Arun Yogiraj

ಮೈಸೂರಿನಲ್ಲಿರುವ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗರಾಜ್..

ಅರುಣ್ ಯೋಗರಾಜ್ ಅವರ ಬಗ್ಗೆ ಒಂದೊಂದು ರೀತಿಯ ಹೊಸ ವಿಷಯಗಳು ಅವರು ಮಾಡಿದ ಸಾಧನೆಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಭಾರತದ ಭವ್ಯತೆಯ ಸಂಕೇತವಾದ ರಾಮ ಮಂದಿರದ ರಾಮ ಲಲ್ಲಾ ನ ಮೂರ್ತಿ ಕೆತ್ತನೆಯನ್ನು ಅರುಣ್ ಯೋಗಿರಾಜ್ ಮಾಡಿದ್ದಾರೆ. ಮೂರು ಶಿಲ್ಪಿಗಳು ಕೆತ್ತಿರುವ ಬಲರಾಮನ ಮೂರ್ತಿಯಲ್ಲಿ ಗರ್ಭಗುಡಿಯಲ್ಲಿ ವಿರಾಜಿಸುತ್ತ ಇರುವುದು ಅರುಣ್ ಯೋಗಿರಾಜ್ ಅವರು ಕೆತ್ತನೆಯ ಬಾಲ ರಾಮನ ಮೂರ್ತಿ. ಇಡೀ ವಿಶ್ವ ಇವರ ಶಿಲ್ಪ ಕಲೆಯನ್ನು ಮೆಚ್ಚಿಕೊಂಡಿದೆ. ರಾಮನ ವಿಗ್ರಹ ಕೆತ್ತನೆಗೆ ಮೊದಲು ಈಗಾಗಲೇ ಅರುಣ್…

Read More