![ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ, ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?](https://newsgurukannada.com/wp-content/uploads/2023/05/Untitled-design-30.jpg)
ಮೊದಲ ದಿನ ಶಾಲೆಗೆ ಹೊರಟ ರಾಯನ್ ರಾಜ್ ಸರ್ಜಾ, ಮಗನ ಬಗ್ಗೆ, ಭವಿಷ್ಯದ ಬಗ್ಗೆ ಮೇಘನಾ ರಾಜ್ ಹೇಳಿದ್ದೇನು ಗೊತ್ತಾ?
Raayan Raj sarja: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾಗಿ 3ವರ್ಷವಾಗುತ್ತಾ ಬಂದ್ರು ಕೂಡ ಅದನ್ನು ಈಗಲೂ ಯಾರಿಗೂ ನಂಬಲು ಅಸಾಧ್ಯವಾಗಿದೆ. ಹೌದು ಬಹಳ ಚಿಕ್ಕ ವಯಸ್ಸಿನಲ್ಲಿ ಅಸು ನೀಗಿದ ಚಿರಂಜೀವಿಯನ್ನು ಈಗ ಅವರ ಮಗ ರಾಯನ್ ರಾಜ್ ಸರ್ಜಾರಲ್ಲಿ ಎಲ್ಲರು ಕಾಣಲಾಗುತ್ತಿದ್ದಾರೆ. ಪತಿ ಚಿರಂಜೀವಿಯನ್ನು ಕಳೆದುಕೊಂಡ ಬಳಿಕ ಮೇಘನಾ ಬಾಳಿಗೆ ಬೆಳಕಾಗಿ ಬಂದಿದ್ದು ಪುತ್ರ ರಾಯನ್ ರಾಜ್ ಸರ್ಜಾ. ಬಹಳ ಆಘಾತ ಹಾಗೂ ನೋವಿನ ನಂತರ ಮಗನ ಮುಖ ನೋಡಿಕೊಂಡು ಮಗನಿಗಾಗಿಯೇ ಮೇಘನಾ ಮತ್ತೆ ಮರುಜನ್ಮದಂತೆ…