Ashwini Puneeth Rajkumar Purchased A Audi Q7 Car Price

Audi Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜಕುಮಾರ್, ಇದರ ಬೆಲೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದಿಡೀರ್ ನಿಧನದ ನಂತರ, ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ನಿರ್ಮಾಣದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ. ಅವರು ನಿರಂತರವಾಗಿ ನಿರ್ಮಾಪಕರಾಗಿ ಅತ್ಯುತ್ತಮ ಚಲನಚಿತ್ರಗಳನ್ನು ರಚಿಸುತ್ತಾರೆ. ನಟ ಪುನೀತ್ ರಾಜ್‌ಕುಮಾರ್ ಅವರು ಪಿಆರ್‌ಕೆ ನಿರ್ಮಾಣವನ್ನು ಉದಾತ್ತ ಉದ್ದೇಶಕ್ಕಾಗಿ ಪ್ರಾರಂಭಿಸಿದರು. ಈ ಯೋಜನೆಯು ಮಹತ್ವಾಕಾಂಕ್ಷಿ ಮನರಂಜಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. PRK ಪ್ರೊಡಕ್ಷನ್ ಉದಯೋನ್ಮುಖ ಪ್ರತಿಭೆಗಳನ್ನು ಪತ್ತೆಹಚ್ಚಲು ಮತ್ತು ಬೆಂಬಲಿಸಲು ಬದ್ಧವಾಗಿದೆ, ತಾಜಾ ದೃಷ್ಟಿಕೋನಗಳನ್ನು ಬೆಳೆಸುವ ಮತ್ತು ಪ್ರದರ್ಶಿಸುವತ್ತ ಗಮನಹರಿಸುತ್ತದೆ. ಅಶ್ವಿನಿ…

Read More

ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿ! ಉಚಿತವಾಗಿ ಸಿಗಲಿದೆ ಹೃದಯ ಸಂಬಂಧಿ ಚಿಕಿತ್ಸೆ..

ಸ್ನೇಹಿತರೆ ಕೊರೋನ ಮಹಾಮಾರಿ ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರೀತಿಯ ಆಟವಾಡಿ ಬಿಡ್ತು. ಅದರಲ್ಲೂ ಕೊರೊನಾ ನಂತರ ದಿನಗಳಲ್ಲಿ ಹೃದ್ರೋಗ ಹೆಚ್ಚಳವಾಗುತ್ತಿದ್ದು, ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಏಕಾಏಕಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹೃದ್ರೋಗಗಳಿಗೆ ಉಂಟಾಗುತ್ತಿರುವ ಜೀವ ಹಾನಿ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೃದಯ ಜ್ಯೋತಿ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದೇ ಹೃದ್ರೋಗ ಸಮಸ್ಯೆಯಿಂದ ಕೋಟ್ಯಾಂತರ ಅಭಿಯಾನಿಗಳನ್ನು ತೊರೆದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿಯೇ ಈ ಯೋಜನೆಯು ಜಾರಿಗೆ…

Read More

Puneeth Rajkumar: ಭತ್ತದ ಗದ್ದೆಯಲ್ಲಿ ಅಪ್ಪು ಏನಿದು ಅಚ್ಚರಿ, ಕಣ್ಣು ಕಣ್ಣು ಮಿಟುಕಿಸುತ್ತಾ ನಿಂತ ಜನರು..

Puneeth Rajkumar: ಕರ್ನಾಟಕ ರಾಜರತ್ನ ಅಪ್ಪು ಅವರು ಅಕ್ಟೋಬರ್ 29 2021 ನೇ ಇಸ್ವಿಯಲ್ಲಿ ನಮ್ಮನ್ನೆಲ್ಲ ಬಿಟ್ಟು ದೂರ ಅಗಲಿದ್ದಾರೆ. ಅವರು ಹೋಗಿ ಇಂದಿಗೆ ಎರಡು ವರ್ಷ ಆಗುತ್ತಾ ಬಂತು ಆದರೆ ಅವರ ನೆನಪು ಮಾತ್ರ ಇನ್ನೂ ಕೂಡ ಮಾಡಿಸುತ್ತಿಲ್ಲ. ಇಲ್ಲಿ ಒಂದು ಅಚ್ಚರಿಯ ಅಂದರೆ ರಾಯಚೂರಿನ ಅಪ್ಪು ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಅಪ್ಪುವಿನ ಪುಣ್ಯಸ್ಮರಣೆಯನ್ನ ಮಾಡಿದ್ದಾರೆ. ಕೇಳಿದರೆ ನೀವು ಅಚ್ಚರಿಯಾಗುತ್ತೀರಾ. ಅದೇನೆಂದರೆ ತಮ್ಮ ಎರಡು ಎಕರೆ ಭತ್ತದ ಭೂಮಿಯ ಬೆಳೆಯಲ್ಲಿಯೇ ಅಪ್ಪುವಿನ ಚಿತ್ರವನ್ನ ಮೂಡಿಸಿದ್ದಾರೆ. ಎಂತಹ…

Read More

Puneeth Rajkumar: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ; ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ..

Puneeth Rajkumar: ದಿವಗಂತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರಲ್ಲಿ ಹೊಸ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ಘೋಷಿಸಿದ್ದು, ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಹೌದು ಕರ್ನಾಟಕ ರತ್ನ ಡಾ|| ಪುನೀತ್‌ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ Automated External Defibrillators ಗಳನ್ನ…

Read More

ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್! ಅಪ್ಪು-ಕಿಚ್ಚ ಆಗ ಬೆಸ್ಟ್ ಪ್ರೆಂಡ್ಸ್ ಈಗ ಸಾನ್ವಿ-ಧೃತಿ ಕ್ಲೋಸ್ ಪ್ರೆಂಡ್ಸ್..

ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದ ದಂತಕತೆ ಅಂತ ಹೇಳುದ್ರೆ ತಪ್ಪಾಗೋದಿಲ್ಲ. ಕೇವಲ ನಟನ ಕ್ಷೇತ್ರ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮದೇ ಆದ ದಾನ ಧರ್ಮಗಳನ್ನ ಮಾಡಿ ಈಗಲೂ ಎಷ್ಟೋ ಜನರಿಗೆ ಸ್ಫೂರ್ತಿಯಾಗಿರೋ ಧೀಮಂತ ನಟ ಅಂದ್ರೆ ಅತಿಶಯೋಕ್ತಿ ಆಗದು. ಅಪ್ಪು ಇದ್ದಾಗ ಅವ್ರು ಮಾಡಿದ ಒಂದು ಸಹಾಯವು ಕೂಡ ಆಚೆ ಗೊತ್ತಾಗುತ್ತಿರಲಿಲ್ಲ, ಆದ್ರೆ ಅಪ್ಪು ಇನ್ನಿಲ್ಲವಾದ ದಿನದಿಂದ ಇಲ್ಲಿಯವರೆಗೂ ಒಂದಿಲ್ಲೊಂದು ವಿಷಯಗಳು ಹೊರಬರುತ್ತಿದ್ದೂ, ನಿಜಕ್ಕೂ ಇದು ಮರೆಯಲಾಗದ ಮಾಣಿಕ್ಯ ಅಂತ ಜನ ಈಗಲೂ ಮಾತನಾಡಿಕೊಳ್ಳುತ್ತಾರೆ. ವೃತ್ತಿ,…

Read More