆಯಿಂದ ಅಪಘಾತದ ಪರಿಹಾರ ಮೊತ್ತ ಹೆಚ್ಚು ಮಾಡಲಾಗಿದ್ದು, ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ನಿಗಮದವರು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮೆಯು ಉತ್ತಮವಾಗಿದ್ದು, ಇದು ಭಾರತದ ಯಾವುದೇ ಸರ್ಕಾರಿ ಬಸ್ ನಿಗಮಗಳಲ್ಲಿನ ದೊಡ್ಡ ಮೊತ್ತದ ಪರಿಹಾರ ಅಂದ್ರೆ ತಪ್ಪಾಗಲ್ಲ. ಹೌದು ಪ್ರಯಾಣಿಕರು ಬಸನಲ್ಲಿದ್ದಾಗ ಆದ ಅಪಘಾತದಿಂದ ಸಂಭವಿಸುವ ಪ್ರಾಣ ಹನಿಗೆ ಈ ಪರಿಹಾರ…

Read More