ಗಡಿಯಾರವನ್ನ ಮನೆಯಲ್ಲಿ ಹಾಕುವ ಮೊದಲು ಎಚ್ಚರ! ಈ ದಿಕ್ಕಿಗೆ ಗಡಿಯಾರವನ್ನ ಹಾಕಲೇಬೇಡಿ..

ಜೀವನವನ್ನ ನೀರಿನ ಮೇಲಿನ ಗುಳ್ಳೆ ಎನ್ನುತ್ತಾರೆ. ಇರುವಷ್ಟು ಸಮಯ ನಮಗೆ ಬೇಕಾದ ರೀತಿಯಲ್ಲಿ ಬದುಕಿಬಿಡೋಣ ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಅಂತ ಭಗವಾನ್ ಶ್ರೀಕೃಷ್ಣನೆ ಸಮಯದ ಕುರಿತು ಈ ರೀತಿಯಾಗಿ ಹೇಳಿದ್ದಾನೆ. ಹಾಗಾಗಿ ಸಮಯವು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನೂ ಕಾಯುವುದಿಲ್ಲ ಎನ್ನುವ ಮಾತಿದೆ. ಅದರಂತೆ ಸಮಯದ ಹಿಂದೆ ನಾವು ಓಡಬೇಕು ಹೊರತು. ಸಮಯ ಎಂದಿಗೂ ನಮಗಾಗಿ ಕಾದು ನಿಲ್ಲುವುದಿಲ್ಲ. ಈ ಮಹತ್ವವನ್ನು ಅರಿತವರು ಜೀವನದಲ್ಲಿ…

Read More