Rain News Karnataka

ಮೇ 20 ರ ವರಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬೀಳಲಿದೆ.

ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಹಾ ನಗರ ಬೆಂಗಳೂರಿನಲ್ಲಿನ ಗುಡುಗು ಸಹಿತ ಭಾರಿ ಮಳೆ ಆಗಿದೆ. ಈಗ ಹವಾಮಾನ ಇಲಾಖೆಯು ಮತ್ತೆ ಮೇ 20 ರ ವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿಸಿದೆ. ಮಳೆಯಾದರೂ ಬಿಸಿಲಿನ ತಾಪಮಾನ ಕಡಿಮೆ ಆಗಲಿಲ್ಲ.:- ರಾಜ್ಯದಲ್ಲಿ ಮಳೆ ಆದರೂ ಸಹ ಬಿಸಿಲಿನ ಝಳ ಇನ್ನು ಕಡಿಮೆ ಆಗಲಿಲ್ಲ. ಮಳೆ ಆರಂಭ ಆದರೆ ತಾಪಮಾನ ಕಡಿಮೆ ಆಗುವುದು ಸಾಮಾನ್ಯ. ಆದರೆ ಈ ಬಾರಿ ಸೂರ್ಯನ ಬಿಸಿಲಿನ…

Read More
Karnataka Rain

ಕರ್ನಾಟಕದಲ್ಲಿ ಮಾರ್ಚ್ 31 ರಿಂದ ಈ ಜಿಲ್ಲೆಗಳಲ್ಲಿ ಮಳೆ; ಯಾವ ಯಾವ ಜಿಲ್ಲೆಗಳೂ?

ಬರಗಾಲದಿಂದ ಜನರು ತತ್ತರಿಸಿ ಹೋಗುತ್ತಾ ಇದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಸಿಗದ ಸ್ಥಿತಿ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯ ಮಾಡಿದರು ಸಹ. ಅದು ಏಷ್ಟು ದಿನಗಳ ಕಾಲ ನೀರು ಸಿಗುತ್ತದೆ ಎಂಬ ಪ್ರಶ್ನೆ ಮೂಡುತ್ತದೆ. ಹೀಗೆ ಬರಗಾಲ ಮುಂದುವರೆದರೆ ಕುಡಿಯುವ ನೀರು ಸಿಗದೆ ಪ್ರಾಣಿಗಳು ಮನುಷ್ಯರು ಪ್ರಾಣ ಕಳೆದುಕೊಳ್ಳಬಹುದು. ಅಂತಹ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಇರುವ ಜನತೆಗೆ ಈಗ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ….

Read More

ರಾಜ್ಯದ್ಯಂತ ಇನ್ನೂ ಒಂದು ವಾರಗಳ ಕಾಲ ಅಬ್ಬರದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ..

Weather forecast: ಕರಾವಳಿ ಸಹಿತ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರಿ ಮಳೆ ಆಗಲಿದ್ದು, ರೈತರಿಗೆ ಇದು ಸಿಹಿ ಸುದ್ದಿ ಅಂತಾನೆ ಹೇಳಬಹುದು. ಈಗಾಗಲೇ ರಾಜ್ಯದಲ್ಲಿ ಕೆಲವು ಕಡೆ ಮಳೆ ಆಗುತ್ತಿದ್ದು ಇನ್ನೂ ಹಲವು ಜಿಲ್ಲೆಗಳು ಸೇರಿದಂತೆ ಗುಡುಗು ಮಿಂಚು ಸಮೇತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚಕರು ತಿಳಿಸಿದ್ದಾರೆ.  ಈ ಮಳೆಯಿಂದಾಗಿ ರೈತರು ಸಂತಸದಿಂದ ಇದ್ದಾರೆ. ಇನ್ನು ಕಾವೇರಿ ಜಲಾಶಯದ ಮಟ್ಟ ತುಂಬಬೇಕು ಎಂದರೆ ಇನ್ನೂ ಸುಮಾರು ದಿನಗಳ…

Read More

ಕೈಕೊಟ್ಟ ಮುಂಗಾರಿನಿಂದಾಗಿ ರೈತರು ಕಂಗಾಲಾಗಿದ್ದಾರೆ, ಹಾಗಾದ್ರೆ ಹಿಂಗಾರು ಮಳೆ ರೈತರ ಕೈ ಹಿಡಿಯುತ್ತಾ?

ಈ ವರ್ಷ ರೈತರಿಗೆ ರಾಜ್ಯದಲ್ಲಿ ಮುಂಗಾರು ಮಳೆ(Rain) ಕೈಕೊಟ್ಟಿದ್ದು, ಹಿಂಗಾರು ಮಳೆಯ ನಿರೀಕ್ಷಣೆಯಲ್ಲಿರುವ ರೈತರಿಗೆ, ಹವಾಮಾನ ಮುನ್ಸೂಚಕರು ಭಾರಿ ಮಳೆಯಾಗುವ ಭರವಸೆಯನ್ನ ಕೊಟ್ಟಿದ್ದಾರೆ. ಹೌದು, ಇನ್ನು ಒಂದು ದಿನದ ಒಳಗಾಗಿ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಮುನ್ಸೂಚಕರು ಮುನ್ಸೂಚನೆಯನ್ನು ನೀಡಿದ್ದಾರೆ. ನೈರುತ್ಯ ಮುಂಗಾರು ಕೈ ಕೊಟ್ಟ ಕಾರಣದಿಂದಾಗಿ, ಹಿಂಗಾರು ಮಳೆಯಾದರೂ ಕೈಹಿಡಿಯುವ ನೀರಿಕ್ಷೆಯಲ್ಲಿ ರೈತರು ಕೈಕಟ್ಟಿ ಕಾದು ಕೂತಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಆಗುವ ನಿರೀಕ್ಷೆ ಇದೆ, ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ ಪ್ರದೇಶ…

Read More