ಮೋಡ ಬಿತ್ತನೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಮಳೆ; ಶಾಸಕ ಪ್ರಕಾಶ್ ಕೋಳಿವಾಡರಿಂದ ಮೋಡ ಬಿತ್ತನೆ ಸಕ್ಸಸ್

ರಾಜ್ಯದಲ್ಲಿ ಈಗಾಗ್ಲೇ ಮುಂಗಾರು ಮಳೆ ಕೈಕೊಟ್ಟಿದೆ. ಅಲ್ದೇ ಬಿದ್ದಂತ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಬಿತ್ತನೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ರೈತರು ಈಗ ತಲೆಯ ಮೇಲೆ ಕೈ ಹೊತ್ತು ಆಕಾಶ ನೋಡೋ ಪರಿಸ್ಥಿತಿಯಲ್ಲಿದ್ದಾರೆ. ಇಂತ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು ಎಂದು ಮೋಡ ಬಿತ್ತನೆ ಕಾರ್ಯವನ್ನು ನೆಡಸಲಾಗಿದೆ. ಹೌದು ಕೈಕೊಟ್ಟ ವರುಣ ಕಾರಣದಿಂದ ಬಿತ್ತಿದ ಬೆಳೆಗಳು ಜಮೀನಲ್ಲೆ ಬತ್ತಿಹೋಗ್ತಿದೆ. ಹೀಗಾಗಿ ಸ್ವಂತ ಹಣದಲ್ಲೆ ಮೋಡ ಬಿತ್ತನೆಗೆ ಶಾಸಕರು ಮುಂದಾಗಿ ಯಶಸ್ಸು ಕಂಡಿದ್ದಾರೆ. ಹೌದು ರಾಜ್ಯದಲ್ಲಿ…

Read More