ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಜೂನ್ 30ರ ಒಳಗೆ ಈ ಕೆಲಸ ಕಡ್ಡಾಯ.. ಸರ್ಕಾರದಿಂದ ಹೊಸ ನಿಯಮ ಜಾರಿ

ಈಗಾಗ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನ ಪಡೆದುಕೊಂಡು ಮುಖ್ಯಮಂತ್ರಿ ವಿಚಾರವಾಗಿ ನಾನಾ ಅಥವಾ ನಿನಾ ಅನ್ನೋ ಚರ್ಚೆಗಳು ಜೋರಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಈ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್ ಕಾರ್ಡುದಾರರಿಗೆ ಹೊಸ ರೂಲ್ಸ್ ಮಾಡಿದ್ದು, ಈ ಒಂದು ಕೆಲಸವನ್ನ ತಪ್ಪದೆ ಮಾಡಲೇಬೇಕು ಇಲ್ಲವಾದ್ರೆ ಎಲ್ಲ ತರಹದ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತವೆ. ಹೌದು ರಾಜ್ಯದಲ್ಲಿ ಈಗಾಗ್ಲೇ ಸುಳ್ಳು ದಾಖಲೆಗಳನ್ನ ನೀಡಿ ಅರ್ಹರಲ್ಲದವರು ಕೂಡ ಇದೀಗ ಪಡಿತರ ಅಕ್ಕಿಯನ್ನ…

Read More